ನರ ದೌರ್ಬಲ್ಯ ನಿವಾರಿಸುವ ಜೊತೆಗೆ ನರಗಳಿಗೆ ಶಕ್ತಿ ಎನರ್ಜಿ ಹೆಚ್ಚಿಸುವ ಮನೆಮದ್ದು.

ನರ ದೌರ್ಬಲ್ಯ ನಿವಾರಿಸುವ ಜೊತೆಗೆ ನರಗಳಿಗೆ ಶಕ್ತಿ ಎನರ್ಜಿ ಹೆಚ್ಚಿಸುವ ಮನೆಮದ್ದು.

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನರ ದೌರ್ಬಲ್ಯ ನಿವಾರಿಸುವ ಜೊತೆಗೆ ನರಗಳಿಗೆ ಶಕ್ತಿ ಎನರ್ಜಿ ಹೆಚ್ಚಿಸುವ ಮನೆಮದ್ದು, ಬಹಳಷ್ಟು ಜನರಿಗೆ ನರಗಳ ದೌರ್ಬಲ್ಯ ಅಥವಾ ನರಗಳ ಬಲ ಹೀನತೆ ಸಮಸ್ಯೆ ಇರುತ್ತದೆ ಇದನ್ನು ಸಹ ನಾವು ಡಾಕ್ಟರ್ ಗಳ ಹತ್ತಿರ ಹೋಗಿ ಮಾತ್ರೆ ತೆಗೆದುಕೊಳ್ಳುವ ಬದಲು ಮನೆಮದ್ದು ಮಾಡಿಕೊಳ್ಳುವ ಮೂಲಕ ಹೇಗೆ ಸರಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ, ನರಗಳಲ್ಲಿ ಬಲಹೀನತೆ ಇರುವ ವ್ಯಕ್ತಿಗಳಿಗೆ ಕುತ್ತಿಗೆ ಕೈ ಕಾಲು ಈ ಭಾಗಗಳಲ್ಲಿ ಹಿಡಿದ ಹಾಗೆ ಹೆಚ್ಚು ಅನುಭವ ಉಂಟಾಗುತ್ತದೆ ಈ ರೀತಿ ನರಗಳಲ್ಲಿ ತೊಂದರೆ ಉಂಟಾದಾಗ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಈ ದೋಷದಿಂದಾಗಿ ನಾವು ಕೆಲವೊಮ್ಮೆ ಚಿಕ್ಕ ವಸ್ತುವನ್ನು ಕೈಯಲ್ಲಿ ಹಿಡಿದರು ಸಹ ತುಂಬಾ ಭಾರ ಇರುವಂತೆ ಅನುಭವ ಉಂಟಾಗುತ್ತದೆ, ಅಂತಹ ಸಂದರ್ಭಗಳಲ್ಲಿ ಕೈಯಲ್ಲಿರೋ ವಸ್ತುವನ್ನು ಕೈ ಬಿಟ್ಟು ಬಿಡುತ್ತೇವೆ

