ಹುಡುಗಿ ನಿಮ್ಮನ್ನು ಇಷ್ಟ ಪಡ್ತಾ ಇದ್ರೆ 6 ಸೂಚನೆಯನ್ನು ತಿಳಿಸುತ್ತಾರೆ .

ಇಲ್ಲಿರುವ ಅಂಶಗಳನ್ನು ಅರ್ಥಮಾಡಿಕೊಂಡು ಒಂದು ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಅಥವಾ ಇಲ್ಲ ಎಂದು ತಿಳಿಯುವುದು ಹೇಗೆ ಅವರ ಕಣ್ಣುಗಳು ಮತ್ತು ಅವರ ನಗುವನ್ನು ಗಮನಿಸಿದರೆ ನಿಮ್ಮ ಮೇಲಿನ ಪ್ರೀತಿ ನಿಮಗೆ ತಿಳಿಯುತ್ತದೆ ನೀವು ಮಾತನಾಡುವಾಗ ಅವರು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರೆ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ಇದೆ ಎಂದು ಅರ್ಥ ಅಕ್ಕಪಕ್ಕದಲ್ಲಿ ಎಷ್ಟೇ ಜನರು ಮಾತನಾಡುತ್ತಿದ್ದರು ಅವರು ನಿಮ್ಮ ಮಾತಿಗೆ ಮಾತ್ರ ಬೆಲೆ ಕೊಡುತ್ತಾರೆ ಮತ್ತು ಗಮನವಿಟ್ಟು ಕೇಳುತ್ತಾರೆ ಈ ರೀತಿ ಇರುವ ಹುಡುಗಿಯರಿಗೆ ನಿಮ್ಮ ಮೇಲೆ ಇಂಟರೆಸ್ಟ್ ಇದೆ ಎಂದು ಅರ್ಥ.

ಇನ್ನು ಹುಡುಗಿಯರು ನಿಮಗೆ ಯಾವ ರೀತಿಯ ಬಟ್ಟೆಗಳು ಇಷ್ಟ ಮತ್ತು ಯಾವ ಬಣ್ಣದ ಬಟ್ಟೆಗಳು ಇಷ್ಟ ಎಂದು ಕೇಳಿ ತಿಳಿದುಕೊಳ್ಳುತ್ತ ಇರುತ್ತಾರೆ ಮತ್ತು ನಿಮ್ಮ ಎದುರು ಅವರು ತನ್ನನ್ನು ತಾನು ಇನ್ನೂ ಸುಂದರವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ನಿಮ್ಮ ಜೋಕುಗಳಿಗೆ ಎಲ್ಲರಿಗಿಂತ ಅವರೇ ಹೆಚ್ಚು ನಗುತ್ತಾ ಇರುತ್ತಾರೆ ನಿಮ್ಮ ವಿಷಯದಲ್ಲಿ ಅವರು ನಿಮಗೆ ಹೆಚ್ಚು ಕಂಪ್ಲಿಮೆಂಟ್ ಗಳನ್ನು ಕೊಡುತ್ತಿರುತ್ತಾರೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಅವರು ಇಷ್ಟಪಡುತ್ತಾರೆ ನಿಮ್ಮ ಜೀವನದ ಬಗ್ಗೆ ನಿಮ್ಮ ಜೀವನದಲ್ಲಿ ಮುಖ್ಯವಾದ ವ್ಯಕ್ತಿಗಳ ಬಗ್ಗೆ ಎಲ್ಲದರ ಬಗ್ಗೆ ಅವರು ತಿಳಿದುಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ ನಿಮಗಾಗಿ ಅವರು ಯಾವಾಗ ಬೇಕಾದರೂ ಸಮಯವನ್ನು ನೀಡಲು ಸಿದ್ಧರಾಗಿರುತ್ತಾರೆ .

ಹುಡುಗಿಯು ಎಷ್ಟೇ ಬ್ಯುಸಿ ಇದ್ದರೂ ಸಹ ಎಲ್ಲಾ ಕೆಲಸಗಳನ್ನು ಪಕ್ಕಕ್ಕಿಟ್ಟು ನಿಮಗೆ ಒಂದಿಷ್ಟು ಸಮಯವನ್ನು ಆದರೂ ಅವರು ಕೊಟ್ಟೆ ಕೊಡುತ್ತಾರೆ ಅಷ್ಟು ಸಾಧ್ಯವಾಗದೇ ಹೋದರೆ ಆದಷ್ಟು ಬೇಗ ಕೆಲಸಗಳನ್ನು ಮುಗಿಸಿ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸುತ್ತಾರೆ ಇನ್ನು ನಿಮ್ಮ ಬಗ್ಗೆ ಯಾರಾದರೂ ನಿಮ್ಮ ಸ್ನೇಹಿತರು ಕಮೆಂಟ್ ಮಾಡುತ್ತಿದ್ದರೆ ಅವರು ನಿಮ್ಮ ಅವ ಭಾವಗಳನ್ನು ಗಮನಿಸುತ್ತಿರುತ್ತಾರೆ ಕೊನೆಯದಾಗಿ ನಿಮ್ಮ ಮೇಲೆ ಮಾತನಾಡುತ್ತಿರುವ ಹುಡುಗಿಯ ಬಗ್ಗೆ ಯಾವಾಗಲೂ ಒಂದು ಕಣ್ಣಿಟ್ಟಿರುತ್ತಾರೆ ಅವರ ಮುಂದೆ ಮೇಲ್ನೋಟಕ್ಕೆ ನಗುತ್ತ ಮಾತನಾಡಿದರೂ ಸಹ ಮನಸ್ಸಿನ ಒಳಗೆ ಜ್ವಾಲಾಮುಖಿಯನ್ನು ಇಟ್ಟುಕೊಂಡಿರುತ್ತಾರೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.