ಗುರುವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

ಗುರುವಾರ ಜನಿಸಿದವರ ಸ್ವಭಾವ ಮತ್ತು ಲಕ್ಷಣಗಳು

ಜ್ಯೋತಿಷ್ಯಶಾಸ್ತ್ರದಲ್ಲಿ ಮಗು ಹುಟ್ಟಿದ ಸಮಯ ಗಳಿಗೆ ಮತ್ತು ದಿನದ ಮೇಲೆ ಆಧಾರವಾಗಿ ನಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ಇದರಲ್ಲಿ ಇಂದಿನ ಈ ಮಾಹಿತಿಯಲ್ಲಿ ನಾವು ನಾವು ಹುಟ್ಟಿದ ದಿನ ಗುರುವಾರದ ದಿನ ಹುಟ್ಟಿದವರ ಗುಣ ಮತ್ತು ಸ್ವಭಾವವನ್ನು ತಿಳಿದುಕೊಳ್ಳೋಣ

ಎಲ್ಲರಿಗೂ ಮುಂಬರುವ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಗುರುವಾರದ ಅಧಿಪತಿಯು ಗುರು ಸೂರ್ಯೋದಯದ ಸಮಯದಲ್ಲಿ ಮೊಟ್ಟಮೊದಲನೆಯದಾಗಿ ಆರಾದಿಸುವಂತಹ ಗ್ರಹವೇ ಗುರು ಗ್ರಹ ಇವರಿಗೆ ಉತ್ತಮವಾದ ವಿದ್ಯಾ ಬುದ್ಧಿ ಇರುತ್ತದೆ ಇವರು ಬೇಡದೇ ಇರುವ ವಿಷಯಗಳನ್ನು ಇವರ ಮೇಲೆ ಇವರೇ ಎಳೆದುಕೊಳ್ಳುತ್ತಾರೆ ಗುರುವಾರ ಜನಿಸಿದವರ ಮೇಲೆ ಗುರುವಿನ ಪ್ರಭಾವ ತುಂಬಾ ಒಳ್ಳೆಯ ಪ್ರಭಾವವಾಗಿ ಬೀರುತ್ತದೆ ನಿಮಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇರುತ್ತದೆ ಧಾರ್ಮಿಕ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿರುತ್ತದೆ

ಇವರು ವಿದ್ಯಾಭ್ಯಾಸದಲ್ಲಿ ಅಂದುಕೊಂಡಿದ್ದನ್ನು ಮಾಡಿ ಮಾಡುತ್ತಾರೆ ಮತ್ತು ಯಾರ ಮಾತನ್ನು ಸಹ ಕೇಳುವುದಿಲ್ಲ ವಿದ್ಯಾಭ್ಯಾಸದಲ್ಲಿ ಆಸಕ್ತಿ ಸ್ಥಿರ ಬುದ್ಧಿ ಬೇಡದೇ ಇರುವ ವಿಷಯಗಳಿಂದ ಇವರು ದೂರವಿರುತ್ತಾರೆ ಕೆಲವು ಸಮಸ್ಯೆಗಳನ್ನು ನಿಮ್ಮ ಮೇಲೆ ನೀವೇ ಹಾಕಿಕೊಳ್ಳುತ್ತೀರಿ ಶಾಂತ ಪರಿಸರವನ್ನು ಇವರೂ ಇಷ್ಟಪಡುತ್ತೀರಾ ನಿಮಗೆ ಗಂಭೀರ ಮುಖಭಾವ ಇರುತ್ತದೆ ಶುದ್ಧ ಹೃದಯ ನಿಮ್ಮದಾಗಿರುತ್ತದೆ ನಿಷ್ಕಳಂಕ ಮನಸ್ಥಿತಿ ನಿಮ್ಮದೇ ಇರುತ್ತದೆ ಇವರು ಯಾರಿಗೂ ಸಹ ಕೆಟ್ಟದ್ದನ್ನು ಬಯಸುವುದಿಲ್ಲ

ಆದರೆ ಇವರಿಗೆ ಮೋಸ ಮಾಡುವವರು ಹೆಚ್ಚು ಇವರು ಬೇರೆಯವರು ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅಥವಾ ತಪ್ಪು ನಡವಳಿಕೆ ನಿಮ್ಮ ಬಳಿ ಮಾಡಿದರೆ ಅವರನ್ನು ನೀವು ಸುಮ್ಮನೆ ಬಿಡುವುದಿಲ್ಲ ತಮ್ಮ ಸಿದ್ಧಾಂತಗಳು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತದೆ ಯಾವುದೇ ಸ್ಪರ್ಧೆಗಳಿಗೆ ಆದರೂ ಸಹ ನೀವು ತಯಾರು ಆಗಿರುತ್ತೀರಿ ನಿಮಗೆ ಸ್ನೇಹಿತರು ಸಹ ಹೆಚ್ಚಾಗಿ ಇರುತ್ತಾರೆ ನಿಮಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ನೀವು ಬಹಳ ಆಶಾವಾದಿಗಳು ಹಾಗೆ ಇರುತ್ತೀರ ಇತರರಿಂದ ನಿಮಗೆ ಉತ್ತಮ ಗೌರವವೂ ಸಹ ದೊರೆಯುತ್ತದೆ ಹಿರಿಯರಿಗೆ ನೀವು ಹೆಚ್ಚಿನ ಗೌರವವನ್ನು ನೀಡುತ್ತೀರಾ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.