ಕುಂಭ ರಾಶಿ ಏಪ್ರಿಲ್ 16 ಬುದ್ಧನ ರಾಶಿ ಪರಿವರ್ತನೆ ಲಕ್ಷ್ಮೀನಾರಾಯಣ ಯೋಗದ ಪ್ರಭಾವ

ಕುಂಭ ರಾಶಿ ಏಪ್ರಿಲ್ 16 ಬುದ್ಧನ ರಾಶಿ ಪರಿವರ್ತನೆ ಲಕ್ಷ್ಮೀನಾರಾಯಣ ಯೋಗದ ಪ್ರಭಾವ

ಏಪ್ರಿ ಹದಿನಾರನೆಯ ತಾರೀಖಿನ ದಿನದಂದು ಉಂಟಾಗಲಿರುವ ಬುದ್ಧನ ರಾಶಿ ಪರಿವರ್ತನೆಯ ತಿಳಿದುಕೊಳ್ಳಲು ಇದ್ದೇವೆ. ವೀಕ್ಷಕರೆ ಬುಧ ಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ಧಿಯ ಕಾರಕ ಗ್ರಹ ಎಂದು ಹೇಳಲಾಗಿದೆ. ಬುಧನು ಯಾವ ಭಾವದಲ್ಲಿ ಸ್ಥಿತನಾಗಿರುತ್ತಾನೆ ಬುಧನು ಯಾವ ಗ್ರಹದಲ್ಲಿ ಯುತಿಯಲ್ಲಿರುವ ನೋ ಆ ಪ್ರಕಾರದ ಫಲಗಳನ್ನು ಕರುಣಿಸುತ್ತಾನೆ. ಇದು ಬುದ್ಧದೇವನ ಮಹತ್ವ ಗುಣಗಳಲ್ಲಿ ಒಂದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

ಇನ್ನೂ ಬುಧ ದೇವ ಗ್ರಹದ ಗೋಚರ ಅವಧಿಯು ಬೇರೆಲ್ಲ ಗ್ರಹ ಗಳಿಗಿಂತಲೂ ಕಡಿಮೆ ಅವಧಿಯದ್ದಾಗಿರುತ್ತದೆ. ಅಂದರೆ ಬುದ್ಧದೇವನ ಹೆಚ್ಚುಕಡಿಮೆ ಒಂದು ರಾಶಿಯಲ್ಲಿ 14 ದಿನಗಳವರೆಗೆ ಸ್ಥಿತ ಆಗಿದ್ದು ಅದರ ನಂತರ ತನ್ನ ರಾಶಿಯಲ್ಲಿ ಮತ್ತೆ ಪರಿವರ್ತನೆ ಮಾಡುತ್ತಾನೆ. ಇಂತಹ ಗುಣ ವಿಶಿಷ್ಟತೆಗಳನ್ನು ಹೊಂದಿರುವ ಬುಧನು ಹೀಗೆ ಏಪ್ರಿಲ್ 16 ನೇ ತಾರೀಕಿನಂದು ದಿನದಂದು ತನ್ನ ರಾಶಿಯಲ್ಲಿ ಪರಿವರ್ತನೆ ಕೈಯಲ್ಲಿದ್ದು ಈ ದಿನದಂದು ಬುಧನು ಮೇಷ ರಾಶಿಗೆ ಪರಿವರ್ತನೆ ಹೊಂದಲು ಇರುವನು.

ಕಾರಣ ಮೇಷರಾಶಿಯಲ್ಲಿ ಈಗಾಗಲೇ ಸೂರ್ಯದೇವನು ಚರ ಸ್ಥಿತಿಯಲ್ಲಿ ರಾಜಮಾನ ನಾಗಿದ್ದಾನೆ. ಈಗ ಬುಧನು ಕೂಡ ಮೇಷ ರಾಶಿ ಯನ್ನು ಪ್ರವೇಶ ಮಾಡುತ್ತಲೇ ಈ ಬುಧನು ಸೂರ್ಯನೊಂದಿಗೆ ಯುತಿಯನ್ನು ಹೊಂದುವ ಮೂಲಕ ರಾಜಯೋಗ ನಿರ್ಮಾಣವನ್ನು ಮಾಡಲಿದ್ದಾನೆ. ಇಲ್ಲಿ ಎಲ್ಲದರ ಜೊತೆಗೆ ಎಲ್ಲಿ ಶುಕ್ರ ದೇವನು ಕೂಡ ವಿರಾಜಮಾನನಾಗಿದ್ದಾನೆ. ಏಪ್ರಿಲ್ 10 ನೇ ತಾರೀಖಿನಂದು ಶುಕ್ರ ದೇವನೂ ಕೂಡ ಮೇಷ ರಾಶಿಗೆ ಪ್ರವೇಶಿಸಿ ಆಗಿದೆ.

ಹೀಗಾಗಿ ಇಲ್ಲಿ ಬುಧ ಸೂರ್ಯ ಶುಕ್ರ ಹೀಗೆ ಮೂರು ಗ್ರಹಗಳು ಒಟ್ಟಿಗೆ ಗೋಚರಿಸುವ ಮೂಲಕ ಎಲ್ಲಿ ನಿರ್ಮಾಣವನ್ನು ಸಹ ಮಾಡಲಿವೆ. ಅದರಲ್ಲೂ ಇಲ್ಲಿ ಸೂರ್ಯದೇವನು ಹುಚ್ಚರ ಸ್ಥಿತಿಯಲ್ಲಿ ಗೋಚರಿಸುತ್ತಿರುವುದು ಖಂಡಿತ ಊಚ್ಚರ ಪ್ರಭಾವಗಳ ಲಭಿಸಲಿವೆ ಹಾಗೆ ಇಲ್ಲಿ ಬುಧನು ಕೂಡ ಸೂರ್ಯನೊಂದಿಗೆ ಸೇರಿಕೊಳ್ಳುವುದು ಉಚ್ಚಾರ ರಾಜಯೋಗದ ನಿರ್ಮಾಣವಾಗಿದೆ.

ಇಲ್ಲಿ ಮತ್ತೊಂದು ವಿಶೇಷತೆಯೆಂದರೆ ಬುಧನು ಸೂರ್ಯ ಮತ್ತು ಶುಕ್ರ 2 ಗ್ರಹಗಳೊಂದಿಗೆ ಮಿತ್ರತ್ವದ ಭಾವವನ್ನು ಹೊಂದಿರುವನು. ಹೀಗಾಗಿ ಇಲ್ಲಿ ಬುಧನು ಪೀಡಿತ ತನ್ನ ಎರಡು ಮಿತ್ರ ಗ್ರಹಗಳ ಸಮ್ಮಿಲನದೊಂದಿಗೆ ಅತ್ಯುತ್ತಮ ಪ್ರಭಾವ ಬೀರಲು ಶಕ್ತವಾಗಿ ಕಂಡು ಬರಲಿದ್ದಾನೆ. ಇನ್ನು ಸರ್ವಶಕ್ತ ಸ್ಥಿತಿಯಲ್ಲಿ ಗೋಚರಿಸಲಿರುವ ಬುಧ ಪ್ರಭಾವಗಳನ್ನು ವಿಶೇಷವಾಗಿ ಕುಂಭರಾಶಿಯವರ ಜಾತಕದ ಪಾಲಿಗೆ ಹೀಗೆ ಸಾಬೀತಾಗಲಿದೆ ಎನ್ನುವ ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

Leave A Reply

Your email address will not be published.