ಕಡಗ ಮತ್ತು ಲಾಕೆಟ್ ಹಾಕಿಕೊಳ್ಳುವ ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಿ

ಕಡಗ ಮತ್ತು ಲಾಕೆಟ್ ಹಾಕಿಕೊಳ್ಳುವ ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಈಗ ಪ್ರತಿಯೊಬ್ಬರ ಕೈಯಲ್ಲೂ ಸಹ ಕಡಗಗಳನ್ನು ನೋಡಬಹುದು ಹಾಗೆ ಕೊರಳಲ್ಲಿ ಸರಗಳ ಜೊತೆ ಲಾಕೆಟ್ ಗಳನ್ನು ಸಹ ನೋಡಬಹುದು ಹಲವಾರು ಜನರು ಕೈಗೆ ಹಲವಾರು ರೀತಿಯಾದಂತಹ ಖಡ್ಗಗಳನ್ನು ಹಾಕಿಕೊಂಡಿರುತ್ತಾರೆ ಬೆಳ್ಳಿಯದು, ಕಬ್ಬಿಣದ, ಸ್ಟೀಲ್ ನದ್ದು, ತಾಮ್ರದ, ಚಿನ್ನದ, ಹೀಗೆ ಎಲ್ಲಾ ರೀತಿಯ ಕಡಗಗಳನ್ನು ಸಹ ಹಾಕಿಕೊಂಡಿರುತ್ತಾರೆ ಆದ್ರೆ ನೀವು ಈ ರೀತಿಯ ಖಡ್ಗಗಳನ್ನು ಹಾಕಿಕೊಳ್ಳುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು, ಸುಮ್ಮನೆ ಚಂದ ಕಾಣಲಿ ಅಂತ ಕೈಗೆ ಖಡ್ಗಗಳನ್ನು ಹಾಕೋದಲ್ಲ ಆದ್ರೆ ಖಡ್ಗಗಳನ್ನು ಹಾಕಿ ಕೊಳ್ಳುವುದರಿಂದ ಅದರ ಉಪಯೋಗಗಳನ್ನು ಸಹ ತಿಳ್ಕೊಬೇಕು ನಾವು,ಕೇವಲ ಕಡಗ ಹಾಕಿಕೊಳ್ಳುವುದರಿಂದ ಉಪಯೋಗ ವಲ್ಲ ಮತ್ತೆ ಬೇಡ ವಾದಂತಹ ಕಡಗ ಹಾಕಿಕೊಳ್ಳುವುದರಿಂದ ಬಹಳಷ್ಟು ದುರುಪಯೋಗವು ಸಹ ಇದೆ ಹಲವಾರು ಜನ ಗೊತ್ತಿಲ್ಲದೆ ಕಬ್ಬಿಣದ ಕಡ್ಗ ಸ್ಟೀಲಿನ ಕಡಗಗಳನ್ನು ದರಿಸುತ್ತಾರೆ ಇದರಿಂದ ಅವರ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಶಕ್ತಿಯ ಪ್ರಭಾವ ಬೀರುತ್ತೆ ಆರೋಗ್ಯದಲ್ಲಿ ಬಹಳಷ್ಟು ಏರುಪೇರಾಗುತ್ತದೆ

ಹಾಗೆ ನೀವು ಕಬ್ಬಿಣದ ಖಡ್ಗವನ್ನು ಧರಿಸುವುದರಿಂದ ನಿಮ್ಮ ವ್ಯಾಪಾರದಲ್ಲಿ ಬಹಳಷ್ಟು ಏರುಪೇರು ನಷ್ಟಗಳು ಆಗುತ್ತದೆ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ,ಚಿನ್ನದ ಕಡಗ, ಬೆಳ್ಳಿಯ ಕಡಗ ,ತಾಮ್ರದ ಕಡಗ, ಬಿಟ್ಟು ಬೇರೆ ಯಾವುದೇ ಕಡಗಗಳನ್ನು ಕೈಗೆ,ಧರಿಸಬೇಡಿ ನೀವು ಬೆಳ್ಳಿಯ ಕಡಗ ಧರಿಸುವುದರಿಂದ ಆರೋಗ್ಯದಲ್ಲಿ ಬಹಳಷ್ಟು ಒಳ್ಳೆಯ ಸುಧಾರಣೆಗಳು ಕಾಣುತ್ತೆ ಆದ್ದರಿಂದ ನೀವು ಬೆಳ್ಳಿಯ ಕಡಗವನ್ನು ಧರಿಸಿ, ತಾಮ್ರದ ಕಡಗ ದಿಂದಲೂ ಸಹ ಹಲವಾರು ರೀತಿಯಉಪಯೋಗಗಳು ಇದಾವೆ

ಇನ್ನು ಚಿಕ್ಕ ಮಕ್ಕಳಿಗೆ ಬೆಳ್ಳಿಯ ಕಡಗ ಧರಿಸುವುದರಿಂದ ಅವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಗಳು ಬರುತ್ತೆ ಮತ್ತು ಮಕ್ಕಳ ಮನಸ್ಸು ಬಹಳಷ್ಟು ಚಂಚಲ ಅದರಿಂದ ಮಕ್ಕಳಿಗೆ ಬೆಳ್ಳಿಯ ಲಾಕೆಟ್ ಗಳನ್ನು ಅದರಲ್ಲೂ ಅರ್ಧ ಚಂದ್ರದ ಆಕೃತಿಯ ಲಾಕೆಟ್ ಗಳನ್ನು ಧರಿಸುವುದರಿಂದ ಅವರ ಚಂಚಲತೆ ಗಳನ್ನು ಕಡಿಮೆ ಮಾಡಬಹುದು ಹಾಗೆ ದೇವಾನುದೇವತೆಗಳ ಲಾಕೆಟ್ ಗಳನ್ನ ಸರದಲ್ಲಿ ಹಾಕಿಕೊಳ್ಳುವುದರಿಂದ ಸಹ ಹಲವಾರು ಉಪಯೋಗಗಳು ಸಹ ಇದೆ ಆದರೆ ಯಾವುದೇ ಕಾರಣಕ್ಕೂ ಸಹ ಸ್ಟೀಲ್ ನಂತಹ ಕಬ್ಬಿಣದಂತಹ ಲಾಕೆಟ್ ಗಳನ್ನು ಹಾಕಬೇಡಿ ಕೇವಲ ಚಿನ್ನ, ಬೆಳ್ಳಿ, ಮತ್ತೆ ತಾಮ್ರದ ವಸ್ತುಗಳನ್ನು ನೀವು ಉಪಯೋಗ ಮಾಡಿ ಇದರಿಂದ ಬಹಳಷ್ಟು ಉಪಯೋಗಗಳಿವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.