ಮೇಷ ರಾಶಿ ಮಂಗಳನ ಮಹಾ ಪರಿವರ್ತನೆ ಅಂಗಾರಕ ದೋಷದ ನಿರ್ಮಾಣ

ಮೇಷ ರಾಶಿ ಮಂಗಳನ ಮಹಾ ಪರಿವರ್ತನೆ ಅಂಗಾರಕ ದೋಷದ ನಿರ್ಮಾಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಮಂಗಳನ ಮಹಾ ಪರಿವರ್ತನೆ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಇಲ್ಲಿ ಮಂಗಳನ ಮಹಾ ಪರಿವರ್ತನೆಯ ವಿಶೇಷ ರೂಪದಲ್ಲಿ ಮೇಷ ರಾಶಿಯಲ್ಲಿ ಹೇಗೆ ಸಾಬೀತಾಗಲಿದೆ ಈ ವಿಶೇಷ ಅವಧಿಯಲ್ಲಿ ಮೇಷ ರಾಶಿಯವರಿಗೆ ಲಭಿಸುವ ಫಲಗಳು ಯಾವುವು ಮತ್ತು ಮೇಷ ರಾಶಿಯ ಜನರು ಹೊಂದಿರಬೇಕಾದ ಎಚ್ಚರಿಕೆಗಳು ಯಾವುವು ಎಂದು ತಿಳಿಸಿ ಕೊಡುತ್ತಿದ್ದೇವೆ

ಮಂಗಳಗ್ರಹವನ್ನು ಭೂಮಿಪುತ್ರ ರೂಪದಲ್ಲಿ ಕಾಣಲಾಗುತ್ತದೆ ವಿಶೇಷವಾಗಿ ಮಂಗಳ ಗ್ರಹವು ಒಂದು ಕ್ರೋಧಿತ ಅಥವಾ ಉಗ್ರ ಗ್ರಹವು ಕೂಡ ಆಗಿದೆ ಜೊತೆಗೆ ಮಂಗಳಗ್ರಹವನ್ನು ಕೆಂಪು ವರ್ಣದ ಪ್ರತಿನಿಧಿತ್ವ ಗ್ರಹ ಎಂದು ನಂಬಲಾಗಿದೆ ಜೊತೆಜೊತೆಗೆ ಮಂಗಳಗ್ರಹವು ಅಗ್ನಿ ತತ್ವ ಗ್ರಹನ್ ಆಗಿರುವುದು ಒಂದಿಗೆ ಗ್ರಹಗಳ ಸೇನಾಧಿಪತಿ ಎಂಬರ್ಥವು ಪ್ರಾಪ್ತಿಯಾಗಿದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಮಂಗಳ ದೇವನು ಸಹೋದರ-ಸಹೋದರಿಯರ ಸ್ನೇಹವನ್ನು ಪ್ರತಿನಿಧಿಸುತ್ತಾನೆ ವಿಶೇಷವಾಗಿ ಸಹೋದರರು ಸೈನಿಕರು ಬುದ್ಧಿವಂತರು ಸರ್ಜನ್ ಗಳು ಯುದ್ಧದ ವಿನಾಶ ಹಿಂಸೆ ಮತ್ತು ಸಂಪತ್ತಿನ ಸೂಚಕಗಳು ಗ್ರಹನು ಕೂಡ ಮಂಗಳ ದೇವ ಆಗಿದ್ದಾನೆ ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಮಂಗಳ ಗ್ರಹನು ಈ ವರ್ಷ 2022 ಫೆಬ್ರವರಿ 26 ನೇ ತಾರೀಕು ಮಧ್ಯಾಹ್ನದ ಮೂರು ಗಂಟೆ 50 ನಿಮಿಷಕ್ಕೆ ತನ್ನ ರಾಶಿಯಲ್ಲಿ ಪರಿವರ್ತನೆಯನ್ನು ಕೋರಲಿದ್ದಾನೆ ಈ ದಿನದಂದು ಮಂಗಳ ಗ್ರಹವು ಗುರು ಬೃಹಸ್ಪತಿ ದೇವನ ರಾಶಿಯಾಗಿರುವ ಧನುರಾಶಿಯಿಂದ ನಿರ್ಗಮಿಸುವ ಮೂಲಕ ಶನಿದೇವನ ಶಾಸನದ ರಾಶಿಯಾಗಿರುವ ಮಕರ ರಾಶಿ ಎಲ್ಲಿ ಗೋಚರಿಸುತ್ತಾನೆ ಮಕರ ರಾಶಿಯ ಮಂಗಳ ದೇವನ ಉಚ್ಚಸ್ಟ ರಾಶಿಯಾಗಿದ್ದು ಜೊತೆಗೆ ಇಲ್ಲಿ ಮೊದಲಿನಿಂದ ಶನಿದೇವನ ಉಪಸ್ಥಿತಿಯು ಇರಲಿದ್ದು ಹೀಗಾಗಿ ಮಂಗಳ ಶನಿದೇವನು ಇಳಿಕೆಯನ್ನು ಹೊಂದಿದ್ದಾನೆ ಮತ್ತು ಇಲ್ಲಿ ಅಂಗಾರಕ ದೋಷದ ನಿರ್ಮಾಣ ಕೂಡ ಆಗಲಿದೆ

