ಬನ್ನಿ ಮರದ ಮಹತ್ವ

ಬನ್ನಿ ಮರದ ಮಹತ್ವ

ಈ ಬನ್ನಿ ಮರವು ಆಗ್ನೇಯ ಏಷ್ಯಾದಲ್ಲಿ ಪ್ರಮುಖವಾಗಿ ನೆಲೆಗೊಂಡಿದೆ ಈ ಮರವನ್ನು ಔಷಧಿಯ ಬಳಕೆಗೆ ಬಳಸಲಾಗುತ್ತದೆ ಕುಷ್ಟರೋಗ ಚರ್ಮರೋಗ ಗ್ರಂಥಿಗಳು ಹತ್ತು ಹಲವು ಮಕ್ಕಳ ರೋಗಗಳು ವಾತ-ಪಿತ್ತ ಅತಿಸಾರ ಶ್ವಾಸ ಸಂಬಂಧಿಸಿದ ರೋಗಗಳಿಗೆ ಈ ಮರಗಳನ್ನು ಬಳಸುತ್ತಾರೆ ಧನ್ವಾಂತರಿ ನಿಘಂಟಿನ ಪ್ರಕಾರ ಪಂಚ ಮರಗಳಲ್ಲಿ ಈ ಮರವು ಸಹ ಒಂದಾಗಿದೆ ಯಾವುದೇ ರೋಗವನ್ನು ವಾಸಿ ಮಾಡಿದ ನಂತರ ಸ್ನಾನ ಮಾಡಲು 5 ಮರಗಳನ್ನು ಬಳಸಲಾಗುತ್ತದೆ ಇದು ರೋಗದ ಸೋಂಕುಗಳನ್ನು ನಿವಾರಿಸುವುದು ಅಲ್ಲದೆ ಇದು ನಮ್ಮ ಶಕ್ತಿಯನ್ನು ಉತ್ತೇಜಿಸುತ್ತದೆ ನಿರೀಕ್ಷಿತ ಗರ್ಭಪಾತವನ್ನು ತಪ್ಪಿಸಲು ಇದರ ಹೂಗಳನ್ನು ಸಕ್ಕರೆಯಲ್ಲಿ ಮಿಶ್ರಣ ಮಾಡಿಕೊಡಲಾಗುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಮರದ ತೊಗಟೆಗಳನ್ನು ಸಂಧಿವಾತದ ಚಿಕಿತ್ಸೆಗಳಿಗಾಗಿ ಮುಖ್ಯವಾಗಿ ಬಳಸಲಾಗುತ್ತದೆ ಇದರ ಎಲೆಗಳಿಂದ ಸುಟ್ಟ ಗಾಯದ ಮೇಲೆ ಲೇಪನ ಮಾಡಿದರೆ ಉರಿತಾ ಕಿರಿಕಿರಿ ಎಲ್ಲವೂ ಸಹ ಕಡಿಮೆಯಾಗುತ್ತದೆ ಇದರ ತೊಗಟೆ ಕಷಾಯವನ್ನು ತುಳಸಿ ಯೊಂದಿಗೆ ಬೆರೆಸಿ ಕುಡಿದರೆ ಹಲ್ಲುಗಳ ತೊಂದರೆಯೂ ನಿವಾರಣೆಯಾಗುತ್ತದೆ ಬೇದಿ ಅಂತಹ ಚಿಕಿತ್ಸೆಗಳಿಗೂ ಸಹ ಇದನ್ನು ಬಳಸಲಾಗುತ್ತದೆ ಇದರ ತೊಗಟೆಗಳಿಂದ ಮದ್ಯವನ್ನು ಸಹ ತಯಾರಿಸಲಾಗುತ್ತದೆ

ಕೃಷಿಯಲ್ಲಿ ಬೆಳೆಗಳಲ್ಲಿ ಸುಗಮವಾಗಲಿ ಎಂದು ಬೆಳೆಗಳ ಮಧ್ಯ ಈ ಮರವನ್ನು ಬೆಳೆಸುತ್ತಾರೆ ಈ ಮರದಿಂದ ಸಿಗುವ ಅಂಟು ಪದಾರ್ಥದಿಂದ ಇಂಕ್ ತಯಾರಿಸುತ್ತಾರೆ ಬನ್ನಿ ಮರವನ್ನು ಪೂಜೆ ಮಾಡಲು ಅದರದ್ದೇ ಆದಂತಹ ಪೌರಾಣಿಕವಾದ ಚರಿತ್ರೆಗಳು ಇದೆ ಬನ್ನಿ ಮರವು ಪೂಜನೀಯವಾಗಿದೆ ಧರ್ಮದಲ್ಲಿ ಕಾಣಲಾಗುತ್ತದೆ ಬನ್ನಿಮರಕ್ಕೆ ನವರಾತ್ರಿ ಸಮಯದಲ್ಲಿ ವಿಶೇಷವಾದ ಒಂದು ಪ್ರಾಮುಖ್ಯತೆಯನ್ನು ನೀಡಲಾಗಿದೆ ವಿಜಯದಶಮಿ ದಿನದಂದು ಬನ್ನಿ ಮರವನ್ನು ಪೂಜೆ ಮಾಡಿ ಅದರ ಎಲೆಯನ್ನು ಮನೆಗೆ ತರುತ್ತಾರೆ ಇದರಿಂದ ಮನೆಯಲ್ಲಿ ಅನೇಕ ಕಷ್ಟ ತೊಂದರೆಗಳು ನಿವಾರಣೆಯಾಗಿ ಉತ್ತಮವಾಗುತ್ತದೆ ಎಂದು ನಂಬಿಕೆ ಇದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.