ಜನವರಿ 21ರಂದು ಶಕ್ತಿಶಾಲಿ ಮೌನಿ ಅಮಾವಾಸ್ಯೆ ಲಕ್ಷ್ಮಿ ಪೂಜೆ ಮಾಡುವುದು ಹೇಗೆ

ಜನವರಿ 21ರಂದು ಶಕ್ತಿಶಾಲಿ ಮೌನಿ ಅಮಾವಾಸ್ಯೆ ಲಕ್ಷ್ಮಿ ಪೂಜೆ ಮಾಡುವುದು ಹೇಗೆ

ಇದೇ ತಿಂಗಳು ಜನವರಿ 21 ಶನಿವಾರದಂದು ಮೌನಿ ಅಮಾವಾಸ್ಯೆ ಬಂದಿದೆ ಈ ಅಮಾವಾಸ್ಯೆ ಬಹಳ ವಿಶೇಷವಾದದ್ದು ಈ ಅಮಾವಾಸ್ಯೆಯ ದಿನದಂದು ಇಡೀ ದಿನ ಮೌನವಾಗಿರಬೇಕು ಯಾರೊಂದಿಗೂ ಮಾತನಾಡಬಾರದು ಋಷಿಮುನಿಗಳಂತೆ ಮೌನರಥಾಚರಣೆ ಮಾಡಬೇಕು ಅಮಾವಾಸ್ಯೆಯ ತಿಥಿ ಪ್ರಾರಂಭವಾಗುವುದು ಜನವರಿ 21 ಶನಿವಾರ ಬೆಳಿಗ್ಗೆ 6 ಗಂಟೆ 18 ನಿಮಿಷಕ್ಕೆ ಮುಕ್ತಾಯವಾಗುವುದು ಭಾನುವಾರ ಬೆಳಗಿನ ಜಾವ 2 ಗಂಟೆ 23 ನಿಮಿಷಕ್ಕೆ ಮುಗಿಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇದನ್ನು ಶನಿಯಮಾವಾಸ್ಯೆ ಎಂದು ಸಹ ಕರೆಯುತ್ತಾರೆ ಮೊದಲಿಗೆ ಪೂಜೆ ಮಾಡುವ ಜಾಗವನ್ನು ಗಂಗಾಜಲ ಅಥವಾ ಹಸುವಿನ ಗಂಜಲದಿಂದ ಸ್ವಚ್ಛ ಮಾಡಿಕೊಳ್ಳಿ ಮೊದಲಿಗೆ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಪ್ರತಿದಿನ ಫೋಟೋಗಳನ್ನು ಇಟ್ಟು ಪೂಜೆ ಮಾಡುವವರು ಅಮಾವಾಸ್ಯೆಯ ದಿನ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಬೇಕು ಪ್ರತಿನಿತ್ಯ ಕಳಸವನ್ನು ಇಟ್ಟು ಪೂಜೆ ಮಾಡುತ್ತಿರುವವರು ಅದೇ ಕಳಸವನ್ನು ಇಡಬಹುದು ಮೊದಲಿಗೆ ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಹಿತ್ತಾಳೆ, ತಾಮ್ರ,ಬೆಳ್ಳಿ ಯಾವುದಾದರೂ ಉಪಯೋಗಿಸಿ

ಅಕ್ಕಿಯ ಮೇಲೆ ಕಳಸದ ಚೊಂಬು ಅಥವಾ ಬಿಂದಿಗೆಯನ್ನು ಇಟ್ಟು ಅದರ ಮುಕ್ಕಾಲು ಭಾಗ ನೀರನ್ನು ಹಾಕಿ ಅದರೊಳಗೆ ಅರಿಶಿನ, ಕುಂಕುಮ,ಅಕ್ಷತೆ ಮತ್ತು ಒಂದು ನಾಣ್ಯವನ್ನು ಹಾಕಬೇಕು ಕಳಸಕ್ಕೆ ಮೂರು ವೀಳ್ಯದೆಲೆಯನ್ನು ಇಟ್ಟು ಒಂದು ತೆಂಗಿನ ಕಾಯಿಯನ್ನು ಇಡಬೇಕು ತೆಂಗಿನಕಾಯಿಗು ಸಹ ಅರಿಶಿಣ ಕುಂಕುಮ ಹಚ್ಚಿ ಲಕ್ಷ್ಮಿಯ ಮುಖವಾಡ ಇರುವವರು ಮುಖವಾಡಕ್ಕೆ ಅರಿಶಿಣ,ಕುಂಕುಮ ಹಚ್ಚಿ ಕಳಸಕ್ಕೆ ಕಟ್ಟಬಹುದು

ಒಂದು ವೇಳೆ ಇಲ್ಲದಿದ್ದರೂ ಪರವಾಗಿಲ್ಲ ಆಕಾಶಕ್ಕೆ ತಾಳಿಯನ್ನು ಹಾಕಬೇಕು ತಾಳಿ ಇಲ್ಲದಿದ್ದರೆ ಅರಿಶಿಣದ ಕೊಂಬನ್ನು ಸಹ ಕಟ್ಟಬಹುದು ನಾವು ಯಾವುದೇ ಪೂಜೆಯನ್ನು ಮಾಡುವ ಮೊದಲು ಗಣೇಶನ ಪೂಜೆಯನ್ನು ಮಾಡಬೇಕು ಗಣೇಶನ ವಿಗ್ರಹ ಅಥವಾ ಫೋಟೋ ಇಲ್ಲದಿದ್ದರೆ ಹಸುವಿನ ಸಗಣಿಯಿಂದ ಅಥವಾ ಅರಿಶಿಣದಿಂದ ಗಣೇಶನನ್ನು ಮಾಡಿ, ಗಣೇಶನಿಗೆ ಪೂಜೆಯನ್ನು ಮಾಡಬೇಕು ಅಮಾವಾಸ್ಯೆಯ ದಿನದಂದು ನೈವೇದ್ಯ ಎಂದು ಮೊಸರನ್ನ ಇಡಬೇಕು ಅಥವಾ ಪಾಯಸವನ್ನು ಇಡಬಹುದು ಎರಡು ನಿಂಬೆ ಹಣ್ಣನ್ನು ತೆಗೆದುಕೊಂಡು ಅಮಾವಾಸ್ಯೆಯ ದಿನ ಒಂದನ್ನು ಬಾಗಿಲಿಗೆ ಇಡುವುದಕ್ಕೆ ಇನ್ನೊಂದು ದೇವರ ಮುಂದೆ ಇಡಲು ಎರಡು ನಿಂಬೆ ಹಣ್ಣನ್ನು ಒಂದು ತಟ್ಟೆಯಲ್ಲಿ ಇಟ್ಟು ಎರಡು ನಿಂಬೆಹಣ್ಣಿಗು ಅರಿಶಿನ,ಕುಂಕುಮ ಮತ್ತು ಅಕ್ಷತೆ ಹಾಕಿ ದೇವರ ಮುಂದೆ ಇಟ್ಟು ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು

ಎರಡು ದೀಪಗಳನ್ನು ಹಚ್ಚಿಟ್ಟು ಪೂಜೆಯನ್ನು ಮಾಡಿ ಪೂಜೆ ಮುಗಿದ ನಂತರ ಪೂಜಿಸಿದ ಎರಡು ನಿಂಬೆ ಹಣ್ಣನ್ನು ತೆಗೆದುಕೊಂಡು ಒಂದನ್ನು ದೇವರ ಮುಂದೆ ಇನ್ನೊಂದನ್ನು ಮನೆಯ ಬಾಗಿಲಿನ ಮುಂದೆ ಇಡಬೇಕು ಒಂದು ನಿಂಬೆಹಣ್ಣನ್ನು ದೇವರ ಮುಂದೆ ಮಧ್ಯ ಭಾಗಕ್ಕೆ ಕತ್ತರಿಸಿ ಕಳಸದ ಎರಡು ಬದಿಯಲ್ಲಿ ಇಡಬೇಕು ನಿಂಬೆ ಹಣ್ಣನ್ನು ಮಧ್ಯ ಭಾಗಕ್ಕೆ ಕಟ್ ಮಾಡಿ ಅರಿಶಿನ,ಕುಂಕುಮವನ್ನು ಹಚ್ಚಬೇಕು ನಂತರ ಕಳಸದ ಅಕ್ಕಪಕ್ಕದ ಎರಡು ಬದಿಯಲ್ಲಿ ಇಡಬೇಕು ಇನ್ನೊಂದು ನಿಂಬೆಹಣ್ಣನ್ನು ಮನೆಗೆ ಬಾಗಿಲಿಗೆ ಮೂರು ಬಾಳಿ ಇಳಿ ತೆಗೆದು ಹೊಸಿಲಿನ ಮೇಲೆ ಆ ನಿಂಬೆಹಣ್ಣನ್ನು ಇಟ್ಟು ಮಧ್ಯಕ್ಕೆ ಕತ್ತರಿಸಿ ಎರಡು ಬಾಗಕ್ಕು ಅರಿಶಿನ ಕುಂಕುಮವನ್ನು ಹಚ್ಚಬೇಕು ಅದನ್ನು ಸಹ ಹೊಸಿಲಿನ ಎರಡು ಬದಿಯಲ್ಲಿ ಇಡಬೇಕು ಈ ರೀತಿ ಮಾಡುವುದರಿಂದ ಮನೆಯ ಮೇಲೆ ಯಾವುದೇ ನಕಾರಾತ್ಮಕ ದೃಷ್ಟಿ ಬೀಳುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.