ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಬೇಳೆ ಕಂಡರೆ!! ನವದಾನ್ಯಗಳು

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಬೇಳೆ ಕಂಡರೆ!!
ನವದಾನ್ಯಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೇಳೆಯನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂದು ನಾವು ಈ ದಿನ ತಿಳಿದುಕೊಳ್ಳೋಣ ಬನ್ನಿ.
ಈ ಬೇಳೆಯನ್ನು ನೀವು ನಿಮ್ಮ ಕನಸಿನಲ್ಲಿ ನೋಡಿದ್ದೆ ಆದರೆ ವಿಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳು ಇರುತ್ತವೆ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದರಲ್ಲಿ ಮೊದಲನೆಯದಾಗಿ:-
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹಸಿ ಬೇಳೆಯನ್ನು ನೋಡಿದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ತುಂಬಾ ಚೆನ್ನಾಗಿ ಕೂಡಿ ಬರುತ್ತದೆ ಒಳ್ಳೆ ಬೆಳವಣಿಗೆಯನ್ನು ನೀವು ನೋಡುತ್ತೀರಾ ಅಷ್ಟೆ ಅಲ್ಲದೆ ನೀವು ಯಾವುದಾದರೂ ಒಂದು ಶುಭ ಸುದ್ದಿಯನ್ನು ಕೇಳಬಹುದು ಎಂದು ಅರ್ಥ ಅಥವಾ ನಿಮ್ಮನ್ನು ಎಕ್ಸೈಟ್ ಮಾಡುವಂತದ್ದು ಏನಾದರೂ ಒಂದು ಘಟನೆ ನಡೆಯುತ್ತದೆ ಎಂದು ಅರ್ಥ

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೆಂದಿರುವಂತಹ ಬೇಳೆಯನ್ನು ಕಂಡಿದ್ದೆ ಆದರೆ, ಇದು ಅಷ್ಟೊಂದು ಒಳ್ಳೆ ಕನಸಲ್ಲ ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ಸಮಸ್ಯೆಗಳು ತೀರುವುದಿಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅದು ಇನ್ನೊಂದು ಸ್ವಲ್ಪ ದಿನಗಳು ತೆಗೆದುಕೊಂಡು ಅದಾದ ನಂತರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅರ್ಥ ಅಥವಾ ಬೇರೆ ಯಾರಾದರೂನಿಮಗೆ ಬೇಜಾರ್ ಆಗುವಂತಹ ಕೆಲಸಗಳನ್ನು ಮಾಡುತ್ತಾರೆ ಅಥವಾ ನಿಮಗೆ ಬೇಸರವಾಗುವಂತಹ ಮಾತುಗಳನ್ನು ಆಡುತ್ತಾರೆ ಎಂದು ಅರ್ಥ ಅಥವಾ ನೀವು ಏನು ಬೇಕು ಎಂದು ಆಸೆ ಪಡುತ್ತಿದ್ದೀರೋ ಅದು ನಿಮಗೆ ಸಿಗದೇ ಇರಬಹುದು ಎಂದು ಅರ್ಥ

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೇಳೆಯನ್ನು ತಿನ್ನುತ್ತಿರುವ ರೀತಿ ನೋಡಿದ್ದೆ ಆದರೆ ಅದು ಹಸಿ ಬೇಳೆ ಆಗಿರಬಹುದು ಅಥವಾ ಬೇಯಿಸಿದ ಬೇಳೆ ಆಗಿರಬಹುದು ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಅಂತಾನೆ ಹೇಳಬಹುದು ಮುಂಬರುವ ದಿನಗಳಲ್ಲಿ ಬೇರೆಯವರಿಂದ ನಿಮಗೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಅರ್ಥ ಅಥವಾ ನೀವು ಮಾಡುತ್ತಿರುವ ಕೆಲಸಗಳು ಸರಿಯಾಗಿ ನಡೆಯದೆ ಇರಬಹುದು ಎಂದು ಅರ್ಥ ನೀವು ಸ್ವಲ್ಪ ಹುಷಾರಾಗಿದ್ದಾರೆ ತುಂಬಾ ಒಳ್ಳೆಯದು, ಇನ್ನೊಂದು ಸಂಕೇತ ಏನೆಂದರೆ ನಿಮ್ಮ ಆಸ್ತಿಗಳ ವಿಷಯಗಳಲ್ಲಿ ಯಾವುದಾದರೂ ಸಮಸ್ಯೆ ಬರಬಹುದು ಎಂದು ಅರ್ಥ

ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಬೇಳೆಯನ್ನು ತೊಳೆಯುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಸಮಸ್ಯೆಗಳು ತೀರಿ ಹೋಗುತ್ತವೆ ಎಂದು ಅರ್ಥ ಅಥವಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಸಿಗುತ್ತದೆ ಮುಂಬರುವ ದಿನಗಳಲ್ಲಿ ನೀವು ಒಳ್ಳೆಯ ಸಮಯವನ್ನು ನೋಡುತ್ತೀರ ಎಂದು ಅರ್ಥ ಧನ ಲಾಭ, ಧನ ಪ್ರಾಪ್ತಿಯಾಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನೀವು ಬೇಳೆಯನ್ನು ಖರೀದಿ ಮಾಡುತ್ತಿರುವ ರೀತಿ ಕಂಡರೆ ಇದು ಕೂಡ ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನೀವು ಒಳ್ಳೆಯ ಸ್ನೇಹಿತರನ್ನು ಪಡೆಯುತ್ತೀರಾ ಎಂದು ಅರ್ಥ ಅಥವಾ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೇಳೆಯನ್ನು ಮಾರುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನೀವು ಶುಭ ಸುದ್ದಿಯನ್ನು ಕೇಳುತ್ತೀರಾ ಎಂದು ಅರ್ಥ ಅಥವಾ ನಿಮ್ಮ ಸ್ನೇಹಿತರನ್ನು ನೀವು ಭೇಟಿಯಾಗುತ್ತಿದ್ದ ಎಂದು ಹೀಗೆ ಕನಸು ನಿಮಗೆ ಸೂಚನೆ ಕೊಡುತ್ತದೆ.
ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಬೇಳೆಯನ್ನು ಚೆಲ್ಲುತ್ತಿರುವ ತರ ಅಥವಾ ಬೇರೆ ಯಾರಾದರೂ ಚೆಲ್ಲುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನೀವು ಯಾವುದಾದರೂ ಮಿಸ್ಟೇಕ್ ಮಾಡುತ್ತೀರಾ ಎಂದು ಅರ್ಥ

ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಬೇಳೆ ಕೆಳಗಡೆ ಬಿದ್ದಿರುವ ರೀತಿ ಕಂಡರೆ ಅಂದರೆ ಎಲ್ಲಿ ನೋಡಿದರೂ ಬೇಳೆ ಬಿದ್ದಿರುವ ರೀತಿ ಕಂಡಿದ್ದೆ ಆದರೆ ಇದು ಒಂತರ ಒಳ್ಳೆಯ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ಮೋಸಗಾರರ ಬಲೆಯಿಂದ ನೀವು ಆಚೆ ಬೀಳುತ್ತೀರ ಎಂದು ಅರ್ಥ ಅಂದರೆ ನಿಮ್ಮನ್ನು ಯಾರೂ ಮೋಸ ಮಾಡಲು ಆಗುವುದಿಲ್ಲ ಎಂದು ಅರ್ಥ ಇಷ್ಟು ದಿನ ನಿಮಗೆ ಮೋಸ ಮಾಡಲು ಯಾರೇ ಪ್ರಯತ್ನ ಮಾಡುತ್ತಿದ್ದರು ಅಂತಹ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಫೇಲ್ಯೂರ್ ಆಗುತ್ತದೆ ಎಂದು ಅರ್ಥ ಅಂದರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಅರ್ಥ

ಅದೇ ವೇಳೆ ನೀವು ನಿಮ್ಮ ಕನಸಿನಲ್ಲಿ ಬೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವ ರೀತಿ ಅಥವಾ ಬೇಳೆ ತೋಟವನ್ನು ಸುಮ್ಮನೆ ಹಾಗೆ ನೋಡುತ್ತಿರುವ ರೀತಿ ಈತರ ನೋಡಿದ್ದೆ ಆದರೆ ಇದು ತುಂಬಾ ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ ಎಂದು ಅರ್ಥ, ನಿಮಗೆ ಲಾಭ ಎನ್ನುವುದು ಚೆನ್ನಾಗಿ ಆಗುತ್ತದೆ ಅದು ಹಣದ ವಿಷಯವಾಗಿರಬಹುದು ಅಥವಾ ಬೇರೆ ಯಾವುದಾದರೂ ವಿಷಯವಾಗಿರಬಹುದು ನಿಮಗೆ ತುಂಬಾ ಲಾಭವಾಗುತ್ತದೆ ಅಷ್ಟೇ ಬೆಳವಣಿಗೆಯನ್ನು ನೋಡುತ್ತೀರ ಎಂದು ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.