ಈ ರೀತಿ ನರ ದೋಷ ಇದ್ದರೆ ಮಾತ್ರ ಉಂಟಾಗುತ್ತದೆ ದೇಹದಲ್ಲಿರುವ ಎಲ್ಲ ನರಕೋಶಗಳಿಗೆ ಸಮರ್ಪಕವಾಗಿ ರಕ್ತಸಂಚಾರ ಆಗದಿದ್ದಾಗ ತಲೆ ಬಾರ ಆಗುವುದು, ತಲೆನೋವು ಬರುವುದು, ತಲೆ ಸುತ್ತಿದಂತೆ ಅನುಭವ ಉಂಟಾಗುತ್ತದೆ ಈ ರೀತಿ ನರಗಳ ಸಮಸ್ಯೆ ಉಂಟಾದಾಗ ನಾವು ಕಾಲಕ್ಕೆ ತಕ್ಕಂತೆ ಸರಿಯಾದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಇಲ್ಲವಾದರೆ ವಯಸ್ಸಾದಂತೆ ನರಗಳಲ್ಲಿ ಬಲಹೀನತೆ ಹೆಚ್ಚಾಗುತ್ತ ಹೋಗುತ್ತದೆ ಕೆಲವರಿಗೆ ಎಷ್ಟೇ ಮಾತ್ರೆಗಳನ್ನು ತೆಗೆದುಕೊಂಡರೂ ಸಹ ನರದೌರ್ಬಲ್ಯ ಕಡಿಮೆಯಾಗುವುದಿಲ್ಲ ಅಂತವರು ಮಾತ್ರೆಗಳ ಬದಲಾಗಿ ಮನೆಮದ್ದು ಮಾಡುವ ಮೂಲಕ ಹಾಗೂ ಸೂರ್ಯನಿಂದ ಬರುವಂತಹ ವಿಟಮಿನ್ ಡಿಯನ್ನು ಪಡೆದುಕೊಳ್ಳುವುದರ ಮೂಲಕ ನರಗಳಲ್ಲಿ ಉಂಟಾಗುವ ಬಲಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಈ ರೀತಿಯಾಗಿ ಮಾಡುವುದರಿಂದ ನಮಗೆ ಎಷ್ಟೇ ವಯಸ್ಸಾದರೂ ಸಹ ನೆನಪಿನ ಶಕ್ತಿ ಕುಂದುವುದಿಲ್ಲ ನಮ್ಮ ಮೆದುಳು ಚುರುಕಾಗಿ ಇರುವಂತೆ ನೋಡಿಕೊಳ್ಳಬಹುದು ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಮೆದುಳಿನ ಕಾರ್ಯಗಳು ನಿರ್ಧಾರವಾಗುವುದು ನಮ್ಮ ನರಕೋಶಗಳ ಮೇಲೆ, ನರಕೋಶಗಳ ಆರೋಗ್ಯದ ಮೇಲೆ ಯಾವಾಗ ಏನಾದರೂ ತೊಂದರೆ ಉಂಟಾಗುತ್ತದೆ ಆಗಾಗ ನರ ದೌರ್ಬಲ್ಯ ಉಂಟಾಗುತ್ತದೆ ನರಕೋಶಗಳ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದಿಷ್ಟು ಆಹಾರ ಪದಾರ್ಥಗಳಿವೆ ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ನಮ್ಮ ನರಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದನ್ನು ಮಾಡೋಣ, ಈ ಮನೆಮದ್ದು ಮಾಡಲು 10 ಗ್ರಾಂ ಅಗಸೆ ಬೀಜ, ವಾಲ್ನಟ್ ಇದರಲ್ಲಿ ಒಮೆಗಾ ತ್ರಿ ಇರುತ್ತೆ, ಸಾಕಷ್ಟು ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಇರುತ್ತೆ ಇದು ಮೆದುಳಿನ ಬೆಳವಣಿಗೆಗೆ ತುಂಬಾ ಸಹಾಯಕಾರಿ ಆಗಿರುತ್ತದೆ ನರಕೋಶಗಳ ಮತ್ತು ಮೆದುಳಿನ ಆರೋಗ್ಯಕ್ಕೆ ಇದು ಬಹಳಷ್ಟು ಒಳ್ಳೆಯದು, ಕಾಳು ಮೆಣಸು ಐದು ಗ್ರಾಂ, 2 ಸ್ಪೂನ್ ಕಲ್ಲುಸಕ್ಕರೆ, ಚಕ್ಕೆ 1 ಇಂಚ್ ಅಷ್ಟು, ಒಣಕೊಬ್ಬರಿ 10 ಗ್ರಾಂ ಅಥವಾ ಹೆಚ್ಚಿಗೆ ಬೇಕಾದರೂ ತೆಗೆದುಕೊಳ್ಳಬಹುದು, ಶುಗರ್ ಇರುವವರು ಕಲ್ಲು ಸಕ್ಕರೆಯನ್ನು ಬಿಡಬೇಕು ನಂತರ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು ಈ ಪದಾರ್ಥಗಳಲ್ಲಿ ಒಣಕೊಬ್ಬರಿ ಹಾಗೂ ವಾಲ್ನಟ್ ಗಳಲ್ಲಿ ಎಣ್ಣೆಯ ಅಂಶವಿರುವುದರಿಂದ ಪೌಡರ್ ಸ್ವಲ್ಪ ಉದುರುದುರಾಗಿ ಇರಲ್ಲ ನಂತರ ಈ ಪೌಡರನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 1 ಸ್ಪೂನ್ ತೆಗೆದುಕೊಂಡು ಆಂಟಿಸ್ ಪೋನ್ ಪೌಡರನ್ನು ತಿಂದು ಒಂದು ಲೋಟ ನೀರು ಒಂದು ಲೋಟ ಹಾಲು ಕುಡಿಯಬಹುದು, ಜೀರ್ಣಶಕ್ತಿ ಹೆಚ್ಚಾಗಿರುವವರು ಒಂದು ಲೋಟ ಹಾಲನ್ನು ಬೇಕಿದ್ದರೂ ಕುಡಿಯಬಹುದು

ಈ ಪೌಡರ್ ತೆಗೆದುಕೊಂಡ ಒಂದು ಗಂಟೆಯವರೆಗೂ ಕಾಫಿ ತಿಂಡಿ ಯಾವುದನ್ನು ಸೇವಿಸಬಾರದು ಹತ್ತು ದಿನಗಳವರೆಗೂ ಈ ಪುಡಿಯನ್ನು ಸೇವಿಸುತ್ತ ಬಂದರೆ ನಿಮಗೆ ನಿಧಾನವಾಗಿ ಇದರ ಪರಿಣಾಮ ಬೀರಲು ಆರಂಭವಾಗುತ್ತದೆ ನರಗಳಲ್ಲಿ ದೌರ್ಬಲ್ಯ ಇರುವುದು ಕಡಿಮೆಯಾಗಿ ನರಗಳಲ್ಲಿ ಶಕ್ತಿ ಬರುತ್ತದೆ ಹಾಗೆ ಇವುಗಳ ಜೊತೆಗೆ ನಮ್ಮ ದಿನ ನಿತ್ಯದ ಆಹಾರದ ಜೊತೆಗೆ ಸ್ಟ್ರಾಬೆರಿ ರಸ್ಬೆರಿ ಅಂತಹ ಹಣ್ಣುಗಳನ್ನು ಸಹ ಸೇವಿಸಬೇಕು ಮುಖ್ಯವಾಗಿ ಪ್ರತಿದಿನ ಪ್ರಾಣಾಯಾಮ, ಯೋಗ, ವಾಕಿಂಗ್ ಮುಂತಾದವುಗಳನ್ನು ಮಾಡಬೇಕು ಇದರಿಂದಲೂ ಸಹ ನರಕೋಶಗಳಲ್ಲಿ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.