ಮನೆಯ ಮುಂದೆ ರಂಗೋಲಿ ಏಕೆ ಹಾಕುತ್ತಾರೆ ಗೊತ್ತಾ.

ಮನೆಯ ಮುಂದೆ ರಂಗೋಲಿ ಏಕೆ ಹಾಕುತ್ತಾರೆ ಗೊತ್ತಾ

                                                                                                                                    ಮನೆ ಮುಂದೆ ರಂಗೋಲಿ ಯನ್ನು ಏಕೆ ಹಾಕುತ್ತಾರೆ ಇದಕ್ಕೆ ವೈಜ್ಞಾನಿಕ ಕಾರಣ ಮತ್ತು ದೈವಿಕ ಕಾರಣ ಏನು ಎಂದು ಈಗ ತಿಳಿದುಕೊಳ್ಳೋಣ ಬನ್ನಿ ನಮ್ಮ ಪುರಾಣ ಮತ್ತು ಹಿಂದೂ ಸಂಪ್ರದಾಯವು ಅತ್ಯಂತ ಪುರಾತನ ಮತ್ತು ಅತ್ಯಂತ ಕಟ್ಟುನಿಟ್ಟಿನ ಧರ್ಮವಾಗಿದೆ ಇದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ನಮ್ಮ ಭಾರತ ದೇಶದಲ್ಲಿ

                                                                                                                              ಇನ್ನು ಯಾವ ಧರ್ಮದಲ್ಲಿಯೂ ಇಲ್ಲದೆ ಇರುವಷ್ಟು ಅತ್ಯಂತ ಹೆಚ್ಚು ಆಚರಣೆಗಳು ಹಬ್ಬಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಮತ್ತು ಭಾರತೀಯ ಸಂಪ್ರದಾಯದಲ್ಲಿ ಇದೆ ಹೆಣ್ಣುಮಕ್ಕಳು ಬೆಳಗಿನ ಜಾವ ಮನೆಯ ಮುಂದೆ ರಂಗೋಲಿ ಯನ್ನು ಹಾಕುವುದಕ್ಕೆ ನಾವು ಪ್ರಶ್ನೆಯನ್ನು ಕೇಳುತ್ತೇವೆ

                                                                                                                                      ಇದಕ್ಕೆ ಉತ್ತರವೆಂದರೆ ರಂಗೋಲಿ ಹಾಕುವ ಮೊದಲು ಹೆಣ್ಣು ಮಕ್ಕಳು ಮನೆಯ ಮುಂದೆ ಸ್ವಚ್ಛತೆಯನ್ನು ಮಾಡುತ್ತಾರೆ  ಇಂದಿನ ಕಾಲದಲ್ಲಿ ಸಗಣಿಯಿಂದ ಮನೆಯ ಅಂಗಳವನ್ನು ಗುಡಿಸಲ ಗುತ್ತಿತ್ತು ಅಂದರೆ ನಾವು ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ಏನು ಎಂದರೆ ಈ ಸಗಣಿಯಿಂದ ಮನೆಯ ಅಂಗಳವನ್ನು ಚೆನ್ನಾಗಿ ಕೂಡಿಸಿದಾಗ ಮನೆಯ ಒಳಗೆ ಯಾವುದೇ ರೀತಿಯ ಕ್ರಿಮಿಕೀಟಗಳು ಬರುತ್ತಿರಲಿಲ್ಲ ಮತ್ತು ರಂಗೋಲಿ ಹಾಕುವುದು ಒಂದು ಮನೆಯ ಅಭಿವೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ ಲಕ್ಷ್ಮಿಯ ಆಗಮನವು ಸಹ ಒಂದು ಸಮಯದಲ್ಲಿ ಆಗುತ್ತದೆ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಮುಂದೆ ರಂಗೋಲಿ ಯನ್ನು ಹಾಕಿದರೆ ಲಕ್ಷ್ಮಿ ದೇವಿಯ ಮನೆಗೆ ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆಯೂ ಸಹ ಇದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.