ನಿಮ್ಮ ಮನೆಯಲ್ಲಿ ಆಗುವಂತಹ ಜಗಳಗಳಿಗೆ ಇದೆ ಕಾರಣ

ನಿಮ್ಮ ಮನೆಯಲ್ಲಿ ಆಗುವಂತಹ ಜಗಳಗಳಿಗೆ ಇದೆ ಕಾರಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಈ ಒಂದು ಸಮಸ್ಯೆ ಸಾಕಷ್ಟು ಮನೆಯಲ್ಲಿ ಪ್ರತಿನಿತ್ಯ ನಡೆಯುತ್ತಿರುತ್ತದೆ ವಿನಾಕಾರಣ ಮನೆಯಲ್ಲಿ ಜಗಳಗಳು ಕಲಹಗಳು ಪ್ರತಿನಿತ್ಯ ಕೂಡ ನಡೆಯುತ್ತಿರುತ್ತದೆ ಆದರೆ ಯಾವ ಕಾರಣಕ್ಕಾಗಿ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ ಇದರಿಂದ ಮನೆಯ ವಾತಾವರಣವೇ ಹಾಳಾಗಿ ಹೋಗುತ್ತದೆ ಮನೆಯ ಸದಸ್ಯರಿಗೆ ತನ್ನ ಮನೆಯಲ್ಲಿಯೇ ನೆಮ್ಮದಿ ಇಲ್ಲದಂತೆ ಆಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣಗಳಾದರೂ ಏನು? ಇನ್ನು ನೋಡುವುದಾದರೆ ಅದು ಒಂದೇ “ಪೊರಕೆ” ಹೌದು ಹೊರಕ್ಕೆ ವಿಷಯದಲ್ಲಿ ನಾವು ಮಾಡುವ ತಪ್ಪುಗಳೇ ಮನೆಯ ಜಗಳ ಕಲಹಗಳಿಗೆ ಕಾರಣವಾಗುತ್ತದೆ ಹಾಗಾದರೆ ಪೊರಕೆ ವಿಷಯದಲ್ಲಿ ಯಾವ ತಪ್ಪುಗಳು ಮನೆಯಲ್ಲಿ ಈ ಪ್ರೀತಿಯ ಕಲಹಗಳು ಮತ್ತು ಜಗಳಗಳಿಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಈಗ ತಿಳಿಯೋಣ ಬನ್ನಿ


ಶಾಸ್ತ್ರಗಳ ಪ್ರಕಾರ ಕಸ ಎನ್ನುವುದು ರಾಹುವಿನ ಸಂಕೇತ ಹಾಗಾಗಿ ಕಸಗುಡಿಸುವ ಹಂತದಲ್ಲಿ ಈ ಒಂದು ಪೊರಕೆಯನ್ನು ಯಾವುದೇ ಕಾರಣಕ್ಕೂ ನೇರವಾಗಿ ನಿಲ್ಲಿಸಬಾರದು ಎಷ್ಟೋ ಜನರ ಮನೆಯಲ್ಲಿ ಈ ತಪ್ಪುಗಳು ನಡೆಯುತ್ತಿರುತ್ತವೆ ಕಸವನ್ನು ಗುಡಿಸಿ ಪೊರಕೆಯನ್ನು ತೆಗೆದುಕೊಂಡು ಹೋಗಿ ಬಾಗಿಲ ಹಿಂದೆ ನಿಲ್ಲಿಸಿಬಿಡುತ್ತಾರೆ ಈ ರೀತಿ ಮಾಡುವುದರಿಂದಲೇ ಮನೆಯಲ್ಲಿ ಜಗಳಗಳು ಕಲಹಗಳು ಆರಂಭವಾಗುತ್ತದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಆದ್ದರಿಂದ ಇನ್ನು ಮುಂದೆಯಾದರೂ ಯಾರು ಕೂಡ ಈ ಒಂದು ತಪ್ಪನ್ನು ಮಾಡಬೇಡಿ.

ಇನ್ನು ಎರಡನೆಯದಾಗಿ : ಮನೆಯಿಂದ ಹೊರಬಂದ ತಕ್ಷಣ ಎದುರುಗಡೆ ಕಾಣಿಸುವ ಹಾಗೆ ಪೊರಕೆಯನ್ನು ಯಾವುದೇ ಕಾರಣಕ್ಕೂ ಇಡಬಾರದು ಯಾಕೆಂದರೆ ಮನೆಯ ಸದಸ್ಯರಿಗೂ ಕೂಡ ಪದೇಪದೇ ಕಣ್ಣಿಗೆ ಬೀಳುವ ಹಾಗೆ ಪೊರಕೆ ಕಾಣಿಸಬಾರದು ಇದರಿಂದಲೂ ಕೂಡ ಮನೆಯಲ್ಲಿ ಕಲಹಗಳು ಜಗಳಗಳು ಉಂಟಾಗಲು ಕಾರಣವಾಗುತ್ತದೆ ಇನ್ನು ಯಾವಾಗಲೂ ಕಸವನ್ನು ಗುಡಿಸ ಬೇಕಾದರೆ ಚೆನ್ನಾಗಿರುವ ಪೊರಕೆಯಿಂದ ಮಾತ್ರ ಕಸವನ್ನು ಕುಡಿಸಬೇಕು ಎಷ್ಟೋ ಜನರು ಮುರಿದಿರುವ ಪೊರಕೆಯಿಂದ ಕಸವನ್ನು ಗುಡಿಸುತ್ತಾರೆ ಇದು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಮನೆಯಲ್ಲಿ ಕಲಹಗಳು ಜಗಳಗಳು ಹೆಚ್ಚಾಗುತ್ತವೆ ಪೊರಕೆಯು ಮಹಾಲಕ್ಷ್ಮಿ ದೇವಿಯ ಸ್ವರೂಪವಾಗಿ ಇದ್ದರು ಕೂಡ ಕಸ ರಾಹುವಿನ ಸಂಕೇತ ಹಾಗಾಗಿ ಯಾವುದೇ ಕಾರಣಕ್ಕೂ ಪೊರಕೆಯ ವಿಷಯದಲ್ಲಿ ಇಂತಹ ತಪ್ಪುಗಳನ್ನು ಮಾಡಬಾರದು ಈ ರೀತಿಯಾಗಿ ಯಾರ ಮನೆಯಲ್ಲಿ ಪ್ರತಿನಿತ್ಯ ವಿನಾಕಾರಣ ಜಗಳಗಳು ಕಲಹಗಳು ನಡೆಯುತ್ತಿರುತ್ತದೆಯೋ ಅವರು ಮೊದಲಿಗೆ ಪೊರಕೆಯ ಬಗ್ಗೆ ಗಮನಕೊಡಿ ಅಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.