ನಿಮ್ಮ ಹೆಸರು K ಅಕ್ಷರದಿಂದ ಶುರುವಾಗಿದ್ದರೆ ಇದನ್ನು ತಿಳಿದುಕೊಳ್ಳಿ

ನಿಮ್ಮ ಹೆಸರು K ಅಕ್ಷರದಿಂದ ಶುರುವಾಗಿದ್ದರೆ ಇದನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ K ಅಕ್ಷರದ ಹೆಸರಿನಿಂದ ಆರಂಭವಾಗುವ ಜನರ ಸ್ವಭಾವ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


K ಅಕ್ಷರದಿಂದ ಆರಂಭವಾಗುತ್ತಿದ್ದರೆ ನಿಮ್ಮದು ದೃಢ ಮನಸ್ಸು ಆಗಿರುತ್ತದೆ. ಅಷ್ಟೇ ಅಲ್ಲದೆ ಗುರಿಯನ್ನು ಹೇಗಾದ್ರೂ ಸಾಧಿಸುವ ಮನೋಭಾವ ಉಳ್ಳವರು, ಅಷ್ಟೇ ಅಲ್ಲದೆ ಮೂಗಿನ ತುದಿಯಲ್ಲಿ ಕೋಪ ಇರುತ್ತೆ, ಹಾಗೆ ನೇರ ಮಾತುಕತೆಗಳಿಂದ ಸ್ವಲ್ಪ ನಿಷ್ಟುರ ವಂಚಿತರಾಗಿರುತ್ತೀರಿ ಯಾರನ್ನು ಬಹುಬೇಗ ನಂಬುವುದಿಲ್ಲ ಹಾಗೆಯೇ ನಂಬಿದೆ ಜನರ ಮುಂದೆ ನಿಮ್ಮ ಎಲ್ಲಾ ವಿಷಯಗಳನ್ನು ಹೇಳಿ ಕೊಳ್ಳುವ ಮನಸ್ತತ್ವ ನಿಮ್ಮದಾಗಿರುತ್ತದೆ.ಇನ್ನೂ ಒಮ್ಮೊಮ್ಮೆ ಆಡುವ ಮಾತುಗಳ ಮೇಲೆ ಹಿಡಿತವಿರದೆ ಹಿಂದೆಮುಂದೆ ಆಲೋಚಿಸದೆ ಮಾತಾಡುವ ಸ್ವಭಾವ ನಿಮ್ಮದಾಗಿರುತ್ತದೆ. ಇನ್ನೂ ಈ ಅಕ್ಷರದಿಂದ ಆರಂಭವಾಗುವ ಜನರು ಬಹುತೇಕ ಕೋಪವನ್ನ ತಂದುಕೊಳ್ಳುವರಾಗಿ ಕೋಪಿಷ್ಟರೂ ಎಂಬ ಹೆಸರನ್ನು ಪಡೆದುಕೊಳ್ಳುತ್ತಾರೆ.ಇನ್ನೂ ಬಹುಬೇಗ ಉನ್ನತ ಮಟ್ಟಕ್ಕೇರುವುದು ಅಲ್ಲದೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಹುಬೇಗ ಮುಂದಾಗುತ್ತಾರೆ

ಹಣಕಾಸಿನ ವಿಚಾರಕ್ಕೆ ಬಂದಾಗ ಹಣಕಾಸಿನ ಆರ್ಥಿಕ ವ್ಯವಸ್ಥೆಯು ಇವರ ಕೈಯಲ್ಲಿ ಉತ್ತಮವಾಗಿರುತ್ತದೆ ಆದರೆ ಹೆಚ್ಚಿನ ವಿಷಯಕ್ಕೆ ಪ್ರತಿಷ್ಠೆ ವಿಷಯಕ್ಕೆ ಬಂದಾಗ ಅಷ್ಟಕ್ಕಷ್ಟೆ ಯಾಕಂದ್ರೆ ಇವರು ಮೂಗಿನ ತುದಿಯಲ್ಲಿ ಕೋಪ ಹಾಗೂ ಸ್ವಭಾವತಃ ಅಂತರ್ಮುಖಿಯಾಗಿರುವುದರಿಂದ 4ಜನರ ಮುಂದೆ ಬಹು ಬೇಗ ಬರೆಯಲು ಆಗುವುದಿಲ್ಲ

ಇನ್ನೂ k ಎಂಬ ಅಕ್ಷರದಿಂದ ಆರಂಭವಾಗುವ ಹೆಸರುಳ್ಳ ಜನರು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನೋವನ್ನ ಕಷ್ಟವನ್ನೇ ಅನುಭವಿಸಿದರು ಕೂಡ ಜೀವನದ ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗೇ ಹತ್ತುತ್ತಾ ಮುಂದೆ ಸಾಗುವಂತ ಸ್ವಭಾವ ಇವರದಾಗಿರುತ್ತದೆ. ಅಷ್ಟೆ ಅದೃಷ್ಟ ಕೂಡ ಇವರಿಗೆ ಕೂಡಿ ಬರುತ್ತದೆ ಇನ್ನು ಇವರಿಗೆ ಪ್ರೀತಿಸುವವರನ್ನು ತಾವು ಅತಿ ಹೆಚ್ಚು ಪ್ರೀತಿಸುವವರ ಆಗಿರುತ್ತಾರೆ. ಇವರು ಬೇರೆಯವರಿಂದ ಸಾಕಷ್ಟು ಪ್ರೀತಿ ಪ್ರೇಮ ಅನುಕಂಪವನ್ನು ಬೇರೆಯವರಿಗೆ ಅದನ್ನ ಹಂಚಲು ಇಷ್ಟಪಡುವುದಿಲ್ಲ.ಒಮ್ಮೊಮ್ಮೆ ಇವರು ಮನಸ್ಸಿನ ಮಾತುಗಳಿಗಿಂತ ಮಸ್ತಿಷ್ಕದ ಮಾತುಗಳನ್ನು ಹೆಚ್ಚಾಗಿ ಕೇಳು ಅಂತವರಾಗಿರುತ್ತಾರೆ. ಹೀಗೆ ಇಂಥ ವ್ಯಕ್ತಿತ್ವ ಹೊಂದಿರೋದ್ರಿಂದ ಒಮ್ಮೊಮ್ಮೆ ಪ್ರೇಮ ವಿಫಲವಾಗುವ ಸಾಧ್ಯತೆಗಳು ಕೂಡ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.