ನೀವು ಧನುರಾಶಿನಾ ಹಾಗಾದರೆ ಪ್ರಮುಖವಾದ 22 ವಿಷಯಗಳನ್ನು ತಿಳಿದುಕೊಳ್ಳಲೇಬೇಕು

ನೀವು ಧನುರಾಶಿ ನಾ ಹಾಗಾದರೆ ಪ್ರಮುಖವಾದ 22 ವಿಷಯಗಳನ್ನು ತಿಳಿದುಕೊಳ್ಳಲೇಬೇಕು

ಮೊದಲನೆಯದಾಗಿ ಧನು ರಾಶಿ ಒಂದು ಗಂಡು ರಾಶಿ ಧನು ರಾಶಿಯ ಅಧಿಪತಿ ಗ್ರಹ ಎಂದರೆ ಗುರು ಗ್ರಹ ಗುರುಗ್ರಹಕ್ಕೆ ಸಮಗ್ರಹ ಮಂಗಳ ಗ್ರಹ ಗ್ರಹ ಆಗಿರುತ್ತದೆ ಈ ರಾಶಿಯವರಿಗೆ ಮಿತ್ರ ಗ್ರಹ ಎಂದರೆ ಸೂರ್ಯ ಮತ್ತು ಚಂದ್ರ ಈ ರಾಶಿಯವರಿಗೆ ಶತ್ರು ಗ್ರಹ ಎಂದರೆ ಶನಿ ಬುಧ ರಾಹು ಧನುರಾಶಿಯವರಿಗೆ ಪೂರ್ವದಿಕ್ಕು ಚೆನ್ನಾಗಿರುತ್ತದೆ

ಧನು ರಾಶಿಯವರು ದ್ವಿಸ್ವಭಾವದವರ್ ಆಗಿರುತ್ತಾರೆ ಧನು ರಾಶಿಯ ಶರೀರ ಭಾಗ ತುಟಿಗಳು ಮತ್ತು ತೊಡೆ ಧನುರಾಶಿಯವರಿಗೆ ಕನಕ ಮತ್ತು ಪುಷ್ಯರಾಗ ಕಲ್ಲುಗಳು ಚೆನ್ನಾಗಿ ಆಗಿ ಬರುತ್ತದೆ ಧನು ರಾಶಿಯವರು ಬೃಹಸ್ಪತಿ ಯನ್ನು ದಕ್ಷಿಣಾಮೂರ್ತಿಯನ್ನು ಹೆಚ್ಚು ಆರಾಧನೆ ಮಾಡಬೇಕು ಧನು ರಾಶಿಯವರು ಸೈನಿಕರು ಅಂತಹ ಸ್ಥಳ ಯುದ್ಧಭೂಮಿಯನ್ನು ಹೆಚ್ಚಾಗಿ ಆಸೆ ಪಡುತ್ತಾರೆ

ಧನುರಾಶಿಯವರಿಗೆ ಮೂಲತ್ರಿಕೋಣ ವಾಗುವಂತಹ ಗ್ರಹ ಬಂತು ಗುರು ಗ್ರಹ ಈ ರಾಶಿಯವರಿಗೆ ಕಿತ್ತಲೆ ಬಣ್ಣ ಹೆಚ್ಚಾಗಿ ಇಷ್ಟ ಆಗುತ್ತದೆ ಧನು ರಾಶಿಯ ನಕ್ಷತ್ರಗಳು ಎಂದರೆ ಮೂಲ ನಕ್ಷತ್ರದ 4 ಪಾದ ಪೂರ್ವಾಷಾಢ ನಕ್ಷತ್ರದ 4 ಪಾದ ಉತ್ತರಾಷಾಡ ನಕ್ಷತ್ರದ ಮೊದಲನೆಯ ಪಾದ ಧನು ರಾಶಿಯವರಿಗೆ ನಂಬರ್ 3 ಸಂಖ್ಯೆ

ಈ ರಾಶಿಯವರಿಗೆ ಉಷ್ಣ ವಾತಾವರಣ ತುಂಬಾ ಇಷ್ಟ ಇನ್ನು ತೊಂದರೆಗೊಳಗಾಗುವ ಅಂತಹ ಶರೀರ ಭಾಗಗಳು ಎಂದರೆ ಕಣ್ಣಿನ ಸಮಸ್ಯೆ ಮತ್ತು ಕೃಷ್ಣ ಭಾಗ ಮತ್ತು ನರಗಳು ತುಂಬಾ ತೊಂದರೆ ಆಗುತ್ತದೆ ಇನ್ನು ಈ ರಾಶಿಯ ಗುಣ ಎಂದರೆ ಧೈರ್ಯ ಸಿಡುಕು ಸ್ವಭಾವ ಮತ್ತು ವಿದ್ಯಾವಂತರಾಗಿ ಇರುತ್ತೀರ ಈ ರಾಶಿಯವರು ಇಷ್ಟಪಡುವ ಉದ್ಯೋಗಗಳು ಸೈನಿಕರು ನ್ಯಾಯಾಧೀಶರು ಸರ್ಕಾರಿ ಕೆಲಸಗಳು ಮತ್ತು ಶಿಕ್ಷಕರು ಆಗಲು ಇಷ್ಟಪಡುತ್ತೀರಾ ಧನು ರಾಶಿಯವರು ಉಪ್ಪು ಹುಳಿ ಸಿಹಿ ಕಾರ 4 ಇಷ್ಟಪಡುತ್ತಾರೆ ಇನ್ನು ಧನು ರಾಶಿಯವರು ಅಗ್ನಿ ತತ್ವದಲ್ಲಿ ಹುಟ್ಟಿರುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (9916852606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.