ಗುರು ದೆಸೆಯಿಂದ ಸಿಂಹ ತುಲಾ ರಾಶಿಗಳಿಗೆ ಉತ್ತಮ ಫಲ

ಗುರು ದೆಸೆಯಿಂದ ಸಿಂಹ ತುಲಾ ರಾಶಿಗಳಿಗೆ ಉತ್ತಮ ಫಲ

ಕೆಲ ರಾಶಿಗಳಿಗೆ ಸಾಮಾನ್ಯವಾದ ಫಲಾಗಳಿವೆ ಅದನ್ನು ನೋಡುವುದಾದರೆ 8 ರಾಶಿಯವರಿಗೆ ಉತ್ತಮ ಕಾಲ ಹಾಗೂ ಗಜಕೇಸರಿಯೋಗ ಇದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಆ ರಾಶಿಗಳು ಯಾವುದೆಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ತುಲಾ ರಾಶಿ ಈ ರಾಶಿಯವರಿಗೆ ಉತ್ತಮ ಸಮಯವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಕಾರಣ ಈ ಪರ್ವಕಾಲದಲ್ಲಿ ತುಲಾ ರಾಶಿಯವರಿಗೆ ಇಚ್ಚಿತ ಧನ ಪ್ರಾಪ್ತಿಯಾಗುತ್ತದೆ ಲಕ್ಷ್ಮಿ ಮಾತೆಯ ದಿವ್ಯದೃಷ್ಟಿ ಇವರ ಮೇಲಿತ್ತು ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ವ್ಯಾಪಾರದಲ್ಲಿ ಉತ್ತಮ ಸಾಧನೆ ನಿಮ್ಮದಾಗಿರುತ್ತದೆ ಹಲವು ದಿನದಿಂದ ಕಾಣುತ್ತಿರುವ ಕನಸು ಈಗ ನನಸಾಗುತ್ತದೆ ನಿಮ್ಮ ಕೆಲಸಗಳನ್ನು ಬದ್ಧತೆಯಿಂದ ಮಾಡಿದೆ ಆದರೆ ಉನ್ನತ ಸ್ಥಾನಕ್ಕೆ ಹೋಗುವ ಅವಕಾಶಗಳು ಇದೆ

ಎರಡನೆಯದಾಗಿ ಮಿಥುನ ರಾಶಿ

ಈ ರಾಶಿಯವರಿಗೆ ಉತ್ತಮ ಲಾಭವಾಗುವ ಅವಕಾಶಗಳಿವೆ ನಿರ್ಮಲ ಚಿತ್ತವಾಗಿ ತೆಗೆದುಕೊಳ್ಳುವ ನಿರ್ಧಾರಗಳು ತಮ್ಮ ಜೀವನದ ಪಥವನ್ನೇ ಬದಲಿಸಲಿದೆ ಯಾವುದಾದರೂ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಾಧಕ ಪದಕಗಳ ಬಗ್ಗೆ ಹಿತವಾಗಿ ತಿಳಿದುಕೊಳ್ಳಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ ಏಕೆಂದರೆ ಇದು ನಿಮ್ಮ ಜೀವನವನ್ನು ಬದಲಾಯಿಸುವ ನಿರ್ಧಾರ ಆಗಿರುತ್ತದೆ ಪರಿಸರಕ್ಕೆ ನಿಮಗೊಂದಿಷ್ಟು ಸಮಸ್ಯೆಗಳು ಕಾಣಬಹುದಾಗಿತ್ತು ನೀವು ನಿಮ್ಮ ಮನೆ ದೇವರನ್ನು ಆರಾಧಿಸುವುದರಿಂದ ಎಲ್ಲವೂ ಒಳಿತಾಗಲಿದೆ

ಮೂರನೆಯದಾಗಿ ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈಗ ಅತ್ಯಂತ ಪುಣಿತ ಕಾಲ ಮತ್ತು ಫಲವತ್ತಾದ ಸಮಯ ಲಕ್ಷ್ಮೀದೇವಿಯನ್ನು ಸ್ವತಹ ಭಕ್ತಿಯಿಂದ ಆರಾಧಿಸುತ್ತಿದ್ದಾರೆ ಲಕ್ಷ್ಮಿ ಮಾತೆ ಕೃಪೆ ಒಲಿಯದೆ ಇರಲಾರದು ಮೂರು ತಿಂಗಳು ಸಿಂಹರಾಶಿಯವರಿಗೆ ಶುಭ ಸಮಯ ಈ ಹಂತದಲ್ಲಿ ನಿಮಗೆ ಸಿಗುವ ಯಾವುದೇ ಅವಕಾಶಗಳನ್ನು ಕೈಚೆಲ್ಲಬೇಡಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಇನ್ನು ವೃಶ್ಚಿಕ ಮತ್ತು ಮೀನ ರಾಶಿ

