ಮೈಸೂರು ದಸರಾ ಇತಿಹಾಸ

ಮೈಸೂರು ದಸರಾ ಇತಿಹಾಸ

ಹತ್ತು ದಿನಗಳ ಕಾಲ ತುಂಬಾ ವಿಜ್ರಂಭಣೆಯಿಂದ ಆಚರಿಸುವಂತಹ ಒಂದು ಹಬ್ಬವೇ ನವರಾತ್ರಿ ಹಬ್ಬ ಅಷ್ಟೇ ಅಲ್ಲದೆ ವಿಶ್ವವಿಖ್ಯಾತಿ ಪ್ರಸಿದ್ಧ ಗೊಂಡಿರುವ ಮೈಸೂರು ದಸರಾಗೆ ಎರಡು ರೀತಿಯ ವಿಜ್ರಂಭಣೆ ಇರುತ್ತದೆ ಮೊದಲನೆಯದು ಒಂಬತ್ತು ದಿನಗಳ ನವರಾತ್ರಿ ಆದರೆ ಇನ್ನೊಂದು ಹತ್ತುದಿನಗಳ ದಸರಾ ಉತ್ಸವ ಮೊದಲನೆಯದು ಅರಮನೆ ಒಳಗಿನ ರಾಜ್ಯ ಮಹಾರಾಜರ ರಾಜವಂಶಸ್ಥರ ಪೂಜಾ ವಿಧಿವಿಧಾನಗಳು ಆದರೆ ಸರ್ವರಿಗೂ ಉದ್ದವಾಗಿ ಎರಡನೆಯದು ಅನಾವರಣಗೊಳ್ಳುತ್ತದೆ ನಮ್ಮ ಸಂಸ್ಕೃತಿ ಮತ್ತು ಶಕ್ತಿ ಸ್ವರೂಪವಾದ ಈ ನವರಾತ್ರಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp

ದೇಶದ ಪ್ರತಿಯೊಂದು ಕಡೆಯಲ್ಲೂ ನವರಾತ್ರಿ ದಸರಾ ನಡೆಯುವುದು ಎಲ್ಲರಿಗೂ ಗೊತ್ತು ಆದರೆ ಮೈಸೂರು ದಸರಾದ ವಿಷಯವೇ ವೈಭೋಗವೆ ಬೇರೆ ಇಡಿ ವಿಶ್ವವೇ ಇದ್ದವರಿಗೆ ನೋಡುವಂತ ಹಾಗೆ ಮಾಡುತ್ತದೆ ಮೈಸೂರು ದಸರಾ ಎಂದರೆ ಎಲ್ಲರಿಗೂ ಮೈ ರೋಮಾಂಚನ ಗೊಂಡ ಎಲ್ಲಿಲ್ಲದ ಉತ್ಸವ ಮತ್ತು ಸಂಭ್ರಮ ಮೈಸೂರು ದಸರಾ ಮೈಸೂರು ಅರಮನೆ ಮೈಸೂರು ಸುಂದರ ಚಿನ್ನದ ಅಂಬಾರಿ ಆನೆಗಳು ಮತ್ತು ರತ್ನಖಚಿತ ಸಿಂಹಾಸನ ತಾಯಿ ಚಾಮುಂಡೇಶ್ವರಿ ಶ್ರೀ ವೈಬೋಗ ಮೆರವರಿಗೆಗಳು ನಮಗೆ ನೆನಪಾಗುತ್ತದೆ ಒಂದು ಕಾಲದಲ್ಲಿ ರಾಜವಂಶಸ್ಥರ ಹಬ್ಬವಾಗಿದ್ದ ಇದು ಈಗಿನ ಸಮಯದಲ್ಲಿ ನಾಡಹಬ್ಬ ಎಂದೇ ಪ್ರಸಿದ್ಧವಾಗಿದೆ ಮೈಸೂರು ದಸರಾಗೆ ನಾಲ್ಕು ಶತಮಾನಗಳ ಇತಿಹಾಸವಿದೆ ಮೈಸೂರಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿ ಮೈಸೂರಿನಲ್ಲಿ ಮೈಸೂರಿನವರಾದ ಆದಂತಹ ಕೆಲವು ಸಾಂಸ್ಕೃತಿಕ ಹಿರಿಮೆ ಮತ್ತು ಆಚಾರ ವಿಚಾರಗಳು ಉಂಟು ಕರ್ನಾಟಕದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿ ವಿಜಯನಗರ ಕಾಲದಲ್ಲಿ ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ನಮ್ಮ ಅರಸರು

ಅವರ ಕಾಲದಲ್ಲಿ ಆರಂಭಗೊಂಡ ನವರಾತ್ರಿ ಹಬ್ಬವನ್ನು ಸಹ ಹೆಚ್ಚಿನ ವೈಭವದ ವರ್ಣಮಯ ಕಲೆ ತಂದುಕೊಟ್ಟವರು ವಿಜಯನಗರದ ಅರಸರಲ್ಲಿ ಅತ್ಯಂತ ಪ್ರಖ್ಯಾತ ಗೊಂಡಿದೆ ಇದ್ದಂತಹ ನಮ್ಮ ಶ್ರೀಕೃಷ್ಣದೇವರಾಯರು ಅನೇಕ ಗಣ್ಯ ವ್ಯಕ್ತಿಗಳು ದೇಶ ವಿದೇಶಿಯರು ಈ ಮೈಸೂರು ದಸರಾವನ್ನು ಬಂದು ಕಣ್ತುಂಬಿಕೊಂಡು ಅದರ ಬಗ್ಗೆ ತಮ್ಮ ಕಥನಗಳಲ್ಲಿ ಉಲ್ಲೇಖಸಿದ್ದಾರೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp

Leave A Reply

Your email address will not be published.