ಗಂಟಲಿನ ಎಲ್ಲಾ ಸಮಸ್ಯೆಗೂ ಒಂದೇ ಬೆಸ್ಟ್ ಮನೆ ಮದ್ದು

ಗಂಟಲಿನ ಎಲ್ಲಾ ಸಮಸ್ಯೆಗೂ ಒಂದೇ ಬೆಸ್ಟ್ ಮನೆ ಮದ್ದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಒಂದು ಲೋಟ ಆಗುವಷ್ಟು ನೀರನ್ನು ಬಿಸಿಗೆ ಇಡಬೇಕು ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಅರ್ಧ ಸ್ಪೂನು ಆಗುವಷ್ಟು ಓಂ ಕಾಳುಗಳನ್ನು ಹಾಕಬೇಕು ಇದನ್ನು ಚೆನ್ನಾಗಿ ಕುದಿಸಬೇಕು ಐದು ನಿಮಿಷಗಳವರೆಗೆ ಇದು ಕುದಿಯುವಾಗಲೇ ಈ ಓಂ ಕಾಳಿನ ವಾಸನೆ ನಮ್ಮ ತಲೆ ನೋವು ಕಡಿಮೆಯಾಗುತ್ತದೆ ಮತ್ತು ಗಂಟಲಿನಲ್ಲಿ ಸೋಂಕು ಉಂಟಾಗಿದ್ದರೆ ಗಂಟಲಿನಲ್ಲಿ ವೈರಲ್ ಇನ್ಫೆಕ್ಷನ್ ಗಳು ಆಗಿದ್ದರೆ ಇದರ ಹಬೆಯನ್ನು ತೆಗೆದುಕೊಂಡರೆ ಕಡಿಮೆಯಾಗುತ್ತದೆ ಇದು ಕುದಿಯುವಾಗಲೇ ಇದರಿಂದ ಒಳ್ಳೆಯ ವಾಸನೆ ಬರುತ್ತಿರುತ್ತದೆ ಇದರ ಹಬೆಯನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಪೂರ್ತಿಯಾಗಿ ಕುದಿದ ನಂತರ

ಒಲೆಯನ್ನು ಆರಿಸಿಕೊಳ್ಳಿ ನಂತರ ಆ ನೀರನ್ನು ಒಂದು ಲೋಟಕ್ಕೆ ಹಾಕಿಕೊಳ್ಳಬೇಕು ನಂತರ ಇದಕ್ಕೆ ಅರ್ಧ ಚಮಚ ಅಡಿಗೆ ಸೋಡವನ್ನು ಹಾಕಬೇಕು ಅಡಿಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಅದನ್ನು ಸ್ವಲ್ಪ ತಣ್ಣಗೆ ಆಗಲು ಬಿಡಬೇಕು ಪೂರ್ತಿಯಾಗಿ ಬೆಚ್ಚಗಾದ ಮೇಲೆ ಇದರಿಂದ ಬಾಯಿ ಮುಕ್ಕಳಿಸಬಹುದು ಇದರಿಂದ ತ್ರೋಟ್ ಇನ್ಫೆಕ್ಷನ್ ಗಂಟಲಿನಲ್ಲಿ ಕಿರಿಕಿರಿ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಗಂಟಲಿನ ಸೋಂಕುಗಳನ್ನು ನಿವಾರಿಸಲು ತುಂಬಾ ಸಹಕಾರಿಯಾಗಿದೆ

ಒಂದು ಸ್ವಲ್ಪ ಗಾತ್ರದಷ್ಟು ಹಸಿ ಶುಂಠಿಯನ್ನು ತೆಗೆದುಕೊಳ್ಳಬೇಕು ಆ ಹಸಿ ಶುಂಠಿಯನ್ನು ಜಜ್ಜಿ ಕೊಳ್ಳಬೇಕು ಈ ಹಸಿ ಶುಂಠಿ ನಮಗೆ ಗಂಟಲು ನೋವು ಇದ್ದರೆ ಗಂಟಲಿನಲ್ಲಿ ಕಫ ಇದ್ದರೆ ಇದನ್ನು ನಿವಾರಿಸಲು ತುಂಬಾ ಸಹಾಯಕಾರಿ ನಾವು ಟೀ ಮಾಡುವಾಗ ಅದರಲ್ಲಿ ಹಸಿ ಶುಂಠಿಯನ್ನು ಸೇರಿಸಬಹುದು ಇದರಿಂದ ಕಷಾಯ ಮಾಡಿಕೊಂಡು ಕುಡಿಯಬಹುದು ಈಗ ಜಜ್ಜಿದ ಹಸಿ ಶುಂಠಿಗೆ ಎರಡು ಸಣ್ಣ ಗಾತ್ರದಷ್ಟು

ಕಲ್ಲು ಸಕ್ಕರೆಯನ್ನು ಹಾಕಬೇಕು ಕೆಂಪು ಕಲ್ಲು ಸಕ್ಕರೆ ಆದರೆ ತುಂಬಾ ಒಳ್ಳೆಯದು ನಂತರ ಕಲ್ಲು ಸಕ್ಕರೆಯನ್ನು ಶುಂಠಿಯ ಜೊತೆಗೆ ಚೆನ್ನಾಗಿ ಜಜ್ಜಬೇಕು ಯಾವಾಗಲೂ ನಾವು ಸಕ್ಕರೆಯನ್ನು ಬಳಸುವ ಬದಲು ಕಲ್ಲು ಸಕ್ಕರೆಯನ್ನು ಬಳಸಬೇಕು ಇದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಮುಖ್ಯವಾಗಿ ಗಂಟಲು ನೋವು, ಕೆಮ್ಮು ಗಂಟಲು ಕಿರಿಕಿರಿ ಹಾಗೆ ಕಫ ಎಲ್ಲ ಇದ್ದಾಗ ಕಲ್ಲು ಸಕ್ಕರೆ ತುಂಬಾನೇ ಒಂದು ಪರಿಣಾಮ ಬೀರುತ್ತದೆ ಅದರಲ್ಲೂ ಕೆಂಪು ಬಣ್ಣದ ಕಲ್ಲು ಸಕ್ಕರೆ ಯಾದರೆ ತುಂಬಾ ಒಳ್ಳೆಯದು

ಇವೆರಡನ್ನು ಚೆನ್ನಾಗಿ ಜಜ್ಜಿದ ನಂತರ ಎರಡು ಚೆನ್ನಾಗಿ ಮಿಶ್ರಣ ಆಗಿರುತ್ತದೆ ನಂತರ ಇದನ್ನು ನಿಧಾನವಾಗಿ ಅಗಿದು ರಸವನ್ನು ನುಂಗಬೇಕು ಈ ರೀತಿ ಮಾಡುವುದರಿಂದ ತ್ರೋಟ್ ಇನ್ಫೆಕ್ಷನ್ ಗಂಟಲು ನೋವು ನಿವಾರಣೆಯಾಗುತ್ತದೆ ಇದನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಾಡಬೇಕು ಗಂಟಲು ಕಿರಿಕಿರಿ,ಗಂಟಲು ನೋವು ಹಾಗೂ ಗಂಟಲಿನ ಸೋಂಕು ಆಗಿದ್ದರೆ ನಾವು ತಿಳಿಸಿದ ಎರಡು ಮನೆಮದ್ದುಗಳನ್ನು ಮಾಡಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.