ಲಗ್ನ ಪತ್ರದ ತುದಿಗೆ ಅರಿಶಿನ – ಕುಂಕುಮ ಹಚ್ಚೋದ್ಯಾಕೆ

ಲಗ್ನ ಪತ್ರದ ತುದಿಗೆ ಅರಿಶಿನ – ಕುಂಕುಮ ಹಚ್ಚೋದ್ಯಾಕೆ

ಸ್ನೇಹಿತರೆ ಹಿಂದು ಧರ್ಮದಲ್ಲಿ ಅರಿಶಿನ-ಕುಂಕುಮವನ್ನು ಪವಿತ್ರ ಹಾಗೂ ಯಾವುದೇ ಪೂಜೆ ಹಾಗೂ ಶುಭ ಸಮಾರಂಭಗಳಲ್ಲಿ ಅರಿಶಿನ ಕುಂಕುಮ ಇರಲೇಬೇಕು ವಿವಾಹಿತ ಮಹಿಳೆಯರು ಕೆನ್ನೆಗೆ ಅರಿಶಿನ ಹಣೆಗೆ ಕುಂಕುಮದ ಸಿಂಧೂರವನ್ನು ಇಟ್ಟುಕೊಳ್ಳಬೇಕು ಆಗಲೇ ಮುತ್ತೈದೆಗೆ ಶುಭ ಸಂಕೇತ ಕುಂಕುಮ ಕೇವಲ ಪುರಾಣ ನಂಬಿಕೆಯಲ್ಲ ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಇಂತಹ ಶಕ್ತಿ ಹೊಂದಿರುವ ಅರಿಶಿನ-ಕುಂಕುಮವನ್ನು ಲಗ್ನ ಪತ್ರಿಕೆಯ ತುದಿಗೆ ಹಚ್ಚುತ್ತಾರೆ ಯಾರದು ಮದುವೆ ಇರಲಿ ಅಥವಾ ಲಗ್ನಪತ್ರಿಕೆ ಆಗಲಿ ಅದರ ತುದಿಗೆ ಹರಿಶಿಣ ಕುಂಕುಮ ಇರಲೇಬೇಕು ಆದರೆ ಇದನ್ನು ಯಾಕೆ ಹಚ್ಚುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಹಾಗಾದರೆ ಈಗ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬಡವರ ಮದುವೆಯಾಗಲಿ ಶ್ರೀಮಂತರ ಮದುವೆಯಾಗಲಿ ಲಗ್ನಪತ್ರಿಕೆ ಅನ್ನುವುದು ಹತ್ರುಪಾಯಿ ಇಂದ ಹಿಡಿದು ಹತ್ತು ಲಕ್ಷದವರೆಗೆ ಬೆಲೆಬಾಳುವ ಲಗ್ನಪತ್ರಿಕೆ ಗಳು ಇದೆ ಅವರವರ ಶಕ್ತಿಗೆ ತಕ್ಕಂತೆ ಲಗ್ನಪತ್ರಿಕೆಯನ್ನು ಮಾಡಿಸುತ್ತಾರೆ ಹೆಣ್ಣು ಮನೆಯವರಾಗಲಿ ಗಂಡಿನ ಮನೆಯವರಾಗಲಿ ನಡೆಸುತ್ತಾರೆ ಮದುವೆ ಅನ್ನೋದು ಬಾಯಾರೆ ಕರೆಯೋದಿಲ್ಲ ಲಗ್ನಪತ್ರಿಕೆಯನ್ನು ಕೊಟ್ಟು ಕರೆಯುತ್ತಾರೆ ಇದು ಪರಂಪರೆಯಾಗಿ ನಡೆದುಕೊಂಡು ಬಂದಿರುವ ಪದ್ಧತಿ ಮದುವೆ ಅನ್ನೋದು ಎರಡು ಹೃದಯಗಳ ಬಾಂಧವ್ಯ ಹಾಗೆ ಲಗ್ನಪತ್ರಿಕೆಯನ್ನು ವುದು ಒಂದುಗೂಡಿಸುವ ಸೇತುವೆ ಇದರಲ್ಲಿ ಗಂಡು-ಹೆಣ್ಣಿನ ಮನೆಯವರ ಶುಭ ಕೋರಿಕೆ ಇರುತ್ತೆ ತಾತಮುತ್ತಾತರ ಸ್ಮರಣೆಯೊಂದೇ ಕುಟುಂಬಸ್ಥರ ಮರೆಯದೆ ಬನ್ನಿ ಎಂಬುವ ಪ್ರಾರ್ಥನೆ ಇರುತ್ತದೆ

