ಕಷ್ಟದಿಂದ ಜೀವನದಲ್ಲಿ ನೊಂದು ಬೆಂದಿದ್ದೀರಾ ಒಂದೇ ಒಂದು ದರ್ಬೆಯಿಂದ ಹೀಗೆ ಮಾಡಿ ಕಷ್ಟಗಳು ಕರಗಿ ನಿಮ್ಮ ಮನೆ ಬೃಂದಾವನ ಆಗುತ್ತದೆ

ಕಷ್ಟದಿಂದ ಜೀವನದಲ್ಲಿ ನೊಂದು ಬೆಂದಿದ್ದೀರಾ ಒಂದೇ ಒಂದು ದರ್ಬೆಯಿಂದ ಹೀಗೆ ಮಾಡಿ ಕಷ್ಟಗಳು ಕರಗಿ ನಿಮ್ಮ ಮನೆ ಬೃಂದಾವನ ಆಗುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಷ್ಟಗಳು ಯಾರಿಗಿಲ್ಲ ಹೇಳಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಲೆ ಇರುತ್ತಾರೆ ಅಲ್ಲವೇ ಹೌದು ಕೆಲವರು ಮಾನಸಿಕವಾಗಿ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಇನ್ನು ಕೆಲವರು ಹಣಕಾಸಿನ ವಿಷಯದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಲೆ ಇರುತ್ತಾರೆ ಹಾಗಾದರೆ ಇಷ್ಟು ದಿನ ನೀವು ಅನುಭವಿಸುತ್ತಿರುವಂತಹ ಸಮಸ್ಯೆಗಳಿಗೆ ಈಗ ಒಂದು ಬ್ರೇಕ್ ಹಾಕುವ ಕಾಲ ಬಂದಿದೆ ಹಾಗಾದರೆ ಈ ಒಂದು ಸಣ್ಣ ಪರಿಹಾರವನ್ನು ಮಾಡುವುದರಿಂದ ನಿಮಗೆ ಇಷ್ಟು ದಿನ ಅನುಭವಿಸುತ್ತಿರುವಂತಹ ಕಷ್ಟಗಳು ದೂರವಾಗುತ್ತವೆ ಹಾಗಾದರೆ ಆ ಒಂದು ಪರಿಹಾರವೇನು ಅದನ್ನು ಮಾಡುವ ವಿಧಾನ ಹೇಗೆ? ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಹೌದು ನೀವು ಇದನ್ನು ಯಾವಾಗ ಮಾಡಬೇಕು ಎಂದರೆ ಇದನ್ನು ಮಂಗಳವಾರದಂದು ಮಾಡುವುದರಿಂದ ಶ್ರೇಷ್ಠ ಒಂದು ಪರಿಹಾರ ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಸಾಮಗ್ರಿ ಎಂದರೆ ಗರಿಕೆ ಹುಲ್ಲು ಹೌದು ಗರಿಕೆ ಹುಲ್ಲು ಸಿಗದಿದ್ದಾಗ ದರ್ಬೆ ಹುಲ್ಲನ್ನು ಸಹ ಬಳಸಬಹುದು ಗರಿಕೆ ಹುಲ್ಲನ್ನು ಸಂಕಷ್ಟಹರ ಗಣಪತಿ ವ್ರತವನ್ನು ಮಾಡುವಾಗ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗುವುದನ್ನು ನೀವು ನೋಡಿರುತ್ತೀರಿ

ಹೌದು ಹಳ್ಳಿಯ ಕಡೆಯಾದರೆ ಈ ಎರಡು ಸಾಮಗ್ರಿಗಳು ಕೂಡ ಸಿಗುತ್ತವೆ ಹೌದು ಆದರೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಈ ಒಂದು ಗರಿಕೆ ಹುಲ್ಲನ್ನು ತರುವ ಒಂದು ಸಮಯದಲ್ಲಿ ಕೊಡಪಾನ ಅಥವಾ ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಹೋಗಿ ದರ್ಬೆಯನ್ನು ಕೀಳುವ ಒಂದು ಪ್ರದೇಶದಲ್ಲಿ ಹಾಲನ್ನು ಚಿಮುಕಿಸಿ ನಂತರ ದರ್ಬೆ ಅಥವಾ ಗರಿಕೆಯನ್ನು ಬುಡ ಸಮೇತ ಕಿತ್ತು ತರಬೇಕು ಇದೀಗ ಗರಿಕೆಯನ್ನು ತೆಗೆದುಕೊಂಡು ಬಂದ ನಂತರ ಅದನ್ನು ಸ್ವಚ್ಛ ಮಾಡಿ ದೇವರ ಮುಂದೆ ಇಟ್ಟು ಬುಡಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಮತ್ತು ಹೂವನ್ನು ಇಟ್ಟು ಕಟ್ಟಬೇಕಾಗುತ್ತದೆ ಅದೇ ರೀತಿ ದರ್ಬೆಯ ಗರಿಕೆಯನ್ನು ನೂಲಿನ ಸಹಾಯದಿಂದ ಕಟ್ಟಬೇಕು ಇದಾದ ನಂತರ ನೀವು ಮಾಡಬೇಕಾಗಿರುವುದು ಏನೆಂದರೆ

ಮನೆಯ ಮುಖ್ಯ ದ್ವಾರದಲ್ಲಿ ಅಂದರೆ ಹೊರಮುಖಕ್ಕೆ ಅಂದರೆ ತೋರಣ ಕಟ್ಟುವ ಒಂದು ಬಾಗಿಲಿಗೆ ಇದನ್ನು ಕಟ್ಟಬೇಕು ಇದರಿಂದ ನೀವು ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶ ಮಾಡೋದಿಲ್ಲ ಮತ್ತು ನಕಾರಾತ್ಮಕ ಶಕ್ತಿಗಳು ಕೂಡ ಪ್ರವೇಶ ಮಾಡುವುದಿಲ್ಲ ದೂರದಲ್ಲಿ ಇರುತ್ತದೆ ಮತ್ತೊಂದು ವಿಚಾರ ಏನೆಂದರೆ ಈ ಒಂದು ಪರಿಹಾರವನ್ನು ಮಾಡುವುದಕ್ಕೆ ಒಳ್ಳೆಯ ದಿನ ಯಾವುದು ಎಂದರೆ ಭರಣಿ ನಕ್ಷತ್ರದ ದಿನ ಬಂದಿರುತ್ತದೆಯೋ ಆ ದಿನದಂದು ಈ ಒಂದು ಪರಿಹಾರವನ್ನು ನೀವು ಕಲಿಸಬೇಕು

ಮತ್ತು ತಿಂಗಳಿನವರೆಗೆ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿದ ದರ್ಬೆಯನ್ನು ಬಾಗಿಲಿನಲ್ಲಿ ಹಾಗೆ ಬಿಡಬೇಕು ಮತ್ತು ಒಂದು ತಿಂಗಳು ಕಳೆದ ನಂತರ ಮತ್ತೆ ಹೊಸ ದರ್ಬೆಯನ್ನು ಅದೇ ರೀತಿ ಕಟ್ಟಬೇಕು ಹೀಗೆ ಪರಿಹಾರವಾಗಿ ತಿಂಗಳಿಗೆ ಒಮ್ಮೆ ಕಟ್ಟುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ದಾರಿಧ್ರ್ಯಾಗಳು ದೂರವಾಗುತ್ತವೆ ಮತ್ತು ಕೆಟ್ಟ ದೃಷ್ಟಿಯಿಂದ ಬರುವಂತಹ ಫಲಗಳ ಕಲಹಗಳು ಕೂಡ ದೂರವಾಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.