ಮೇಷ ರಾಶಿಯವರ ಬಗ್ಗೆ ಯಾರಿಗೂ ತಿಳಿಯದ 8 ರಹಸ್ಯಗಳು

ಮೇಷ ರಾಶಿಯವರ ಬಗ್ಗೆ ಯಾರಿಗೂ ತಿಳಿಯದ 8 ರಹಸ್ಯಗಳು

ಮೇಷ ರಾಶಿಯಲ್ಲಿ ಜನಿಸಿದವರು ಏನಾದರೂ ಸಾಧಿಸಲೇಬೇಕು ಎಂದು ಯಾವಾಗಲೂ ಪ್ರಯತ್ನ ಪಡುತ್ತಲೇ ಇರುತ್ತಾರೆ ಆದರೆ ಇವರಲ್ಲಿ ಸ್ವಲ್ಪ ಸೋಮಾರಿತನ ಹೋಗಿದ್ದೆ ಇರುತ್ತದೆ ಮೇಷ ರಾಶಿಯವರು ಸ್ವಂತ ಮತ್ತು ಸ್ವತಂತ್ರ ಕೆಲಸವನ್ನು ಮಾಡಲು ಇಚ್ಚಿಸುತ್ತಾರೆ ಮೇಷ ರಾಶಿಯವರು ಯಾರಿಗೂ ಸಹ ಸುಲಭವಾಗಿ ಅರ್ಥವಾಗುವುದಿಲ್ಲ ಮೇಷ ರಾಶಿಯವರನ್ನು ನೋಡಿದರೆ ಮೊದಲು ಅನಿಸುವುದು ಇವರಿಗೆ ದರ್ಪ ಜಾಸ್ತಿ ಎಂದು ಈ ರಾಶಿಯವರು ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮತ್ತು ತುಂಬಾ ಶಿಸ್ತಿನಿಂದ ಮಾಡುತ್ತಾರೆ ಯಾವುದೇ ಕಾರಣಕ್ಕೂ ಇವರ ಗುರಿಯನ್ನು ಇವರು ಬದಲಾಯಿಸಿಕೊಳ್ಳುವುದಿಲ್ಲ

ಮೇಷ ರಾಶಿಯವರಿಗೆ ಯಾರು ಸಹ ಇವರಿಗೆ ಬೆಟ್ಟು ಮಾಡಿ ಇವರನ್ನು ಗುರಿಮಾಡಿದವರು ಇವರಿಗೆ ಇಷ್ಟವಾಗುವುದಿಲ್ಲ ಇವರು ಮಾಡುವ ಕೆಲಸವು ಯಾರು ಏನು ಮಾತಾಡುವ ಹಾಗಿರುವುದಿಲ್ಲ ಇವರು ಸದಾ ನಾಯಕರು ಉತ್ತಮ ವ್ಯವಸ್ಥಾಪಕರಾಗಿ ಇರಲು ಬಯಸುತ್ತಾರೆ ಇವರು ಕೆಲಸವನ್ನು ಎಲ್ಲರಂತೆ ಮುಗಿಸುವುದಕ್ಕಿಂತ ವಿಶಿಷ್ಟವಾಗಿಯೂ ಮಾಡಬೇಕು ಎಂದು ಬಯಸುತ್ತಾರೆ ಇವರ ಬಳಿ ಯಾರಾದರೂ ಸಲಹೆಗಳಿದ್ದರೆ ತಕ್ಷಣವೇ ಇವರು ನೀಡುತ್ತಾರೆ ಇವರಿಗೆ ಬೇರೆಯವರನ್ನು ಸೋಲಿಸುವುದೇ ಅಲ್ಲಿ ಸ್ವಲ್ಪ ಆತುರತೆ ಹೆಚ್ಚಾಗಿರುತ್ತದೆ ಈ ರಾಶಿಯವರಿಗೆ ದೊಡ್ಡ ದೊಡ್ಡ ಸಾಹಸವನ್ನು ಮಾಡಲು ತುಂಬಾ ಇಷ್ಟ ಆದರೆ ಸಾಹಸಗಳ ಬಗ್ಗೆ ಇವರಿಗೆ ಅಷ್ಟೇ ಭಯವೂ ಸಹ ಇರುತ್ತದೆ ಆಸೆಯ ಹಿಂದೆ ಭಯ ಕಾರಣ ಇವರು ಬೇಗ ಕೈಹಾಕುವುದಿಲ್ಲ

ಇವರು ತಮ್ಮ ಸಂತೋಷದ ಕ್ಷಣಗಳನ್ನು ಆತ್ಮೀಯ ಅವರೊಂದಿಗೆ ಹಂಚಿಕೊಳ್ಳುತ್ತಾರೆ ಇವರು ಒಂಟಿಯಾಗಿ ಇರುವುದಕ್ಕಿಂತ ಎಲ್ಲರೊಂದಿಗೆ ಇರಲು ಇಷ್ಟಪಡುತ್ತಾರೆ ಇವರು ತಮ್ಮ ಮನಸ್ಸಿನಲ್ಲಿ ಯಾವುದನ್ನು ಸಹ ಮುಚ್ಚಿಡುವುದಿಲ್ಲ ಆದರೆ ಇವರು ಎಲ್ಲರೊಂದಿಗೆ ಎಲ್ಲಾ ವಿಷಯಗಳನ್ನು ಸಹ ಅಂಚಿ ಕೊಳ್ಳುವುದಿಲ್ಲ ಆದರೆ ಎದುರಿಗೆ ಇರುವ ವ್ಯಕ್ತಿಯೊಂದಿಗೆ ಸ್ಪಷ್ಟತೆಯನ್ನು ಇವರು ಹೊಂದಿ ಇರುತ್ತಾರೆ ಮೇಷ ರಾಶಿಯವರು ರಹಸ್ಯಗಳನ್ನು ಮುಚ್ಚಿಡಲು ಬಯಸುತ್ತಾರೆ ಆದರೆ ರಹಸ್ಯ ದಿಂದಲೇ ಎಲ್ಲಾ ವಿಷಯಗಳನ್ನು ಹೇಳಿ ಬಿಟ್ಟಿರುತ್ತಾರೆ ಈ ರಾಶಿಯವರು ಕಪ್ಪು ಬಣ್ಣವನ್ನು ಹೆಚ್ಚು ಇಷ್ಟಪಡುವುದಿಲ್ಲ ಬಿಳಿ ಹಾಗುವುದು ಬಣ್ಣವನ್ನು ಇವರು ಹೆಚ್ಚು ಇಷ್ಟಪಡುತ್ತಾರೆ ಈ ರಾಶಿಯವರು ಸದಾ ಜಾಗೃತ ದಿಂದ ಮತ್ತು ಉತ್ಸಾಹದಿಂದ ಇರುತ್ತಾರೆ ಯಾವುದೇ ಕೆಲಸಕ್ಕೂ ಇವರನ್ನು ಸುಲಭವಾಗಿ ಒಪ್ಪಿಸಲು ಸಾಧ್ಯವಾಗುವುದಿಲ್ಲ ಈ ರಾಶಿಯವರು ಸುಲಭವಾಗಿ ಯಾರನ್ನು ಯಾವುದನ್ನು ನಂಬುವುದಿಲ್ಲ ಈ ರಾಶಿಯವರು ಯಾರನ್ನಾದರೂ ನಂಬಲು ಒಂದಷ್ಟು ಪರೀಕ್ಷೆಗಳನ್ನು ಇವರು ಮಾಡುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.