ಕರ್ಕಾಟಕ ರಾಶಿಯವರು ದಿನೇದಿನೇ ಅಭಿವೃದ್ಧಿ ಕಾಣುವಿರಿ

ಕರ್ಕಾಟಕ ದಿನೇದಿನೇ ಅಭಿವೃದ್ಧಿ ಕಾಣುವಿರಿ

ಕರ್ಕಾಟಕ ರಾಶಿಯವರ ನವೆಂಬರ್ ತಿಂಗಳ ರಾಶಿ ಭವಿಷ್ಯ ಈ ತಿಂಗಳು ಕಟಕ ರಾಶಿಯವರಿಗೆ ಕೆಲವು ವಸ್ತುಗಳಿಂದ ಸಂತೋಷ ಸಿಗುತ್ತದೆ ಕೆಲವರು ಸಂಸಾರದಿಂದ ಅಭಿವೃದ್ಧಿಯನ್ನು ಹೊಂದು ತೀರಾ ನಿಮ್ಮ ಆರೋಗ್ಯದ ಕಡೆ ಗಮನವಿರಲಿ ಇನ್ನು ಕೆಲವರಿಗೆ ಅಧಿಕಾರವಿರುತ್ತದೆ ಇನ್ನು ಕೆಲವರಿಗೆ ಅಧಿಕಾರವನ್ನು ಕಳೆದುಕೊಳ್ಳುವ ಸಂಭವವಿದೆ ಮತ್ತು ನಿಮಗೆ ಕೋರ್ಟ್ ಕಚೇರಿಯ ಅಲೆದಾಟ ಇದ್ದೇ ಇರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮತ್ತು ನಿಮ್ಮ ಕಾರ್ಯಕ್ರಮ ಅಥವಾ ನಿಮ್ಮ ಆಫೀಸ್ ಅಥವಾ ನಿಮ್ಮ ಕೆಳಗೆ ಕೆಲಸ ಮಾಡುವವರಿಂದ ನಿಮಗೆ ಅನುಕೂಲವಿರುತ್ತದೆ ಇನ್ನು ಈ ರಾಶಿಯವರು ದೀಪಾವಳಿಯ ನಂತರ ಪ್ರಯಾಣ ಮಾಡಲು ಬಯಸಿದರೆ ಎಚ್ಚರದಿಂದ ಇರಿ ಮತ್ತು ವಿದೇಶ ಪ್ರಯಾಣ ಮಾಡುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಮತ್ತು ನಿಮ್ಮ ಶತ್ರುವಿನ ಮನೆಯಿಂದ ನೀವು ದೂರವಿರಿ ಮತ್ತು ನಿಮಗೆ ಅಜೀರ್ಣ ಮತ್ತು ಜ್ವರದ ಭಾದೆ ಬರಬಹುದು ಇದು ಚಳಿಗಾಲ ಎಚ್ಚರದಿಂದ ಇರುವುದು ತುಂಬಾ ಒಳ್ಳೆಯದು ರಕ್ತದ ಒತ್ತಡ ಇದ್ದವರು ವೈದ್ಯರ ಸಲಹೆಯನ್ನು ಪಡೆದು ಕೊಳ್ಳುವುದು ತುಂಬಾ ಮುಖ್ಯವಾಗಿದೆ ನಿಮ್ಮ ಅಕ್ಕ ಪಕ್ಕದ ವ್ಯಕ್ತಿಗಳಿಂದ ಎಚ್ಚರದಿಂದ ವ್ಯವಹರಿಸಿ ಇಲ್ಲವಾದರೆ ನಿಮಗೆ ವೈರತ್ವ ಉಂಟಾಗಬಹುದು ಆಗಿದೆ

ವಿದ್ಯಾರ್ಥಿಗಳು ವಿದ್ಯೆಯಲ್ಲಿ ಗೆಲುವನ್ನು ಪಡೆದುಕೊಳ್ಳುತ್ತಾರೆ ಈ ತಿಂಗಳು ನೀವು ಎಲ್ಲಿದ್ದರೂ ಸಹ ನಿಮಗೆ ಜಯ ಇದ್ದೇ ಇರುತ್ತದೆ ಇನ್ನು ಕೆಲವರಿಗೆ ವಿವಾಹದಲ್ಲಿ ತಡೆಯುಂಟಾಗುತ್ತದೆ ಇಂತಹ ವ್ಯಕ್ತಿಗಳು ಜಾತಕವನ್ನು ತೋರಿಸಿ ಪರಿಹಾರವನ್ನು ಮಾಡಿಕೊಳ್ಳಿ ನಿಮಗೆ ವೈರತ್ವ ಉಂಟಾಗಬಹುದು ರಾಜಕೀಯ ವ್ಯಕ್ತಿಗಳಿಗೆ ಮತ್ತು ಸರಕಾರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಈ ಮಾಸವು 15 ನೇ ತಾರೀಖಿನಿಂದ ಉತ್ತಮವಾಗಿ ಇರಲಿದೆ ಇನ್ನೂ ಬರಹಗಾರರು ಮುದ್ರಕರು ಲಾಯರ್ ಗಳಿಗೆ ಈ ತಿಂಗಳು ತುಂಬಾ ಲಾಭವಿದೆ ನಿಮಗೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಆದರೆ ನೀವು ಎಚ್ಚರವಹಿಸಿ ಎಚ್ಚರದಿಂದ ಇರಿ ಪ್ರೇಮಿಗಳ ಭವಿಷ್ಯ ಸ್ವಲ್ಪ ಉತ್ತಮವಾಗಿರುವುದಿಲ್ಲ ಭೋಗ ವಸ್ತುವಿನ ವ್ಯಾಪಾರ ಮಾಡುವ ವ್ಯಕ್ತಿಗಳಿಗೆ ತುಂಬಾ ಲಾಭವಿದೆ ಸಿನಿಮಾ ನಟ ನಟಿಯರಿಗೆ ಕಲಾವಿದರಿಗೆ ಸ್ವಲ್ಪ ನಷ್ಟ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.