ಕುಂಭ ರಾಶಿಯ ನವೆಂಬರ್ ತಿಂಗಳ ಭವಿಷ್ಯ

ತುಂಬಾ ಹೊಸಹೊಸ ಪ್ರಯತ್ನಗಳನ್ನು ಮಾಡುವಿರಿ ನವೆಂಬರ್ ತಿಂಗಳು

ಈ ಮಾಸದಲ್ಲಿ ನಿಮ್ಮ ಬಯಕೆಗಳು ತುಂಬಾ ಈಡೇರುತ್ತದೆ ನೀವು ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳು ನೆರವೇರುತ್ತದೆ ಇಂದು ನೀವು ಅಂದುಕೊಂಡ ಭೋಗ ವಸ್ತುಗಳನ್ನು ತೆಗೆದುಕೊಳ್ಳಲು ಇದು ಉತ್ತಮವಾದ ಸಮಯವಾಗಿದೆ ವಾಹನ ಖರೀದಿಗೆ ಸಹ ಇದು ನಿಮಗೆ ಉತ್ತಮವಾದ ಸಮಯವಾಗಿದೆ ಈ ತಿಂಗಳಿನಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಆಸ್ತಿಗಳು ಲಭಿಸುತ್ತದೆ ಮತ್ತು ಉತ್ತಮ ಹುದ್ದೆಯಲ್ಲಿದ್ದ ದಲ್ಲಿ ಇರುವವರಿಗೆ ಬಡ್ತಿ ಸಹ ದೊರೆಯುತ್ತದೆ ಮತ್ತು ಈ ಸಮಯದಲ್ಲಿ ನಿಮಗೆ ತಾಳ್ಮೆ ಅನ್ನುವುದು ತುಂಬಾ ಇರಬೇಕಾಗುತ್ತದೆ ಈ ತಿಂಗಳು ನೀವು ಪ್ರಯಾಣದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಏನಾದರೂ ಪ್ರಯಾಣ ಮಾಡಲೇಬೇಕು ಎನ್ನುವ ಸಂದರ್ಭ ವಿದ್ದರೆ ಮಾತ್ರ ಈ ಸಮಯದಲ್ಲಿ ನೀವು ಪ್ರಯಾಣ ಮಾಡಿ

ಈ ತಿಂಗಳಿನಲ್ಲಿ ನಿಮಗೆ ಕೆಲವರಲ್ಲಿ ಸಾಮಾನ್ಯ ನಿಶಕ್ತಿ ಇರುತ್ತದೆ ಸಂಬಂಧಿಕರು ನಿಮ್ಮಿಂದ ಸ್ವಲ್ಪ ದೂರ ಸರಿಯುತ್ತಾರೆ ಶತ್ರುಗಳು ಹೆಚ್ಚಾಗುವ ಸಾಧ್ಯತೆ ನಿಮಗೆ ಇದೆ ಮತ್ತು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗಮನವನ್ನು ಇರಿಸಿ ಮತ್ತು ನಿಮ್ಮ ಆಸ್ತಿ ಇಂದಲೇ ನಿಮಗೆ ನಷ್ಟ ಉಂಟಾಗುವ ಸೂಚನೆ ಇದೆ ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಿರಾ ಭೋಗವಸ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ ಮತ್ತು ಬಟ್ಟೆ ವ್ಯಾಪಾರಿಗಳಿಗೂ ಈ ಬಾರಿ ಹೆಚ್ಚಿನ ಲಾಭವಿದೆ ನವೆಂಬರ್ ತಿಂಗಳಿನಲ್ಲಿ ನಿಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ

ಬರಹಗಾರರು ಮುದ್ರಕರು ಪ್ರಕಾಶಕರು ಪುಸ್ತಕ ವ್ಯಾಪಾರಿಗಳು ಮತ್ತು ವಕೀಲರು ಗಳಿಗೆ ಈ ತಿಂಗಳು ಹೆಚ್ಚಿನ ಲಾಭವಿದೆ ರಾಜಕೀಯ ವ್ಯಕ್ತಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ದೀಪಾವಳಿ ಮುಗಿದನಂತರ ನಿಮಗೆ ಹೆಚ್ಚಿನ ಲಾಭವಿದೆ ಮತ್ತು ಭೋಗವಸ್ತು ವ್ಯಾಪಾರಿಗಳಿಗೆ ಈ ತಿಂಗಳು ಅಧಿಕ ಲಾಭ ಇರುತ್ತದೆ ಸಿನಿಮಾ ನಟ-ನಟಿಯರು ಮತ್ತು ಕಲಾವಿದರು ಕಲೆಗಾರರಿಗೆ ಸಹ ಈ ತಿಂಗಳು ಹೆಚ್ಚಿನ ಲಾಭವಿದೆ ನಿಮ್ಮ ದಾಂಪತ್ಯ ಜೀವನವು ಸ್ವಲ್ಪ ಸುಖಮಯವಾಗಿರುತ್ತದೆ ಡಾಕ್ಟರ್ಗಳು ಔಷಧಿ ವ್ಯಾಪಾರಿಗಳು ಇಂಜಿನಿಯರ್ ಮತ್ತು ಇಂಜಿನಿಯರಿಂಗ್ ವರ್ಕ್ ನಲ್ಲಿ ಬಳಸುವ ಉಪಕರಣ ವ್ಯಾಪಾರಿಗಳಿಗೆ ಸಾಧಾರಣ ಲಾಭ ವಿರುತ್ತದೆ ಈ ತಿಂಗಳು ಪ್ರೇಮಿಗಳಿಗೆ ಉತ್ತಮ ಅವಕಾಶವಿರುತ್ತದೆ ಬೆಳ್ಳಿ ಬಂಗಾರ ರೇಷ್ಮೆ ವ್ಯಾಪಾರಿಗಳಿಗೂ ಈ ತಿಂಗಳು ಉತ್ತಮ ಲಾಭವಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.