ಯಾವುದೇ ಪತ್ರಿಕೆಯಲಿ ಬಂಧುಬಾಂಧವರಿಗೆ ಕೊಡಬೇಕು ಮೊದಲು ಮನೆಯಲ್ಲಿ ಪೂಜೆ ಮಾಡ್ತಾರೆ ಏಕೆಂದರೆ ಲಗ್ನಪತ್ರಿಕೆ ಹಂಚುವುದರಿಂದ ಶುರುವಾಗುವುದು ಮದುವೆಯ ಸಂಬ್ರಾಮ ಯಾವುದೇ ಅಡೆತಡೆಗಳು ಬಾರದಿರಲಿ ಅಂತ ಮೊದಲು ಲಗ್ನಪತ್ರಿಕೆ ಗೆ ಪೂಜೆ ಮಾಡಿ ಬಂಧುಬಾಂಧವರಿಗೆ ನೀಡುವುದು ಮಹಿಳೆಯ ಹಣೆಗೆ ಕುಂಕುಮ ಕೆನ್ನೆಗೆ ಅರಿಶಿನ ಹೇಗೆ ಸಿಂಗಾರವೋ ಹಾಗೆ ಲಗ್ನಪತ್ರಿಕೆ ಗೆ ತುದಿಗೆ ಅರಿಶಿನ ಇರುವುದು ಕೂಡ ಶ್ರೇಷ್ಠ ಆಚರಣೆಗೆ ಹಿಂದಿನ ರೋಚಕ ಕಥೆಯಿದೆ ಒಮ್ಮೆ ಸಂಪತ್ತಿನ ದೇವತೆ ಮಹಾಲಕ್ಷ್ಮಿ ಹಾಗೂ ಸಹೋದರಿ ನಡುವೆ ವಾದ-ಪ್ರತಿವಾದ ಏರ್ಪಡುತ್ತದೆ

ಅದು ಯಾವ ವಿಷಯಕ್ಕೆ ಎಂದರೆ ಇಬ್ಬರಲ್ಲಿ ಯಾರು ಹೆಚ್ಚೆಂದು ನೋಡಬೇಕು ಅನ್ನೋ ಕಾರಣಕ್ಕೆ ಇಬ್ಬರ ನಡುವಿನ ಜಗಳದಿಂದ ಸಿಟ್ಟಾದ ಲಕ್ಷ್ಮೀದೇವಿ ಸಮುದ್ರದಲ್ಲಿ ಅಡಗಿಕೊಳ್ಳುತ್ತಾರೆ ಸ್ಥಳಕ್ಕೆ ಬಂದ ಸಹೋದರಿ ಲಕ್ಷ್ಮಿಯನ್ನು ಹೊರಗೆ ಬರಲು ಬೇಡಿಕೊಳ್ಳುತಾಳೆ ಎಷ್ಟೇ ಹೇಳಿದರು ಲಕ್ಷ್ಮಿ ನೀರಿನಿಂದ ಹೊರಗೆ ಬರುವುದಿಲ್ಲ ಆಗ ಲಕ್ಷ್ಮಿಯ ಸಹೋದರಿ ಅದನಕ್ಕೆ ಮುಳುಗಿದ ಲಕ್ಷ್ಮೀದೇವಿ ಅದರ ಪ್ರದೇಶದಲ್ಲಿ ಯಾವ ವಸ್ತುಗಳು ಗಳಲ್ಲಿ ಇರುತ್ತೇನೆ ಎಂದು ಹೇಳುತ್ತಾಳೆ ಅಂದು ಲಕ್ಷ್ಮೀದೇವಿ ಹೇಳುವ ವಸ್ತುಗಳಲ್ಲಿ ಅರಿಶಿನವೂ ಕೂಡ ಒಂದಾಗಿರುತ್ತದೆ ಆದ್ದರಿಂದಲೇ ವಿವಾಹ ಪತ್ರಿಕೆಯಲ್ಲಿ ಅರಿಶಿಣವನ್ನು ಹಚ್ಚಲಾಗುತ್ತದೆ ಅವಾಗಲೇ ಲಕ್ಷ್ಮೀದೇವಿಯು ವಧುವರರಿಗೆ ಆಶೀರ್ವಾದ ನೀಡಿದಂತೆ ಅರಿಶಿನ ಕುಂಕುಮದ ಜೊತೆಗೆ ಪತ್ರಿಕೆಗಳಲ್ಲಿ ಮಂತ್ರಾಕ್ಷತೆಯನ್ನು ಹಾಕುತ್ತಾರೆ ಇದು ಸಹ ಹಿಂದು ಸಂಪ್ರದಾಯದ ಪ್ರಕಾರ ಲಕ್ಷ್ಮಿ ದೇವಿಯ ಆಶೀರ್ವಾದ ಎಂದು ನಂಬಲಾಗುತ್ತದೆ ಆದ್ದರಿಂದಲೇ ತಲೆಮಾರಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.