ವಿವಿಧ ರೀತಿಯ ಕಾಳ ಸರ್ಪ ಯೋಗಗಳು

ವಿವಿಧ ರೀತಿಯ ಕಾಳ ಸರ್ಪ ಯೋಗಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

  1. ಲಗ್ನದಿಂದ 7 ನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ ಉಳಿದ ಏಳು ಗ್ರಹಗಳಿದ್ದರೆ “ಅನಂತ ಕಾಳ ಸರ್ಪ ಯೋಗ”- ಇದರಿಂದ ವೈವಾಹಿಕ ಜೀವನದಲ್ಲಿ ಮತ್ತು ಶರೀರ ಆರೋಗ್ಯ ವಿಷಯದಲ್ಲಿ ಸಮಸ್ಯೆಗಳು ಇರುತ್ತವೆ.
  2. ದ್ವಿತೀಯ ಸ್ಥಾನದಿಂದ 8 ನೇ ಸ್ಥಾನದವರೆಗೆ ರಾಹುಕೇತು ಗ್ರಹಗಳ ಮದ್ಯೆ ಉಳಿದ ಗ್ರಹಗಳಿದ್ದರೆ “ಗುಳಿಕ ಕಾಳ ಸರ್ಪ ಯೋಗ”- ಇದರಿಂದ ಆರ್ಥಿಕ ಮತ್ತು ಕುಟುಂಬ ಸಮಸ್ಯೆಗಳು ಇರುತ್ತವೆ
  3. ತೃತೀಯ ಸ್ಥಾನ ದಿಂದ 9 ನೇ
    ಸ್ಥಾನದವರೆಗೂ ರಾಹು ಕೇತುಗಳ ಮದ್ಯೆ ಉಳಿದ ಗ್ರಹಗಳಿದ್ದರೆ. ” ವಾಸುಕಿ ಕಾಳ ಸರ್ಪ ಯೋಗ”- ಇದರಿಂದ ಸೋದರ ಮತ್ತು ಬಂದು ವರ್ಗದಿಂದ ಸಮಸ್ಯೆಗಳು.
  4. ನಾಲ್ಕನೇ ಸ್ಥಾನದಿಂದ 10 ನೇ ಸ್ಥಾನದವರೆಗೂ ರಾಹು-ಕೇತು ಗ್ರಹಗಳಿದ್ದರೆ “ಶಂಖಪಾಲ ಕಾಳಸರ್ಪ ಯೋಗ”- ಇದರಿಂದ ತಾಯಿ, ಗೃಹ ವಾಹನ ಸಮಸ್ಯೆಗಳು ಬರುತ್ತವೆ.
  5. ಪಂಚಮ ಸ್ಥಾನದಿಂದ ಲಾಭ ಸ್ಥಾನದವರೆಗೂ ರಾಹು-ಕೇತು ಗ್ರಹದ ಮಧ್ಯೆ ಉಳಿದ ಗ್ರಹಗಲಿದ್ದಾರೆ “ಪದ್ಮ ಕಾಳಸರ್ಪ ಯೋಗ” – ಇದರಿಂದ ಸಂತಾನ ಮದುವೆ ಸಮಸ್ಯೆಗಳು ಬರುತ್ತವೆ.
  6. ಆರನೇ ಸ್ಥಾನದಿಂದ 12 ನೇ ಸ್ಥಾನದವರೆಗೂ ರಾಹು-ಕೇತುಗಳು ಮದ್ಯ ಉಳಿದ ಗ್ರಹಗಳಿದ್ದರೆ “ಮಹಾಪದ್ಮ ಕಾಳಸರ್ಪಯೋಗ” – ಇದರಿಂದ ಅನಾರೋಗ್ಯ’ ಋಣ , ಶತ್ರು ಸಮಸ್ಯೆಗಳು ಬರುತ್ತವೆ.
