ಮದುವೆ ವಿಳಂಬ ತುಂಬಾ ಆಗುತ್ತಿದ್ದರೆ ಈ ಒಂದು ಸಣ್ಣ ಕೆಲಸ ಮಾಡಿ ಒಂದೇ ವಾರದಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ

ಮದುವೆ ವಿಳಂಬ ತುಂಬಾ ಆಗುತ್ತಿದ್ದರೆ ಈ ಒಂದು ಸಣ್ಣ ಕೆಲಸ ಮಾಡಿ ಒಂದೇ ವಾರದಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮದುವೆ ವಿಳಂಬವಾಗುತ್ತಿದ್ದರೆ ಈ ಒಂದು ಕೆಲಸವನ್ನು ಮಾಡಿನೋಡಿ ಎಲ್ಲವೂ ಸರಿಯಾಗುತ್ತದೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಂಕಣಭಾಗ್ಯ ಎಂಬುದು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ ಪ್ರತಿಯೊಬ್ಬರು ದೇವರು ಹುಟ್ಟಿದಾಗಲೇ ಒಂದು ಗಂಡಿಗೆ ಒಂದು ಹೆಣ್ಣು ಎಂದು ಬರೆದು ಕಳುಹಿಸಿದ್ದಾರೆ ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಅದು ಅವರ ಜೀವನದ ಒಂದು ಭಾಗವು ಕೂಡ ಆಗಿರುತ್ತದೆ ಗಂಡಿಗೇ ಆಗಲಿ ಹೆಣ್ಣಿಗೇ ಆಗಲಿ ಮದುವೆಯಾಗುವ ವಯಸ್ಸು ಆದ ತಕ್ಷಣ ಅವರಿಗೆ ಮದುವೆ ಮಾಡಲು ಅವರ ತಂದೆ-ತಾಯಿಯ ತವಕ ಹೇಳತೀರದು ಅದು ಅವರ ಜವಾಬ್ದಾರಿ ಕೂಡ ಆಗಿರುತ್ತದೆ ವಯಸ್ಸಿಗೆ ಬಂದ ಮಕ್ಕಳಿಗೆ ಒಳ್ಳೆಯ ಜೀವನವನ್ನು ರೂಪಿಸಿ ಕೊಡಬೇಕು ಎಂದು ಒಂದು ದೊಡ್ಡ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಅಷ್ಟೇ ಅಲ್ಲದೆ ಮದುವೆಯನ್ನು ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಬಾಳ ದೊಡ್ಡ ಕನಸುಗಳನ್ನು ಹೊತ್ತು ಕೊಂಡಿರುತ್ತಾರೆ ಆದರೆ ಹಣೆಬರಹವೋ ಏನೋ ಕೆಲವರಿಗೆ ಮದುವೆಯಾಗುವ ವಯಸ್ಸು ಮಿತಿಮೀರಿದರು ಕೂಡ ಕಂಕಣಭಾಗ್ಯ ಎಂಬುದು ಕೂಡಿ ಬರುವುದಿಲ್ಲ ಆದರೆ ಈ ಮದುವೆಯೆಂಬುದು ತಡವಾಗಲು ಅವರ ಜಾತಕದಲ್ಲಿರುವ ಗ್ರಹಗತಿಗಳು ಕೂಡ ಕಾರಣವಾಗಿರುತ್ತದೆ ಆದರೆ ಜಾತಕದಲ್ಲಿ ಎಲ್ಲವೂ ಸರಿ ಇದ್ದು ಮದುವೆ ವಿಳಂಬವಾಗುತ್ತಿದ್ದರೆ ಅದನ್ನು ತಡೆದು ಮದುವೆ ಬೇಗ ಆಗಲು ಒಂದು ಪರಿಹಾರವಿದೆ ಅದು ಏನೆಂದು ಈಗ ತಿಳಿಯೋಣ ಬನ್ನಿ.

ರಾಮಚರಿತ ಮಾಸದಲ್ಲಿ ಇರುವ ಶಿವ ಪಾರ್ವತಿಯ ವಿವಾಹದ ಪದ್ಯಗಳನ್ನು ನಿತ್ಯ ಹೇಳಬೇಕು “ಓಂ ನಮೋ ನಾರಾಯಣ” ಎಂಬ ಮಂತ್ರವನ್ನು ನಿತ್ಯವೂ ಬೆಳಗ್ಗೆ ಪಠಿಸಬೇಕು ಒಟ್ಟು ಹದಿನಾರು ಸೋಮವಾರ ಶಿವ-ಪಾರ್ವತಿಯ ಪೂಜೆ ಸಲ್ಲಿಸಬೇಕು ಮದುವೆ ವಿಳಂಬವಾಗಿರುವ ಹುಡುಗಿಯರು ಮದುವೆ ಆಗುತ್ತಿರುವ ಹುಡುಗಿಯ ಮದುವೆಗೆ ಹೋದಾಗ ಮದುವೆಯ ಹುಡುಗಿಯಿಂದ ಸ್ವಲ್ಪ ಗೋರಂಟಿ ಹಾಕಿಸಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ ಹಾಗೆಯೇ ಮದುವೆಯಾಗುತ್ತಿರುವ ಮದುವೆಯ ಹುಡುಗಿಯರ ಕೈಗೆ ಮದುವೆಯ ದಿನ ಬಾಳೆಹಣ್ಣನ್ನು ಕೊಡುತ್ತಾರೆ ಅದನ್ನು ಮದುವೆ ಹುಡುಗಿಯ ಕೈಯಿಂದ ತೆಗೆದುಕೊಂಡು ಸ್ವಲ್ಪ ಹೊತ್ತು ಇಟ್ಟುಕೊಂಡು ಅವರಿಗೆ ಕೊಡಬೇಕು ಹೀಗೆ ಮಾಡಿದರೆ ಬೇಗ ವಿವಾಹವಾಗುತ್ತದೆ ಹಾಗಾಗಿ ವಿವಾಹ ವಿಳಂಬವಾಗುತ್ತಿರುವ ಎಲ್ಲರೂ ಈ ದಿನ ತಿಳಿಸಿಕೊಟ್ಟಿರುವಂತಹ ಪರಿಹಾರಗಳನ್ನು ಶೀಘ್ರದಲ್ಲೇ ಮಾಡಿಕೊಳ್ಳಿ ಹಾಗೂ ಶೀಘ್ರದಲ್ಲೇ ವಿವಾಹ ಭಾಗ್ಯ ಕೂಡಿ ಬರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.