ಕನಸಿನಲ್ಲಿ ವೀಳ್ಯದೆಲೆ ಬಂದರೆ ಏನು ಅರ್ಥ

ಕನಸಿನಲ್ಲಿ ವೀಳ್ಯದೆಲೆ ಬಂದರೆ ಏನು ಅರ್ಥ

ನಮ್ಮ ಕನಸಿನಲ್ಲಿ ವಿಳ್ಳೆದೆಲೆ ಬಂದರೆ ತುಂಬಾನೇ ಶುಭ ಸಂಕೇತ ವಿಳ್ಳೆದೆಲೆ ಒಂದು ದೇವರ ಸ್ವರೂಪವಾಗಿದೆ ಒಳ್ಳೆಯದನ್ನು ಲಕ್ಷ್ಮಿಯ ವಾಸಸ್ಥಾನ ವಿಧದಲ್ಲಿಯೂ ಲಕ್ಷ್ಮಿಗೆ ಸಮ ಎಂದು ಹೇಳಲಾಗುತ್ತದೆ ಆದ್ದರಿಂದ ವಿಲ್ಲೆದೆಲೆ ತುದಿಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾರೆ ಬಲಭಾಗದಲ್ಲಿ ಬ್ರಹ್ಮದೇವ ಮಧ್ಯಭಾಗದಲ್ಲಿ ಸರಸ್ವತಿ ದೇವಿಯ ಇರುತ್ತಾರೆ ವಿಳ್ಳೆದೆಲೆ ಎಡಭಾಗದಲ್ಲಿ ಪಾರ್ವತಿದೇವಿ ವಿಳೆದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣುವಿನ ವಾಸ ಇರುತ್ತದೆ ವಿಳ್ಳೆದೆಲೆ ಹಿಂಭಾಗದಲ್ಲಿ ಚಂದ್ರದೇವನು ವಾಸಮಾಡುತ್ತಾರೆ ಇನ್ನು ವಿಳ್ಳೆದೆಲೆಯ ಪ್ರತಿ ಮೂಲೆಗಳನ್ನು ಪರಮೇಶ್ವರನ ವಾಸ ಮತ್ತು ವಿಳ್ಳೆದೆಲೆ ತುದಿಯಲ್ಲಿ ಮೃತ್ಯುದೇವತೆಯ ವಾಸ ಇರುತ್ತದೆ ಈ ಕಾರಣದಿಂದ ತಾಂಬೂಲವನ್ನು ಕೊಡುವ ಸಮಯದಲ್ಲಿ ವೀಳೆಯದೆಲೆಯ ತುದಿಯನ್ನು ಮುರಿದು ಕೊಡುವಂತಹ ಸಂಪ್ರದಾಯ ಇರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ವಿಳ್ಳೆದೆಲೆಯಲ್ಲಿ ಒಟ್ಟಿನಲ್ಲಿ ಆಹಾಕಾರ ದೇವತೆ ಮತ್ತು ದರಿದ್ರದೇವತೆ ಇರುತ್ತಾರೆ ಈ ಕಾರಣಕ್ಕೆ ವೀಳ್ಯದೆಲೆಯ ತೊಟ್ಟನ್ನು ಮೂಳೆ ಮುರಿಯುವ ಸಂಪ್ರದಾಯವಿದೆ ಇನ್ನು ವೀಳ್ಯದೆಲೆಯ ಮಧ್ಯಭಾಗದಲ್ಲಿ ಮನ್ಮಥನ ವಾಸ ಇರುತ್ತದೆ ಆದ್ದರಿಂದ ಚಿಗುರು ವೀಳ್ಯದೆಲೆ ಎಂದರೆ ತುಂಬಾ ಆಕರ್ಷಕವಾಗಿರುತ್ತದೆ ಮತ್ತು ಮದುವೆಯಾದವರು ವೀಳ್ಯದೆಲೆಯನ್ನು ಹಾಕಲೇಬೇಕು ಎನ್ನುವ ಸಂಪ್ರದಾಯ ಕೆಲವರಲ್ಲಿದೆ ವಿಳ್ಳೇದೆಲೆ ಯಲ್ಲಿ ಹೇರಳವಾದ ಔಷಧೀಯ ಗುಣಗಳು ಇದೆ ಇದು ಜೀರ್ಣಕಾರಿಯಾದ ಕೆಲಸ ಮಾಡುತ್ತದೆ ಇದು ಮನುಷ್ಯನ ಆರೋಗ್ಯಕ್ಕೆ ಮತ್ತು ಮನುಷ್ಯ ಸಂತೋಷವಾಗಿ ಇರಲು ಸಹಾಯ ಮಾಡುತ್ತದೆ

ಇದರಲ್ಲಿ ಎಲ್ಲಾ ದೇವತೆಗಳು ವಾಸಿಸುವುದರಿಂದ ತಾಂಬೂಲಕ್ಕೆ ವೀಳ್ಯದೆಲೆಯನ್ನು ಬಳಸಲು ತುಂಬಾ ಮಹತ್ವವಿದೆ ಮತ್ತು ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ರೀತಿ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ ಮತ್ತೆ ದೇವರ ಮನೆಯಲ್ಲಿಟ್ಟು ನಂತರ ಉಪಯೋಗಿಸಬೇಕು ಮತ್ತು ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಮನೆಯಿಂದ ಬಿಸಾಡಬಾರದು ಏಕೆಂದರೆ ವೀಳ್ಯದೆಲೆಯ ಲಕ್ಷ್ಮಿಯ ಸಮಾನವಾಗಿರುತ್ತದೆ ಈ ಕಾರಣದಿಂದ ಇದನ್ನು ಹೊರಗಡೆ ಬಿಸಾಡಬಾರದು ಎಂದು ಹೇಳುತ್ತಾರೆ ಹಸಿರು ಆಗಿ ಹಸ್ತದ ಆಕಾರದಲ್ಲಿರುವ ಎಳೆಯ ವೀಳ್ಯದೆಲೆ ನೈವೇದ್ಯವನ್ನು ಮಾಡಬೇಕು ಮತ್ತು ಇದನ್ನೇ ತಾಂಬೂಲವಾಗಿ ಬಳಸಬೇಕು ಒಣಗಿದ ವೀಳ್ಯದೆಲೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀವು ಕೊಡಬಾರದು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.