ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 7 ಸೂಚನೆಗಳು ಮುಂದೆ ಹಾಗುವ ಒಳ್ಳೆಯ ವಿಷಯಗಳ ಮುನ್ಸೂಚನೆಗಳು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 7 ಸೂಚನೆಗಳು ಮುಂದೆ ಹಾಗುವ ಒಳ್ಳೆಯ ವಿಷಯಗಳ ಮುನ್ಸೂಚನೆಗಳು

ಸರ್ವರಿಗೂ ನಮಸ್ಕಾರ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಿಂದಿನ ಕಾಲದಲ್ಲಿ ಯಾವುದೇ ಶುಭ ಸುದ್ದಿ ಅಥವಾ ಕೆಟ್ಟ ಸುದ್ದಿಗಳು ಮೊದಲೇ ತಿಳಿದಿರುತ್ತಿತ್ತು, ಅದು ಹೇಗೆ ಎನ್ನುವುದು ಪ್ರಶ್ನೆಯಾದರೆ ಅದಕ್ಕೆ ಹಲವು ಉದಾಹರಣೆಗಳನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ, ಅದು ಹೇಗೆಂದರೆ ಪ್ರಾಣಿಗಳ ಕೂಗು ಅಥವಾ ವಸ್ತುಗಳ ಬೀಳುವಿಕೆಯಿಂದ ಮೊದಲೇ ತಿಳಿಯುತ್ತದೆ, ಕೆಲವೊಂದು ಅನಿರೀಕ್ಷಿತ ಸಂಗತಿಗಳು ಘಟನೆಗಳು ನಡೆದಾಗ ಶುಭಶಕುನ, ಅಶುಭಶಕುನ ಎಂದು ಪರಿಗಣಿಸುತ್ತೇವೆ, ವಾಸ್ತವವಾಗಿ ಒಳ್ಳೆಯದು ಅಥವಾ ಕೆಟ್ಟದು ಏನಾದರೂ ಆಗಲಿದೆ ಎಂದು ನಮಗೆ ಮುನ್ಸೂಚನೆ ನೀಡುವ ಕೆಲವು ಸೂಚನೆಗಳು ಅಥವಾ ಚಿಹ್ನೆಗಳು ಇವೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

ಹೌದು ತಜ್ಞರು ಹೇಳುವಂತೆ ಹಲವು ಸ್ವಾಭಾವಿಕವಾಗಿ ನೀಡಲಾದಂತಹ ಮುನ್ಸೂಚನೆಗಳಿವೆ ಉದಾಹರಣೆಗೆ : ಭೂಕಂಪದ ಸಂದರ್ಭದಲ್ಲಿ ವಿಕೋಪಗೊಂಡ ಕಾಂತ ಕ್ಷೇತ್ರಗಳಿಂದ ಪಕ್ಷಿಗಳು ಮತ್ತು ಪ್ರಾಣಿಗಳು ಸಂಚಲನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತವೆ ಮತ್ತು ಕಿರುಚುವುದು ಹಾಗೂ ಹಾರುವುದನ್ನು ಅಥವಾ ದಾರಿ ತಪ್ಪಿ ಓಡುವ ಮೂಲಕ ದೂರ ಓಡಲು ಪ್ರಾರಂಭಿಸುತ್ತವೆ, ಯಾಕೆಂದರೆ ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಸೂಕ್ಷ್ಮವಾದ ಇಂದ್ರಿಯಗಳನ್ನು ಹೊಂದಿರುತ್ತವೆ ಮತ್ತು ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ಸುಲಭವಾಗಿ ಕಂಡು ಹಿಡಿಯುತ್ತವೆ, ಇಂತಹ ಕೆಲವು ಶುಭ ಹಾಗೂ ಅಶುಭ ಶಕುನಗಳನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.

ಕಪ್ಪು ಇರುವೆಗಳು ಗುಂಪು ಸೇರಿ ವೃತ್ತಾಕಾರದಲ್ಲಿ ಚಲಿಸಿದರೆ ಇದು ಮನೆಯಲ್ಲಿ ಸಂಪತ್ತು ವೃದ್ಧಿ ಆಗುತ್ತದೆ ಆದರೆ ಇದು ಕುಟುಂಬದ ಸದಸ್ಯರ ಮಧ್ಯೆ ಅಂತರವನ್ನು ಹೆಚ್ಚಿಸುವುದೆಂದು ಹೇಳಲಾಗುತ್ತದೆ, ಆನೆ ಸಮೃದ್ಧಿ ಹಾಗೂ ಶಕ್ತಿಯ ಸಂಕೇತ ಆನೆಯು ತನ್ನ ಸೊಂಡಿಲನ್ನು ಮನೆಯ ಬಾಗಿಲ ಕಡೆಗೆ ಎತ್ತಿ ಹಾಡಿದರೆ ಆ ಮನೆಯವರು ನಿಧಾನವಾಗಿ ಸಮೃದ್ಧಿಯನ್ನು ಕಾಣುವರು ಎಂದು ಇದು ಸೂಚಿಸುತ್ತದೆ.

ಮನೆಯಲ್ಲಿ ಪಾರಿವಾಳವು ತಾನಾಗಿಯೇ ಬಂದು ಗೂಡು ಕಟ್ಟಿದರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ, ಮನೆಯ ಎದುರು ಶ್ವಾನ ಕೂಗುತ್ತಿದ್ದರೆ ಆ ಮನೆಯವರು ತೊಂದರೆ ಎದುರಿಸಬೇಕಾಗಬಹುದು

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ 9538855512 call/ whatsapp

Leave A Reply

Your email address will not be published.