ಈ 5 ವಿಷಯಗಳನ್ನು ಅಪ್ಪಿತಪ್ಪಿಯೂ ಯಾರಿಗೂ ಹೇಳಬೇಡಿ .

ನೀವು ಅಪ್ಪಿತಪ್ಪಿಯೂ ಸಹ 5 ವಿಷಯಗಳನ್ನು ಯಾರೊಂದಿಗೂ ಸಹ ಹಂಚಿಕೊಳ್ಳ ಬಾರದು ಏಕೆಂದರೆ ಇದು ನಿಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಮೊದಲ ಮಹತ್ವದ ವಿಷಯ ನಿಮ್ಮ ಗುರಿಗಳು ನಾವೆಲ್ಲರೂ ಸಹ ನಮ್ಮ ಜೀವನದಲ್ಲಿ ಒಂದೊಂದು ಗುರಿಗಳನ್ನು ಇಟ್ಟುಕೊಂಡಿರುತ್ತೇವೆ ಒಂದು ವರ್ಷದಲ್ಲಿ ಅಥವಾ ಎರಡು ವರ್ಷದಲ್ಲಿ ಮುಂದಿನ ಐದು ವರ್ಷದಲ್ಲಿ ನಾವು ಏನಾದರೂ ಮಾಡಬೇಕು ಎಂದು ಆದರೆ ಈ ಗುರಿ ಕೇವಲ ನಿಮಗೆ ಮಾತ್ರ ಗೊತ್ತಿರಬೇಕು ಇದನ್ನು ನೀವು ಬೇರೆಯವರಿಗೆ ಹೇಳುವ ಅವಶ್ಯಕತೆ ಇಲ್ಲ .

ನೀವು ನಿಮ್ಮ ಗುರಿಯನ್ನು ಬೇರೆಯವರಿಗೆ ಹೇಳಿದರೆ ಅವರು ಹೇಳುವ ಕೆಲವು ಉಪಾಯಗಳು ನಿಮಗೆ ತಲೆ ಕೆಡಿಸುತ್ತದೆ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಾವು ಯಾವ ಧರ್ಮ ನಂಬುತ್ತೇವೆ ನಮ್ಮತ್ರ ಹಣ ಎಷ್ಟಿದೆ ನಾವು ತಿಂಗಳಿಗೆ ಎಷ್ಟು ಸಂಪಾದಿಸುತ್ತೇವೆ ಇದನ್ನು ನಾವು ಜನರಿಗೆ ಹೇಳುವ ಅವಶ್ಯಕತೆ ಇರುವುದಿಲ್ಲ ಈ ವಿಷಯದಲ್ಲಿ ಎಲ್ಲರ ಕೆಲವು ಫಿಲಾಸಫಿ ಗಳು ಇರುತ್ತದೆ. ಈ ಸಮಯದಲ್ಲಿ ನಮಗೆ ಕಾರಣವಿಲ್ಲದೆ.

ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇರುತ್ತದೆ ಈ ಕಾರಣದಿಂದ ನಿಮ್ಮ ಖಾಸಗಿ ಜೀವನದ ಬಗ್ಗೆ ಯಾರಿಗೂ ಸಹ ತಿಳಿಸಬಾರದು ಈ ವಿಷಯ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಗೂ ಸಹ ತಿಳಿಯಬಾರದು ಮೂರನೆಯದಾಗಿ ನಿಮ್ಮ ಕುಟುಂಬದ ಸಮಸ್ಯೆಗಳ ಬಗ್ಗೆ ಸ್ನೇಹಿತರೆ ಪ್ರತಿ ಕುಟುಂಬದಲ್ಲೂ ಸಮಸ್ಯೆಗಳು ಅನ್ನುವುದು ಇದ್ದೇ ಇರುತ್ತದೆ ಆದರೆ ಯಾವಾಗ ನಾವು ಬೇರೆಯವರ ಜೊತೆ ಈ ವಿಷಯಗಳನ್ನು ಚರ್ಚೆ ಮಾಡುತ್ತೇವೆ ಆಗ ಸ್ವತಹ ನಮ್ಮ ಮರ್ಯಾದೆಯನ್ನು ನಾವೇ ಕಡಿಮೆ ಮಾಡಿಕೊಳ್ಳುತ್ತಾ ಇರುತ್ತೇವೆ ನಾಲ್ಕನೆಯದಾಗಿ ಬೇರೆಯವರು ಅವರ ಗುಪ್ತ ವಿಚಾರವನ್ನು ನಿಮಗೆ ಹೇಳಿರುತ್ತಾರೆ ಅದನ್ನು ನೀವು ಯಾರಿಗೂ ಸಹ ಹೇಳಬಾರದು ಅವರು ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟು ಅವರ ಗೊತ್ತ ವಿಚಾರಗಳನ್ನು ನಿಮಗೆ ಹೇಳಿದರೆ ಇದರಿಂದ ನಿಮಗೆ ತುಂಬಾ ಜವಾಬ್ದಾರಿ ಇರುತ್ತದೆ.

ಇದನ್ನು ನೀವು ಯಾವುದೇ ಕಾರಣಕ್ಕೂ ಬೇರೆಯವರಿಗೆ ತಿಳಿಸಬಾರದು ಇದನ್ನು ನೀವು ಬೇರೆಯವರ ಬಳಿ ಹೇಳಿದಾಗ ಆ ವ್ಯಕ್ತಿಯ ನಿಮ್ಮ ಒಡನಾಟ ಕೈತಪ್ಪಿ ಹೋಗುತ್ತದೆ ಮತ್ತು ಆ ವ್ಯಕ್ತಿ ನಿಮ್ಮ ಮೇಲೆ ಇಟ್ಟ ನಂಬಿಕೆ ಹಾಳಾಗುತ್ತದೆ ಐದನೆಯದಾಗಿ ನಿಮ್ಮ ಭಯದ ಬಗ್ಗೆ ಸ್ನೇಹಿತರೆ ನಿಮಗೆ ಯಾವುದಾದರೂ ವಿಷಯದಲ್ಲಿ ಭಯ ಇದ್ದರೆ ಅದನ್ನು ಯಾರೊಂದಿಗೂ ಸಹ ಹೇಳಬಾರದು ಬೇಕಿದ್ದರೆ ನೀವು ಬೇರೆಯವರ ಮಾರ್ಗದರ್ಶನವನ್ನು ತೆಗೆದುಕೊಳ್ಳಿ ಮತ್ತು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳಬೇಡಿ ಏಕೆಂದರೆ ಜನ ನಿಮ್ಮ ಮುಂದೆ ಸಹಾನುಭೂತಿ ತೋರಿಸುತ್ತಾರೆ ಆದರೆ ನಿಮ್ಮ ಬೆನ್ನಿಂದೆ ನಿಮ್ಮ ಭಯದ ಬಗ್ಗೆ ದೋಷದ ಬಗ್ಗೆ ಬೇರೆಯವರ ಬಗ್ಗೆ ಕೀಳಾಗಿ ಚರ್ಚೆ ಮಾಡುತ್ತಾರೆ ಈ ಕಾರಣದಿಂದ ನಿಮ್ಮ ಭಯವನ್ನು ಯಾರಿಗೂ ಹೇಳಿಕೊಳ್ಳಬೇಡಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.