ನಿಮ್ಮ ಶರೀರದಲ್ಲಿ ಲಕ್ಷಣಗಳು ಕಂಡರೆ ಶನಿ ದೇವರ ದೃಷ್ಟಿ ನಿಮ್ಮ ಮೇಲಿದೆ ಅಂತ ತಿಳಿಯಿರಿ ಶನಿವಾರದ ಉಪಾಯ ಶನಿದೇವ

Recent Posts

ನಿಮ್ಮ ಶರೀರದಲ್ಲಿ ಲಕ್ಷಣಗಳು ಕಂಡರೆ ಶನಿ ದೇವರ ದೃಷ್ಟಿ ನಿಮ್ಮ ಮೇಲಿದೆ ಅಂತ ತಿಳಿಯಿರಿ ಶನಿವಾರದ ಉಪಾಯ ಶನಿದೇವ

ಸ್ನೇಹಿತರೆ ಶನಿವಾರ ಅಂದರೆ ಭಗವಂತನಾದ ಶನಿದೇವರ ವಾರ ನಿಮ್ಮ ತಪ್ಪುಗಳನ್ನೂ ಸರಿಪಡಿಸುವ ಪ್ರಯತ್ನವನ್ನು ಯಾರು ಮಾಡೋದಿಲ್ಲ ಅಂಥವರ ಮೇಲೆ ಶನಿ ಪ್ರಾಭಾವ ಇರುತ್ತದೆ ಒಂದು ವೇಳೆ ಒಂದು ಬಾರಿ ಶನಿದೇವರಿಗೆ ಒಲಿಸಿಕೊಂಡರೆ ನಿಮ್ಮ ಕಷ್ಟಗಳು ದೂರವಾಗಿದೆ ಎಂದು ಭಾವಿಸಿಕೊಳ್ಳಬಹುದು. ಇಂಥ ಸ್ಥಿತಿಯಲ್ಲಿ ಜೀವನ ಒಂದು ಪ್ರಶ್ನೆ ಉಂಟಾಗುತ್ತದೆ ಅದು ಶನಿ ದೇವರ ಕೃಪೆ ನಮ್ಮ ಎಲ್ಲಿದಿಯಾ ಇಲ್ಲ ಅಂದರೆ ಶನಿದೇವರು ನಿಮಗಾಗಿ ಭಿನ್ನ ಭಿನ್ನವಾಗಿ ಮಾಹಿತಿಗಳನ್ನು ಕೊಟ್ಟು ಅರಿವು ಮೂಡಿಸುತ್ತಾರೆ.

ಸನಾತನಧರ್ಮದ ಅನುಸಾರವಾಗಿ ಶನಿದೇವರು ನ್ಯಾಯದೇವತೆ ಆಗಿದ್ದಾರೆ ಶಿಕ್ಷೆ ಕೊಟ್ಟು ನಿಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸುತ್ತಾರೆ ಸನಾತನ ಧರ್ಮದಲ್ಲಿ ಹವ್ಯಾಸವಿದ್ದರೆ ಯಾವುದೇ ಕಾರಣಕ್ಕೂ ಕೂಡ ಅನ್ನದೇವರು ಕಷ್ಟ ಕೊಡುವುದಿಲ್ಲ ಅವರ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ.

ನಿಮ್ಮ ಜೀವನ ಸದಾಕಾಲ ಚೆನ್ನಾಗಿ ಇರುತ್ತದೆ. ಶನಿವಾರದ ವ್ರತ ಮಾಡಿ ಊಟವನ್ನು ಬಡವರಿಗೆ ದಾನ ಮಾಡಿದರೆ ನಿಮಗೆ ಶನಿ ದೇವರ ಕೃಪೆ ಇರುತ್ತದೆ. ಆದರೂ ಒಬ್ಬ ವ್ಯಕ್ತಿಗಳ ಒಳ್ಳೆಯ ಜೀವನ ಪಾಲಿಸುತ್ತಿದ್ದಾರೆ ಅವರಿಗೆ ಧನಸಂಪತ್ತು ತೊಂದರೆಗಳು ಯಾವುದೇ ಕೂಡ ಆಗುವುದಿಲ್ಲ

ಹಿರಿಯರಿಗೆ ಗೌರವ ನೀಡುವ ಅಂತವರ ಆಗಿರುತ್ತಾರೆ ತಂದೆತಾಯಿಯಾಗಲಿ ಯಾರು ಹಿರಿಯರಿಗೆ ಗೌರವ ಕೊಡುವ ರಾಗುತ್ತಾರೆ ಅವರ ಮೇಲೆ ಹೆಚ್ಚು ಕೃಪೆ ನೀಡುತ್ತಾನೆ ಗೆ ನಿಮಗಿಂತ ದೊಡ್ಡವರಿಗೆ ಗೌರವ ನೀಡಿದರೆ ಎಲ್ಲಾ ಸ್ತ್ರೀಯರಿಗೆ ಗೌರವ ನೀಡಬೇಕು ಯಾರು ವರ್ಷದಲ್ಲಿ ಹಿರಿಯರಿಗೆ ಪಿಂಡ ದಾನವನ್ನು ಮಾಡುತ್ತಾರೆ ಶನಿ ದೇವರು ಇವರಿಗೆ ಎಲ್ಲ ಕಷ್ಟವನ್ನು ದೂರಮಾಡುತ್ತಾನೆ. ಜೀವನವನ್ನು ನಿಯತ್ತಿನಿಂದ ನಡೆಸಿಕೊಳ್ಳುವುದು ಎಂತ ಜನರು ಯಾರಿಗೂ ತೊಂದರೆ ಕೊಡದೆ ಧರ್ಮದಲ್ಲಿ ನಡೆದುಕೊಂಡು ಹಣವನ್ನು ಗಳಿಸುತ್ತಾರೆ ಅವರ ದಾರಿಯಲ್ಲಿ ಹೋಗಿ ಶನಿ ದೇವರ ಕೃಪೆಯ ಇವರಿಗೆ ಕುಬೇರ ಲಕ್ಷ್ಮಿಯನ್ನು ನೀಡುತ್ತಾರೆ ಶನಿದೇವರು ಒಂದು ವೇಳೆ ನಿಮ್ಮಲ್ಲಿ ಅಭ್ಯಾಸಗಳಿದ್ದರೆ ದೇವರು ಸದಾಕಾಲ ಇರುತ್ತಾನೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *