ಈ ಫೋಟೋ ಮನೆಯಲ್ಲಿ ಇದ್ದರೆ ಐಶ್ವರ್ಯ ತುಂಬಿ ತುಳುಕುತ್ತದೆ.

                                                                                      ಓಡುತ್ತಿರುವ ಏಳು ಕುದುರೆಗಳು ಫೋಟೋ ಮನೆಯಲ್ಲಿದ್ದರೆ ಎಷ್ಟು ಲಾಭಗಳು ಗೊತ್ತಾ ಸಾಮಾನ್ಯವಾಗಿ ನೀವು ಅಂಗಡಿಗಳಲ್ಲಿ ಅಥವಾ ಮನೆಗಳಲ್ಲಿ ಓಡುತ್ತಿರುವ ಏಳು ಕುದುರೆಗಳ ಫೋಟೋವನ್ನು ಹಾಕಿರುವುದನ್ನು ನೋಡಿರುತ್ತೀರಿ ಇದು ಗೋಡೆಯ ಅಂದವನ್ನು ಹೆಚ್ಚಿಸಲು ಹಾಕುವಂತಹ ಫೋಟೋ ಮಾತ್ರ ಅಲ್ಲ ಈ ಫೋಟೋವನ್ನು ಹಾಕುವುದರಿಂದ ನಿಮ್ಮ ಮನೆಯ ಅಭಿವೃದ್ಧಿ ಉತ್ತುಂಗಕ್ಕೆ ಏಳುತ್ತದೆ ಎಂದು ಹೇಳಲಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಓಡುವ ಕುದುರೆಗಳು ಉನ್ನತಿ ಮತ್ತು ಶಕ್ತಿಯ ಸಂಕೇತವಾಗಿದೆ ಬಿಳಿ ಬಣ್ಣದ ಏಳು ಕುದುರೆಗಳು ಸಕಾರಾತ್ಮಕ ಶಕ್ತಿಗಳನ್ನು ವಿನಿಮಯ ಮಾಡುವ ಶಕ್ತಿ ಇದೆ

ಎಲ್ಲೆಲ್ಲಿ ಈ ರೀತಿ ಭಾವಚಿತ್ರವನ್ನು ಹಾಕುತ್ತಾರೋ ಪ್ರದೇಶದಲ್ಲಿ ಋಣಾತ್ಮಕ ಚಿಂತನೆಗಳು ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ವ್ಯವಹಾರದಲ್ಲಿ  ಫೋಟೋವನ್ನು ಹಾಕುವುದರಿಂದ ಫೋಟೋಗೆ ಎಷ್ಟು ಕಣ್ಣು ಬೀಳುತ್ತದೆ ಅಷ್ಟು ಲಾಭವು ಮಾಲೀಕರಿಗೆ ಆಗುತ್ತದೆ ಹಿಂದು ಧರ್ಮದಲ್ಲಿ ಏಳು ಸಂಖ್ಯೆಗೆ ಬಹಳ ಪ್ರಾಮುಖ್ಯತೆ ಇದೆ ಏಳು ಸಂಖ್ಯೆಯ ಓಡುತ್ತಿರುವ ಕುದುರೆಗಳು ಸಂಖ್ಯಾಶಾಸ್ತ್ರದಲ್ಲಿ ಬಹಳ ಶ್ರೇಷ್ಠ ವನ್ನು ಹೊಂದಿದೆ ಇನ್ನು ಈ ರೀತಿಯ ಭಾವಚಿತ್ರವನ್ನು ಖರೀದಿ ಮಾಡಲು ನೀವು ಹೆಚ್ಚಿಸಿದರೆ ಕೆಲವೊಂದು ಅಂಶಗಳನ್ನು ಗಮನವಿಡಿ.
                                                                                      ಭಾವಚಿತ್ರದಲ್ಲಿ ಕುದುರೆಗೆ ಲಗಾಮನ್ನು ಆಗಿರಬಾರದು ಅಶ್ವ ದಲ್ಲಿ ಆಕ್ರೋಶ ವಿಲ್ಲದೆ ಮಂದಹಾಸದಲ್ಲಿ ಇರುವ ಚಿತ್ರವನ್ನು ಹಾಕಬೇಕು ಇನ್ನು ಈ ಕುದುರೆಗಳ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಹಾಕಬೇಕು ಮನೆಯಲ್ಲಿ ಭಾವಚಿತ್ರವನ್ನು ಅಳವಡಿಸಲು ವಾಸ್ತುಶಾಸ್ತ್ರ ಯಾರನ್ನು ಕೇಳುವುದು ಉತ್ತಮ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.