ಕನಸಿನಲ್ಲಿ ವೆಂಕಟೇಶ್ವರನ ಅಮೆ ಬಂದರೆ ಎನು ಸೂಚನೆ ಗೊತ್ತಾ.

ಅಸುರರ ಆರ್ಭಟವೂ ಹೆಚ್ಚಾದಾಗ ಸ್ವಯಂ ವಿಷ್ಣು ಆಮೆಯ ರೂಪವನ್ನು ಧರಿಸಿ ಸಮುದ್ರ ಮಂಥನದಲ್ಲಿ ಸಾಕ್ಷಿಯಾಗಿದ್ದಾರೆ ವಿಷ್ಣುವಿನ ಎರಡನೆಯ ಅವತಾರವೇ ಆಮೆ ಅವತಾರ ಎಂದು ನಾವು ಪುರಾಣಗಳಲ್ಲಿ ನೋಡಿರುತ್ತೇವೆ ಕನಸಿನಲ್ಲಿ ಆಮೆಗಳು ಬಂದರೆ ಸ್ವಯಂ ವಿಷ್ಣುವಿನ ದರ್ಶನವ ನಿಮಗೆ ಆಗುತ್ತದೆ ನಿಮ್ಮ ಕನಸಿನಲ್ಲಿ ಸ್ವಯಂ ವಿಷ್ಣು ಆಮೆಯ ರೂಪದಲ್ಲಿ ಬಂದು ಆಶೀರ್ವಾದ ಮಾಡಿ ಹೋಗುವ ರೀತಿಯಲ್ಲಿ ಇರುತ್ತದೆ ನಿಮ್ಮ ಕನಸಿನಲ್ಲಿ ಆಮೇಲೆ ನೀವು ಏನಾದರೂ ತಿನ್ನುತ್ತಿರುವ ಹಾಗೆ ಕನಸು ಬಂದರೆ ಅಥವಾ ಆಮೇಲೆ ಏನಾದರೂ ತಿನ್ನುತ್ತಿರುವ ಕನಸು ಬಿದ್ದರೆ ನಿಮ್ಮ ಮನೆಯವರ ಆರೋಗ್ಯ ಸ್ಥಿತಿಯು ಸರಿಯಾಗುತ್ತದೆ ಯಾವುದೇ ರೀತಿಯ ಕಷ್ಟಗಳು ನಿಮಗೆ ಬರುವುದಿಲ್ಲ ಸ್ವಯಂ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಕೃಪೆ ನಿಮ್ಮ ಮೇಲಿದೆ ಎನ್ನುವ ಸೂಚನೆ ಇದಾಗಿದೆ.

ಕನಸಿನಲ್ಲಿ ಆಮೇಲೆ ಬಂದು ನಿಮಗೆ ಕಚ್ಚುವ ರೀತಿಯಲ್ಲಿ ಅನಿಸಿದರೆ ಮುಂದಿನ ದಿನಗಳಲ್ಲಿ ಸಂಕಷ್ಟಗಳು ಬರುತ್ತದೆ ಅದನ್ನು ಎದುರಿಸುವ ನಿಮ್ಮಲ್ಲಿ ಇದೆ ಎಂದು ಆಮೆಯು ನಿಮ್ಮ ಕನಸಿನಲ್ಲಿ ಬಂದು ಸೂಚನೆಯನ್ನು ಕೊಡುತ್ತದೆ ಬರುವ ಕಷ್ಟ ಎಷ್ಟೇ ದೊಡ್ಡದಿದ್ದರು ಅದನ್ನೆಲ್ಲ ಎದುರಿಸುವ ಸಾಮರ್ಥ್ಯವು ನಿಮ್ಮಲ್ಲಿ ಇದೆ ಎಂದು ಮನದಟ್ಟು ಮಾಡಿಕೊಡುತ್ತದೆ ಕನಸಿನಲ್ಲಿ ಆಮೇಲೆ ನಮ್ಮನ್ನು ಅಟ್ಟಿಸಿಕೊಂಡು ಬಂದರೆ ಅದು ತುಂಬಾ ಶುಭವಲ್ಲ ಮುಂದಿನ ದಿನಗಳಲ್ಲಿ ತುಂಬಾ ಕಷ್ಟದ ದಿನಗಳು ಬರಲಿದೆ ಎನ್ನುವ ಸೂಚನೆ ಇದಾಗಿರುತ್ತದೆ ಆಮೇಲೆ ನಮ್ಮ ಹತ್ತಿರ ನಡೆದುಕೊಂಡು ಬಂದು ನಾವು ಇರುವ ಜಾಗದಲ್ಲಿ ಕುಳಿತುಕೊಂಡರೆ ಅದು ಶುಭ ಸೂಚನೆ ಎಂದು ನಾವು ಭಾವಿಸಬೇಕು.

ಸಮುದ್ರದಲ್ಲಿ ಆಮೆಗಳು ಈಜುವ ರೀತಿಯಲ್ಲಿ ಕನಸು ಬಿದ್ದರೆ ಅದು ತುಂಬಾ ಒಳ್ಳೆಯ ಕನಸು ನಿಮ್ಮ ವಿಚಾರವು ಒಳ್ಳೆಯದಾಗಿದೆ ನೀವು ಮಾಡುವ ಕೆಲಸಗಳು ಒಳ್ಳೆಯದು ಎಂದು ತಿಳಿಸುತ್ತದೆ ಆನೆಗಳು ಸಮುದ್ರದಲ್ಲಿ ಜೊತೆ ಇದ್ದರೆ ಅದು ತುಂಬಾ ಶುಭ ಈ ಸಮಯದಲ್ಲಿ ನೀವು ಯಾವುದಾದರೂ ಕೆಲಸವನ್ನು ಮಾಡಬೇಕು ಅಥವಾ ಯಾವುದಾದರೂ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದುಕೊಂಡರೆ ಅದನ್ನು ಪ್ರಾರಂಭಿಸಿ ನಿಮಗೆ ಶುಭವನ್ನು ತಂದುಕೊಡುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.