ಈ ರಾಶಿಯವರಿಗೆ ಉತ್ತಮ ಧನ ಲಾಭವಿದೆ ಅನ್ನದಾತರಿಗೆ ಒಳ್ಳೆಯ ಆದಾಯ ಬರುವುದು ಸಹ ನಿರೀಕ್ಷೆಯಿದೆ ಇತರೆ ವೃತ್ತಿಗಳಲ್ಲಿ ಇರುವವರಿಗೆ ಹೆಚ್ಚಿನ ಪ್ರಯತ್ನ ಮಾಡಲು ಹಾಗೂ ಇತರೆ ಕಾರ್ಯಗಳನ್ನು ಯೋಚಿಸಲು ಒಳ್ಳೆಯ ಕಾಲ ಕೈಗೂಡಲಿದೆ ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗುವ ಸಂದರ್ಭವಿದೆ ಆರೋಗ್ಯದ ಕಡೆಗೆ ಗಮನವಿರಲಿ

ವೃಷಭ ಹಾಗೂ ಕಟಕ ರಾಶಿ ಈ ರಾಶಿಯವರಿಗೆ ಸಹ ಈ ಸಮಯದಲ್ಲಿ ಅತ್ಯಂತ ಪ್ರಾಪ್ತಿ ಆಗುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ ಸರ್ಕಾರಿ ಕೆಲಸಗಳ ನೀರೀಕ್ಷೆ ಅಲ್ಲಿರುವ ನಿರುದ್ಯೋಗಿಗಳಿಗೆ ಕೆಲಸಗಳು ದೊರೆಯುವ ಸಾಧ್ಯತೆಗಳಿವೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ಪದೋನ್ನತಿ ಪಡೆಯುವ ನಿರೀಕ್ಷೆಯಿದೆ ಇವುಗಳ ಜೊತೆಗೆ ಒಂದಿಷ್ಟು ಸಮಸ್ಯೆಗಳು ತಲೆಗೆ ಎಳೆಯುವ ಸಂದರ್ಭವಿದ್ದು ಮನೆ ದೇವರನ್ನು ಪೂಜಿಸಿದರೆ ಸಾಕು ಬೆಟ್ಟದಂತಹ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ

ಈಗ ಕನ್ಯಾ ರಾಶಿ ರಾಶಿಯವರು ಈ ರಾಶಿಯವರಿಗೆ ಇಲ್ಲಿವರೆಗೂ ಇತರ ಸಮಸ್ಯೆಗಳು ಅಧಿಕವಾಗಿತ್ತು ಸಮಸ್ಯೆಗಳು ಜೇಡಗಳ ಗೋಚರಿಸುತ್ತಿತ್ತು ಆದರೆ ಈಗ ಚಿಂತೆಬಿಡಿ ಆದಂತಹ ಕಷ್ಟಪಟ್ಟಾದರೂ ತನ್ನಿಂತಾನೇ ಗಂಟು ಬಿಚ್ಚಿಕೊಂಡು ಹೋಗುತ್ತದೆ ಸಮಸ್ಯೆಗಳು ನಿವಾರಣೆಯಾಗುತ್ತದೆ ಸಮಸ್ಯೆಗಳ ಸುಳಿಯಲ್ಲಿ ನೀವು ಹೊರ ಬರುತ್ತೀರಿ ನಿಮ್ಮಷ್ಟು ದಿನ ಅನುಭವಿಸಿದ ಯಾತನೆಗಳು ಕೊನೆಗೊಳ್ಳಲಿದೆ ದುರ್ಗಮಾತೆಯನ್ನು ಆರಾಧಿಸುತ್ತದೆ ದುರ್ಗಾಮಾತೆಯ ಅಭಯ ಹಸ್ತ ನಿಮ್ಮ ಮೇಲೆ ಇರಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಮಿಕ್ಕ ರಾಶಿಗಳಿಗೆ ಮಿಶ್ರ ಫಲಗಳು ಇದ್ದು ಅವುಗಳಿಂದ ಹೊರ ಬರಲು ಪರಿತಪ್ಪಿಸುವ ಬದಲು ಶನಿ ದೇವರನ್ನು ಪೂಜಿಸಿ ಶನಿವಾರ ಕಪ್ಪು ಎಲ್ಲನು ಕಪ್ಪು ಬಟ್ಟೆಯಲ್ಲಿ ಸುತ್ತಿ ಅದರಲ್ಲೇ ದೀಪವನ್ನು ಹಚ್ಚುವುದರಿಂದ ಶನಿದೇವ ಪ್ರಸ್ಥಾನ ಪ್ರಸನ್ನನಾಗಿ ಉತ್ತಮ ಫಲಗಳನ್ನು ಇರುತ್ತಾರೆ

Leave A Reply

Your email address will not be published.