ಸರ್ಪರಾಜ ಅಷ್ಟೋತ್ತರ ಜಪಿಸಿ ನೋಡಿ ಬದುಕಲ್ಲಿ ನಡೆಯುತ್ತದೆ ಅದ್ಭುತ ಪವಾಡ

ಸರ್ಪರಾಜ ಅಷ್ಟೋತ್ತರ ಜಪಿಸಿ ನೋಡಿ ಬದುಕಲ್ಲಿ ನಡೆಯುತ್ತದೆ ಅದ್ಭುತ ಪವಾಡ


ಸರ್ಪಗಳೆಂದರೆ ‘ನಮ್ಮ ಧರ್ಮದಲ್ಲಿ ಮಹತ್ವದ ಸ್ಥಾನ’ ಸಂತಾನದಿಂದ ಹಿಡಿದು ಕೆಲಸಗಳಲ್ಲಿ ಪದೇಪದೆ ಹಾಗೂ ವೈಫಲ್ಯಗಳ ವರೆಗೂ ಸರ್ಪದೋಷದ ನಂಟು ಬಿಚ್ಚಿಕೊಳ್ಳುತ್ತೆ ಆಳವಾಗಿ ವಿಚಾರಿಸಲು ಹೊರಟಾಗ .ಹೀಗಾಗಿಯೇ ಸರ್ಪ ಪ್ರೀತಿ ರಾವ ಸೆಮೇಕರಣಿ ಆರೋಗ್ಯ ಪುತ್ರ ಎನ್ನುವಂತಹ ಮಾತಿನಿಂದ ಚಾಲ್ತಿಗೆ ಬಂದಿದ್ದು .ಇಂತಹ ನಾಗನ ಆರಾಧನೆ ಮಾಡಬೇಕಾದ ಮಹತ್ವ ಮತ್ತು ವಿಧಾನ ಏನೋನು ಎಂಬುದನ್ನು ತಿಳಿಯಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


ಶ್ರೀ ಸರ್ಪರಾಜ ಅಷ್ಟೋತ್ತರ ಅತ್ಯಂತ ಅಪರೂಪ ಮತ್ತು ವಿಶೇಷ ಪವಿತ್ರವಾದದ್ದು ಮಂತ್ರಸಾರವಾಗಿದೆ. ಅನೇಕ ಚಿತ್ರಗಳಲ್ಲಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಸರ್ಪರಾಜನ ಬಗ್ಗೆ ಮಾಹಿತಿ ಸಿಗುತ್ತದೆ. ಬಹುತೇಕ ಕಡೆ ಮುಖ್ಯವಾಗಿ ನವ ನಾಗೇಂದ್ರ ಹೆಸರುಗಳ ಉಲ್ಲೇಖ ಮಾಡಲಾಗಿದೆ .ಶ್ರೀ ಅನಂತ ವಾಸುಕಿ ,ಶ್ರೀ ತಕ್ಷಕ ,ಶ್ರೀ ವಿಶ್ವತೋಮುಖ, ಕರ್ಕೋಟಕ , ಮಹಾಪದ್ಮ ,ಪದ್ಮಶಂಖ ,ಧೃತರಾಷ್ಟ್ರರಾಯ ಹೀಗೆ ನವನಾಗರ ಹೆಸರುಗಳು ಬಹಳ ಪ್ರಸಿದ್ಧ. ಸರ್ಪ ರಾಜರ ಹೆಸರುಗಳು ಹೇಗೆ ವಿಶೇಷವೂ ಅದೇ ರೀತಿ ಹದಿನಾರು ಜನ ನಾಗ ವೈದ್ಯರು ಕೂಡ ಬಲು ವಿಶೇಷ ಶ್ರೀ ನಾಗ ಮಾತೆ ,ಸಂಜೀವಿನಿ ,ಸಿದ್ದಯೋಗಿ ನಿ,ಯೋಗಿನಿ , ಪ್ರಿಯಾ ಜರಾತ್ಕಾರು ಜಗದ ,ಮನಸಾ ವೈಷ್ಣವಿ , ಆಸ್ತಿಕ ಮಾತಾ ,ವಿಶ್ವವರಾದೇವಿ ಇವರೆಲ್ಲರೂ ಕೂಡ ನಾಗ ಮಾತೆಯರು .ಸ್ತ್ರೀಯರು ಪ್ರತಿದಿವಸ ಈ ದೇವಿಯರ ದೇವಿಯರ ಸ್ಮರಣೆ ಮಾಡದೆ ದೀರ್ಘ ಸುಮಂಗಲಿ ಆಗುತ್ತಾರೆ .

ಮನೆಯಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿರುತ್ತಾರೆ ದಾಂಪತ್ಯ ಜೀವನ ಸುಖವಾಗಿರುತ್ತೆ ಎಂಬ ನಂಬಿಕೆಗಳಿವೆ. ನಾಗ ಸಂತುಷ್ಟಿಗಾಗಿ ಹಲವಾರು ಪೂಜೆ ಪುನಸ್ಕಾರಗಳಿವೆ. ಇದರಲ್ಲಿ ನಾಗ ಅಷ್ಟೋತ್ತರ ಓದುವುದು ಕೂಡ ಉತ್ತಮ ಆಯ್ಕೆ . ಈ ನಾಗರ ಅಷ್ಟೋತ್ತರವನ್ನು ಓದುವುದರಿಂದ ಏನೇನು ಲಾಭಗಳಿವೆ ಎಂದರೆ ಯಾರು ಪ್ರತಿದಿನವೂ ನವ ನಾಗೇಂದ್ರರು ಮತ್ತು ನಾಗ ಮಾತೆಯರನ್ನು ಸ್ಮರಿಸಿ ಸರ್ಪರಾಜ ಅಷ್ಟೋತ್ತರವನ್ನು ಓದುತ್ತಾರೋ ಅಂತಹವರ ಮನೆಯಲ್ಲಿ ಸರ್ಪ ದೇವರ ಆಶೀರ್ವಾದ ಸದಾಕಾಲ ಲಭಿಸುತ್ತದೆ.

