ಶಿವ ಪಾರ್ವತಿ ದೇವರ ಆಶೀರ್ವಾದ ಈ 5 ರಾಶಿಯವರಿಗೆ ರಾಜಯೋಗ

ನಮಸ್ಕಾರ ಸ್ನೇಹಿತರೆ ಶಿವ ಹಾಗೂ ಪಾರ್ವತಿ ದೇವರ ಆಶೀರ್ವಾದ ಈ ರಾಶಿಯವರಿಗೆ ಅದು ಯಾವ ರಾಶಿ ಎಂದು ನೋಡೋಣ ಬನ್ನಿ

ಪ್ರತಿಯೊಬ್ಬ ಗಂಡನಿಗೂ ತನ್ನ ಪತ್ನಿ ಅವನ ಅರ್ಧಾಂಗಿ ಇದ್ದ ಹಾಗೆ ಶಿವನು ತನ್ನ ಪತ್ನಿ ಪಾರ್ವತಿಯನ್ನು ಅರ್ಧಾಂಗಿ ಎಂದು ಪುರಾಣಗಳಲ್ಲಿ ಅರ್ಥೈಸಿದ್ದಾರೆ ಶಿವ ಮತ್ತು ಪಾರ್ವತಿಯ ಒಂದಾಗಿ ರಾಶಿಯವರ ಮೇಲೆ ಬಹಳ ಕೃಪೆಯನ್ನು ತೋರಿದ್ದಾರೆ ಎಂದರೆ ತಪ್ಪಾಗುವುದಿಲ್ಲ ಈ ಇದು ರಾಶಿಯಲ್ಲಿರುವ ಜನರು ಬಹಳ ಪುಣ್ಯವನ್ನು ಮಾಡಿದ್ದಾರೆ ಏಕೆಂದರೆ ಇವರಿಗೆ ಇವರು ಪಟ್ಟಂತ ಕಷ್ಟ ಶ್ರಮದ ಫಲವಾಗಿ ಇಂದಿನಿಂದ ಅವರಿಗೆ ಒಳ್ಳೆಯ ದಿನಗಳು ಬಂದಿದೆ ಮತ್ತು ಅವರ ಮೇಲೆ ದೇವರ ಕೃಪಾಕಟಾಕ್ಷದ ಕೂಡ ಇದೆ

ಶಿವ ಹಾಗೂ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಆರೋಗ್ಯದಲ್ಲಿ ಬಹಳ ಒಳ್ಳೆಯ ಸಂಚಲನ ಮೂಡಲಿದೆ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದ ವರಿಗೆ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕೂಡ ಲಭಿಸಲಿದೆ ಹಾಗೂ ಈ ವ್ಯಕ್ತಿಗಳ ಸಂಸಾರಿಕ ಜೀವನದಲ್ಲಿ ಒಳ್ಳೆಯ ಸಾಮರಸ್ಯ ಬೇರೆಯಲಿದೆ ಗಂಡ-ಹೆಂಡತಿ ನಡುವೆ ಜಗಳ ಕಿತ್ತಾಟ ಆಗಿದ್ದರೆ ಆದಷ್ಟು ಬೇಗ ಒಂದಾಗಲಿದ್ದೀರಿ ಹಾಗೂ ಮನೆಯಲ್ಲಿ ನೀವು ನಿಮ್ಮ ತಂದೆ-ತಾಯಿ ಗಳೊಂದಿಗೆ ಜಗಳವಾಡಿಕೊಂಡಿದ್ದಾರೆ ತಂದೆ-ತಾಯಿ ಕೂಡ ಅದನ್ನು ಮರೆತು ನಿಮ್ಮ ಜೊತೆ ಸಂತೋಷದಿಂದ ಇರುತ್ತಾರೆ

ಹಾಗೆ ತಂದೆ-ತಾಯಿಯರ ಆಶೀರ್ವಾದ ಮತ್ತು ಪೂರ್ಣ ಸಹಾಯ ನಿಮಗೆ ದೊರೆಯಲಿದೆ ನೀವು ಅಂದುಕೊಂಡಂತ ಕೆಲಸ ಕೆಲವೊಂದಷ್ಟು ಅರ್ಥ ನಿಂತಂತಹ ಕೆಲಸ ಕೂಡ ಪೂರ್ಣ ಮಾಡಿಕೊಳ್ಳಲಿದ್ದೇವೆ ಹೊಸ ವ್ಯಾಪಾರ ವಿಚಾರ ಆಲೋಚನೆ ಹೊಂದಿರುವವರಿಗೆ ಅದನ್ನು ಆರಂಭಿಸಲು ಒಳ್ಳೆಯ ದಿನವಾಗಿ ಪರಿವರ್ತನೆಯಾಗಲಿದೆ

ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು ನಿಮ್ಮ ಸಂಬಳದಲ್ಲಿ ಸಹ ಏರಿಕೆಯನ್ನು ಕಾಣಲಿದ್ದೀರಿ ಮತ್ತು ಕೆಲವರಿಗೆ ಪ್ರೇಮವಿವಾಹ ಕ್ಕಾಗಿ ಕಾಯುತ್ತಿರುವ ಜನರಿಗೆ ಕೂಡ ಒಳ್ಳೆಯ ಸುದ್ದಿ ಲಭಿಸಲಿದೆ ನೀವು ಅಂದುಕೊಂಡಂತೆ ನಿಮ್ಮ ಮನೆಗೆ ಮತ್ತು ನಿಮ್ಮ ಮನೆಯ ಜನರು ನಿಮ್ಮ ಒಂದು ವಿವಾಹಕ್ಕೆ ಸಹಾಯ-ಸಹಕಾರ ಮಾಡುತ್ತಾರೆ ಆ 5 ರಾಶಿಗಳು ಯಾವುವೆಂದರೆ ವೃಷಭ ಕಟಕ ಸಿಂಹ ಮತ್ತು ಕುಂಭ ಹಾಗೂ ವೃಶ್ಚಿಕ ರಾಶಿ ಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.