  7. ಸಪ್ತಮ ಸ್ಥಾನ ದಿಂದ ಲಗ್ನದವರೆಗೂ ರಾಹು-ಕೇತು ಗ್ರಹಗಳು ಮಧ್ಯೆ ಉಳಿದ ಗ್ರಹಗಳಿದ್ದರೆ “ತಕ್ಷಕ ಕಾಳಸರ್ಪಯೋಗ- ಇದರಿಂದ ವ್ಯಾಪಾರದಲ್ಲಿ ಮತ್ತು ಜೀವನದ ಸಂಗಾತಿಯೊಂದಿಗೆ ಸಮಸ್ಯೆಗಳು ಬರುತ್ತವೆ.
  8. ಎಂಟನೇ ಸ್ಥಾನದಿಂದ ಏಳನೇ ಸ್ಥಾನದವರೆಗೂ ರಾಹು ಕೇತುಗಳ ಮಧ್ಯೆ ಇತರ ಗ್ರಹಗಳಿದ್ದರೆ “ಕಾರ್ಕೋಟಕ ಕಾಳಸರ್ಪಯೋಗ”- ಇದರಿಂದ ಹೆಂಡತಿಯಿಂದ, ಅಪಘಾತಗಳಿಂದ ಸಮಸ್ಯೆಗಳು ಬರುತ್ತವೆ.
  9. ನವಮ ಸ್ಥಾನದಿಂದ ಮೂರನೇ ಸ್ಥಾನದವರೆಗೂ ರಾಹು ಕೇತು ಗ್ರಹಗಳು ಮಧ್ಯೆ ಉಳಿದ ಗ್ರಹಗಳಿದ್ದರೆ “ಶಂಖಚೂಡ ಕಾಳಸರ್ಪ ಯೋಗ”- ಇದರಿಂದ ತಂದೆ, ಗುರುಗಳು, ದುರಾದೃಷ್ಟ, ನಾಸ್ತಿಕತ್ವ, ಸಮಸ್ಯೆಗಳು ಬರುತ್ತವೆ.
  10. ದಶಮ ಸ್ಥಾನದಿಂದ ನಾಲ್ಕನೇ ಸ್ಥಾನದವರೆಗೂ ರಾಹು ಕೇತುಗಳ ಮಧ್ಯೆ ಉಳಿದ ಗ್ರಹಗಳಿದ್ದರೆ “ಘಟಕ ಕಾಳಸರ್ಪಯೋಗ”- ಇದರಿಂದ ಉದ್ಯೋಗ ವ್ಯಾಪಾರದಲ್ಲಿ ಸಮಸ್ಯೆಗಳು ಬರುತ್ತವೆ
  1. ಲಾಭ ಸ್ಥಾನದಿಂದ 5ನೇ ಸ್ಥಾನದವರೆಗೂ ರಾಹು ಕೇತುಗಳ ಮಧ್ಯೆ ಉಳಿದ ಗ್ರಹಗಳಿದ್ದರೆ “ವಿಷಕ್ತಕಾಳಸರ್ಪ ಯೋಗ”- ಇದರಿಂದ ಲಾಭ-ನಷ್ಟ ವಿಷಯದಲ್ಲಿ ಮತ್ತು ವ್ಯಾಪಾರ-ವ್ಯವಹಾರಗಳಲ್ಲಿ ಸಮಸ್ಯೆಗಳು ಬರುತ್ತವೆ.
  2. ದ್ವಾದಶ ಸ್ಥಾನದಿಂದ 6 ನೇ ಸ್ಥಾನದವರೆಗೂ ರಾಹು ಕೇತುಗಳ ಮಧ್ಯೆ ಉಳಿದ ಗ್ರಹಗಳಿದ್ದರೆ “ಶೇಷನಾಗ ಕಾಳಸರ್ಪ ಯೋಗ”- ಇದರಿಂದ ಅಧಿಕ ಖರ್ಚು ಮತ್ತು ಶತ್ರು ಸಮಸ್ಯೆಗಳು ಬರುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.