ಅಲ್ಲದೆ ಮಂಗಳ ಗ್ರಹನ ಈ ಪರಿವರ್ತನೆಯ ಬಹುತೇಕ ಎಲ್ಲರ ಕುತೂಹಲಕ್ಕೂ ಕಾರಣವಾಗಲಿದೆ ಅದರಲ್ಲಿಯೂ ಮೇಷ ರಾಶಿಯ ಸ್ವಾಮಿ ಗ್ರಹ ಆಗಿರುವ ಮಂಗಳನು ಮೇಷ ರಾಶಿಯ ಜನರಿಗೆ ಸಾಕಷ್ಟು ಕುತೂಹಲ ಇದೆ
ಮಂಗಳ ಗ್ರಹನು ಮೇಷ ರಾಶಿಯ ಜಾತಕದವರಿಗೆ ಪ್ರಥಮ ಮತ್ತು ಶಸ್ಟಮ ಭಾವ ಗ್ರಹನ್ ಆಗಿರುವ ಮಂಗಳನು ಇಲ್ಲೇ ಮೇಷ ರಾಶಿಯ ಕೆರಿಯರ್ ಕೀರ್ತಿ ಮತ್ತು ಪ್ರಸಿದ್ಧಿಯ ಭಾವವಾಗಿರುವ ದಶಮ ಭಾಗದಲ್ಲಿ ಗೋಚರಿಸಲಿದೆ ಸಮಯ ಮೂರು ಗಂಟೆ 50 ನಿಮಿಷ ಫೆಬ್ರವರಿ 26 ಇಲ್ಲಿ ಮೇಷ ರಾಶಿಯ ಜನರಿಗೆ ಸಾಕಷ್ಟು ಸಕಾರಾತ್ಮಕ ಫಲಗಳನ್ನು ಹೊತ್ತು ತರಲಿದ್ದಾನೆ ಮಂಗಳ ದೇವನು ಉಚ್ಚ ರಾಶಿಯಲ್ಲಿ ಸಂಚರಿಸುಲಿದ್ದು ಅತ್ಯಧಿಕ ಸದೃಢತೆಯನ್ನು ನೀಡಲಿದ್ದಾನೆ ಇಲ್ಲಿ ವಿಶೇಷವಾಗಿ ಮೇಷ ರಾಶಿಯವರಿಗೆ ಡಿಫೆನ್ಸ್ ಕ್ರೀಡಾಕ್ಷೇತ್ರದಲ್ಲಿ ಜೊತೆಗೆ ಮೆಡಿಕಲ್ ಫೀಲ್ಡ್ ಮತ್ತು ಐಟಿ ಸೆಕ್ಟರ್ ನಲ್ಲಿ ಬಹುತೇಕ ವರ್ಷಧಾರೆ ಉಂಟಾಗಲಿದೆ ಅಲ್ಲದೆ ಈ ಕ್ಷೇತ್ರದಲ್ಲಿ ಪ್ರಯತ್ನಿಸುತ್ತಿರುವ ನೌಕರಿಗಾಗಿ ಜನರಿಗೆ ಇದರ ಒಳ್ಳೆಯ ಪ್ರಾಪ್ತಿಯು ಕೂಡ ಆಗಲಿದೆ ಮತ್ತು ರಾಜಕೀಯದಲ್ಲಿಯೂ ಸಾಕಷ್ಟು ಉಪಯುಕ್ತವಾದ ಫಲಗಳು ಪ್ರಾಪ್ತಿಯಾಗಲಿದೆ ಈ ವಿಶೇಷ ಸಮಯದಲ್ಲಿ ನಿಮಗೆ ವಿಶೇಷ ಜವಾಬ್ದಾರಿಯೂ ಕೂಡ ಹೊಂದಲಿದೆ ಮತ್ತು ನಿಮ್ಮ ಮಾನ ಪ್ರತಿಷ್ಠೆಯನ್ನು ಕೂಡ ಸಾಕಷ್ಟು ವೃದ್ಧಿ ಕಾಣಲಿದ್ದೀರಿ ಮತ್ತು ಇತರರ ಮೆಚ್ಚುಗೆಗೂ ನೀವು ಪಾತ್ರರಾಗದ್ದೀರಿ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.