ಸ್ತ್ರೀ ಶಾಪ ಬಿದ್ದಿದ್ದರೆ ಏನು ಮಾಡಬೇಕು.

ಸ್ತ್ರೀ ಸಾಕು ಕುಟುಂಬದ ಮತ್ತು ಪಾರಂಪರ್ಯವಾಗಿ ಇದು ಸಮಸ್ಯೆಯಾಗಿ ಇರುತ್ತದೆ ಸ್ತ್ರೀ ಶಾಪ ವಿತರೆ ಶುಕ್ರದಶೆ ಬಂದರು ಕೂಡ ಫಲ ಸಿಗುವುದಿಲ್ಲ ನಿನ್ನ ಜಾತಕದಲ್ಲಿ ಗುರುಬಲ ಶನಿ ದೆಸೆ ಎಲ್ಲವೂ ಚೆನ್ನಾಗಿದ್ದರೂ ಸಹ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಇದು ಮದುವೆಯಾಗದೆ ಇರುವ ಗಂಡುಮಕ್ಕಳು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಿರುತ್ತಾರೆ ಇನ್ನು ಕೆಲವರ ಜಾತಕ ಚೆನ್ನಾಗಿದ್ದರೂ ಮನೆಯಲ್ಲಿ ದರಿದ್ರತನ ತಾಂಡವವಾಡುತ್ತಿರುತ್ತದೆ ಎಷ್ಟು ಸಂಪಾದನೆ ಮಾಡಿದರು ಹಣ ಉಳಿಯುವುದಿಲ್ಲ ಹೆಚ್ಚಾಗಿ ಕರ್ಚು ನಿಮ್ಮ ಮೇಲೆ ಬೀಳುತ್ತದೆ ಮತ್ತು ಸಾಲದ ಋಣಕ್ಕೆ ಒಳಗಾಗುತ್ತಾರೆ .

ಸ್ತ್ರಿ ದೋಷವು ಹೆಣ್ಣುಮಕ್ಕಳು ಬೇಸರಗೊಂಡು ಹಾಕುವ ಶಾಪ ಲಾಗಿರುತ್ತದೆ ಇದು ಯಾವ ರೀತಿ ಬರಬಹುದು ಎಂದರೆ ತಂಗಿಯ ಆಸ್ತಿಯನ್ನು ಅಬ್ಬರಿಸಿದಾಗ ಅವರು ಬೇಸರದಿಂದ ಆಗುವ ಶಾಪದಿಂದ ಸ್ತ್ರೀ ದೋಷವು ಬರುತ್ತದೆ ಸ್ತ್ರೀ ದೋಷ ಇದ್ದವರಿಗೆ ಮಕ್ಕಳ ಯೋಗಗಳು ಸಹ ಇರುವುದಿಲ್ಲ ಇತ್ತೀಚಿನ ಕಾಲದಲ್ಲಿ ಕಳತ್ರ ದೋಷದಿಂದ ಶ್ರೀ ದೋಷವು ಬರುತ್ತಿದೆ ಈ ಕಳತ್ರ ದೋಷ ಎಂದರೆ ಮದುವೆಯಾಗಿ ಮದುವೆಯ ನಂತರ ವಿಚ್ಛೇದನವನ್ನು ನೀಡುತ್ತಾರೆ.

ಮದುವೆಯಾದ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರು ಸಹ ಸ್ತ್ರೀ ದೋಷ ಬರುತ್ತದೆ ಮತ್ತು ಯಾವುದಾದರೂ ಹೆಣ್ಣುಮಕ್ಕಳಿಗೆ ಮಾತುಕೊಟ್ಟು ಅದನ್ನು ನಡೆಸದೇ ಹೋದರೆ ಅದರಿಂದಲೂ ಸಹ ಸ್ತ್ರೀ ದೋಷವು ಬರುತ್ತದೆ ಅಥವಾ ಹೆಣ್ಣು ಮಕ್ಕಳಿಗೆ ತೊಂದರೆ ಮಾಡಿದಾಗಲೂ ಸಹ ಸ್ತ್ರೀ ದೋಷ ಬರುತ್ತದೆ ಸ್ತ್ರೀ ಶಾಪ ದಿಂದ ಬರುವ ದೋಷವೇ ಸ್ತ್ರೀ ದೋಷವಾಗಿದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.