ಮಿಥುನ ರಾಶಿಯವರ ಭಾಗ್ಯ ಗುರು

ಮಿಥುನ ರಾಶಿಯವರ ಭಾಗ್ಯ ಗುರು

ರಾಶಿ-ನಕ್ಷತ್ರದಲ್ಲಿ ಅವರವರ ರಾಶಿಯ ಅನುಗುಣವಾಗಿ ಅವರ ಭಾಗ್ಯಗಳನ್ನು ನಾವು ತಿಳಿದುಕೊಳ್ಳೋಣ ಹೀಗಾಗಿ ಈ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳುತ್ತೇವೆ ಯಾವುದೆಂದರೆ ಮಿಥುನ ರಾಶಿಯ ಮಿಥುನ ರಾಶಿಯವರು ವಿಶೇಷವಾಗಿ ಶಿವನ ನಕ್ಷತ್ರ ವಾಗಿದೆ ಶಿವ ಪರಮಾತ್ಮನಿಗೆ ಪೂಜೆ ಮಾಡುವುದರಿಂದ ನಿಮ್ಮ ಕಾರ್ಯಸಿದ್ಧಿಗೆ ತುಂಬಾ ಅನುಕೂಲವಾಗುತ್ತದೆ ತುಂಬಾ ಅದೃಷ್ಟದ ನಕ್ಷತ್ರ ಇವರು ಯಾವುದೇ ಕಾರ್ಯವನ್ನು ಮಾಡಿದರು ಅವರಿಗೆ ನಷ್ಟ ಅನ್ನುವುದು ತುಂಬಾ ಕಡಿಮೆ ಇವಂದು ರಾಶಿಯವರನ್ನು ತುಂಬಾ ಆತುರದ ಸ್ವಭಾವ ನಾನು ಇದನ್ನು ಮಾಡುತ್ತೇನೆ ಮಾಡಲೇಬೇಕು ಎಂದು ತುಂಬಾ ಆತುರದಿಂದ ಇರುತ್ತಾರೆ ಮತ್ತು ನನಗಿಂತ ಮುಂದೆ ಯಾರೂ ಇರಬಾರದು ಎಂಬ ಹಠದ ಸ್ವಭಾವ ಆಗುವುದು ಆದರೆ ಇವರಿಗೆ ಆರೋಗ್ಯದ ವ್ಯಾಧಿಯು ಇದ್ದೇ ಇರುತ್ತದೆ ಇವತ್ತು ರಾಶಿಯವರಿಗೆ ಆರೋಗ್ಯ ಭಾಗ್ಯ ತುಂಬಾ ಖಂಡಿತವಾಗಿ ಇದ್ದೇ ಇರುತ್ತದೆ

ಈ ರಾಶಿಯವರು ಎಲ್ಲದರಲ್ಲೂ ಮುಂದಿರುತ್ತಾರೆ ಯಾರಿಂದಲೂ ಸಹಾಯ ಇವರಿಗೆ ತೊಂದರೆಯಾಗುವುದಿಲ್ಲ ಆದರೆ ಆರೋಗ್ಯದಿಂದ ಇವರಿಗೆ ತೊಂದರೆ ಉಂಟಾಗುತ್ತದೆ ಅಭಿವೃದ್ಧಿ ಹೊಂದುತ್ತಾರೆ ಜಯಶಾಲಿಗಳಾಗುತ್ತಾರೆ ಇವರಿಗೆ ಉದ್ಯೋಗ ಚೆನ್ನಾಗಿ ಹುರಿದು ಬರುತ್ತದೆ ಇವರು ಒಂದು ಸ್ವಂತ ಉದ್ಯೋಗವನ್ನು ಮಾಡಿ ಹತ್ತಾರು ಜನರಿಗೆ ಅನ್ನ ಹಾಕುವ ಯೋಗವು ಸಹ ಇವರಿಗೆ ಇರುತ್ತದೆ ಆದರೆ ಇವರಿಗೆ ದೃಷ್ಟಿದೋಷ ಇದ್ದಾಗ ಏನಾದರೂ ಕಂಟಕ ಇದ್ದಾರೆ ಮತ್ತು ವಾಮಾಚಾರದ ಸಮಸ್ಯೆ ಇದ್ದರೆ ಮೊದಲು ಇದು ಅವರು ಅದನ್ನು ಪರಿಹಾರ ಮಾಡಿಕೊಂಡು ಮುನ್ನುಗ್ಗಬೇಕು ಆಗುತ್ತದೆ ಇವರಿಗೆ ಇದೆಲ್ಲ ಪರಿಹಾರಗಳು ಎಂದರೆ

ತಮಿಳುನಾಡಿನಲ್ಲಿರುವ ಚಿದಂಬರ ದೇವಾಲಯಕ್ಕೆ ಹೋಗಿ ಬರಬೇಕು ಇದರಿಂದ ನಿಮ್ಮಲ್ಲಿರುವ ಕರ್ಮಗಳು ಮತ್ತು ಆರೋಗ್ಯ ಭಾದೆಗಳು ನಿವಾರಣೆಯಾಗುತ್ತದೆ ಮತ್ತೆ ಇವರು ಕಾಳಸ್ತಿ ಹೋಗಿ ಬಂದರೆ ಉತ್ತಮ ಈ ರಾಶಿಯವರು ಕೆಂಪುವಸ್ತ್ರ ಮತ್ತು ತಾಮ್ರದ ವಸ್ತುವನ್ನು ದಾನಮಾಡಿದರೆ ಇವರಿಗೆ ಯಾವ ಸಮಸ್ಯೆಗೆ ಸಹ ಬರುವುದಿಲ್ಲ ಮತ್ತೆ ಇವರು ವರ್ಷಕ್ಕೆ ಒಂದು ಬಾರಿಯಾದರೂ ಇವರಿಗೆ ಸಾಧ್ಯವಾದರೆ ಮೃತ್ಯುಂಜಯ ಹೋಮವನ್ನು ದೇವಾಲಯಗಳಲ್ಲಿ ಮಾಡಿಸಿ ಇದರಿಂದ ಕಂಡಿತವಾಗಿಯೂ ನಿಮ್ಮಲ್ಲಿರುವ ಆರೋಗ್ಯ ಭಾಗ್ಯ ದೋಷ ಎಲ್ಲವೂ ಸಹ ನಿವಾರಣೆಯಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.