ಸರ್ವ ಭಯ ಆ ಸರ್ಪಭಯ ಆ ಶತ್ರು ಭಯ ನಿವಾರಣೆಯಾಗುತ್ತದೆ. ನವ ನಾಗೇಂದ್ರರು ಮತ್ತು ನಾಗದೇವತೆಯ ಸ್ಮರಣೆ ಮಾಡಿ ಸರ್ಪರಾಜ ಅಷ್ಟೋತ್ತರ ಓದಿ ಹುತ್ತಕ್ಕೆ ನಮಸ್ಕಾರ ಮಾಡ್ತಾ ಬಂದ್ರೆ ಮನೆಯಲ್ಲಿ ಜಗಳ ನಿವಾರಣೆಯಾಗಿ ಸಂತೋಷದ ಜೀವನ ಮಾಡ್ತೀರಿ ,ಆರೋಗ್ಯವಾಗಿರುತ್ತೀರಿ, ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ಪೂಜೆ ಮಾಡ್ಸಿ ಸರ್ಪರಾಜ ಸ್ತೋತ್ರವನ್ನೂ ಓದಿ ಮಂಡಲ ಪೂಜೆ ಮಾಡಿದರೆ ಸಂತಾನ ಭಾಗ್ಯ ಲಭಿಸುತ್ತದೆ . ಗಂಡ ಹೆಂಡತಿ ವಿರಸ ಇರೋರು ವಿಚ್ಛೇದನ ಸಮಸ್ಯೆ ಇರೋರು ಸೃಷ್ಟಿ ಅಥವಾ ಅಷ್ಟಮಿಯ ದಿನ ನಾಗರಾಜನ ಅಷ್ಟೋತ್ತರ ಹೇಳಿ ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ .

ಯಾರಿಗೆ ಫಿಟ್ಸ್ ನಂತಹ ಕಾಯಿಲೆ ಇದೆಯೋ ಅಂತಹವರು ಓದಿದರೆ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಆಗುತ್ತದೆ. ಕಾಲ ಸರ್ಪದೋಷ ಇರೋರು ಓದಿದರೆ ಕಾಲ ಸರ್ಪದೋಷ ಕಾಲಸರ್ಪ ಯೋಗವಾಗಿ ಬದಲಾಗಿ ಉತ್ತಮವಾದ ಫಲವನ್ನು ಕೊಡುತ್ತದೆ .ಯಾವುದೇ ತರಹದ ಪಂಚಮ ರಾಹು, ಸಪ್ತಮ ರಾಹು ,ಅಷ್ಟಮ ರಾಹು ದೋಷ ಗಳು ಕೂಡ ನಾಗರಾಜ ಅಷ್ಟೋತ್ತರ ಪಠಣದಿಂದ ನಿವಾರಣೆಯಾಗುತ್ತವೆ. ಯಾರೂ ಸರ್ಪ ಸಂಸ್ಕಾರವನ್ನು ಮಾಡಿ ನಾಗರಪ್ರತಿಷ್ಠೆ ಮಾಡ್ಸುದ್ರು ಕೂಡ ತೊಂದರೆ ಅನುಭವಿಸುತ್ತಿರುವ ಅವರು ನಾಗರಾಜ ದೇವರ ಅಷ್ಟೋತ್ತರವನ್ನು ನಲವತ್ತೆಂಟು ದಿವಸ ಓದಿ ಪೂಜೆ ಮಾಡಿದ್ರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತವೆ .

ಗರ್ಭದೋಶದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರೋರು ನಿಯಮಿತವಾಗಿ ನಾಗರಾಜ ಅಷ್ಟೋತ್ತರವನ್ನು ಪ್ರತಿದಿನ ಓದ್ತಾ ಬಂದ್ರೆ ದೋಷ ನಿವಾರಣೆಯಾಗದೆ ಆರೋಗ್ಯ ಭಾಗವಾಗುತ್ತದೆ .ಅಶ್ವಿನಿ ನಕ್ಷತ್ರ ,ಮಕಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪ ದೋಷ ಇರೋರಿಗೆ ನಾಗರಾಜ ಅಷ್ಟೋತ್ತರಪಠಣ ಅತ್ಯುತ್ತಮವಾದ ಪರಿಹಾರ .ಸರ್ಪದೋಷದಿಂದ ವಿವಾಹ ಸಮಸ್ಯೆ ಇರೋರು ಪ್ರತಿದಿನ ಸರ್ಪರಾಜ ಅಷ್ಟೋತ್ತರವನ್ನು ಮತ್ತು ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ . ವಿವಾಹಿತರ ಓದಿದರೆ ದಾಂಪತ್ಯ ಚೆನ್ನಾಗಿರುತ್ತೆ. ಇದಿಷ್ಟು ನಾಗರಾಜ ಅಷ್ಟೋತ್ತರದ ಮಾಹಿತಿಯಾಗಿದೆ
ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.