ಈ ಸೊಪ್ಪು ಎಲ್ಲಿ ಸಿಕ್ಕರು ಬಿಡದೆ ಮನೆಗೆ ತನ್ನಿ ಈ ಕಾಯಿಲೆಗೆ ಬಳಸಿದರೆ ತಪ್ಪದೆ ಪರಿಹಾರವಾಗುತ್ತದೆ

ಈ ಸೊಪ್ಪು ಎಲ್ಲಿ ಸಿಕ್ಕರು ಬಿಡದೆ ಮನೆಗೆ ತನ್ನಿ ಈ ಕಾಯಿಲೆಗೆ ಬಳಸಿದರೆ ತಪ್ಪದೆ ಪರಿಹಾರವಾಗುತ್ತದೆ.

ಇನ್ನು ಇವಾಗಲು ಕೂಡ ಬಾಣಂತಿಯರಿಗೆ ಈಸೊಪ್ಪಿನಿಂದ ಮಾಡಿರುವಂತಹ ಸೊಪ್ಪನ್ನು ಸಾರನ್ನು ಹಾಕುತ್ತಾರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು . ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ಸೊಪ್ಪುಗಳು ಇದಾವೆ , ಇದರಿಂದ ನಾವು ಹಲವಾರು ರೀತಿಗಾಗಿ ಆರೋಗ್ಯದ ಸಹಾಯವನ್ನು ಪಡೆದುಕೊಳ್ಳುತ್ತೇವೆ . ಕೆಲವೊಮ್ಮೆ ಯಾವ ವೈದ್ಯರಿಂದಲೂ ಕಡಿಮೆಯಾಗದಂತಹ ಸಮಸ್ಯೆ ಕೆಲವೊಂದು ಸೊಪ್ಪಿನಿಂದ ಮನೆಯಲ್ಲೇ ಮನೆ ಮದ್ದನ್ನು ಮಾಡಿಕೊಂಡು ನಮ್ಮ ದೇಹದ ಆರೋಗ್ಯ ಸುಧಾರಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸೀಗೆಕಾಯಿ ನಮಗೆ ಎಲ್ಲರಿಗೂ ಗೊತ್ತಿರುವಂತದ್ದು ಅಲ್ವಾ ನಮ್ಮ ತಲೆ ಕೂದಲಿನ ಆರೋಗ್ಯಕ್ಕೆ ಹಿಡಿದು ಬೇರೆಬೇರೆ ರೀತಿಯಲ್ಲಿ ಸಹಾಯವಾಗುತ್ತದೆ ಇದು ನಮ್ಮ ಹಿರಿಯರು ಎಲ್ಲ ಶಾಂಪೂ ಬಳಸುತ್ತ ತುಂಬಾ ಕಡಿಮೆ ಅಂತ ಹೇಳಬಹುದು ಆದಷ್ಟು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹಾಗೆ ಕೂದಲಿನ ಹಾರೈಸಿಯಲ್ಲಿ ಕೂಡ ಅಷ್ಟೇ ಒಳ್ಳೆಯದು ಆದರೆ ಈ ಸಿಗೆಕಾಯಿ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಹೀಗೆ ಸೊಪ್ಪು ಕೂಡ ಅಷ್ಟೇ ಒಳ್ಳೆಯದು ಅಂತ ಹೇಳಬಹುದು ಈ ಸೀಗೆ ಸೊಪ್ಪು ಯಾವ ರೀತಿಯಾಗಿ ಬಳಸಬಹುದು ಹಾಗೆ ಯಾವ ಯಾವ ಆರೋಗ್ಯದ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ಸಹಾಯಮಾಡುತ್ತದೆ ಅಂತ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಮಿಸ್ ಮಾಡದೆ ಸಂಪೂರ್ಣವಾಗಿ ವೀಕ್ಷಿಸಿ.

ಮರದಲಿನ ಚಿಗುರು ಎಲೆಗಳನ್ನು ಆದಷ್ಟು ಬಳಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ತುಂಬಾನೇ ಪೋಷಕಾಂಶ ಭರಿತವಾಗಿರುವಂತಹ ಸೊಪ್ಪು ಅಂತ ಹೇಳಬಹುದು ತೂಕ ಇನಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಯಾರಿಗೆ ವೈಟ್ ಲಾಸ್ ಮಾಡಬೇಕು ಅಂಥವರು ಇದನ್ನು ಬಳಸಬಹುದು ಇದರಿಂದ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಬಹುದು ಹಾಗೆ ದೇಹದಲ್ಲಿ ಏನಾದರೂ ಗೊಜ್ಜು ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ಕೂಡ ತುಂಬಾ ಸಹಾಯವಾಗುತ್ತದೆ

ಇನ್ನು ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇದನ್ನು ನಾವು ಆದಷ್ಟು ಬಳಸುವುದರಿಂದ ಬೇರೆ ಬೇರೆ ರೀತಿಯ ಆಹಾರ ಇಂಕ್ಲುಡ್ ಮಾಡಿಕೊಳ್ಳುವುದರಿಂದ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸುಸ್ತು ಎಲ್ಲ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಹಾಗೆ ಯಾರಿಗೆಲ್ಲ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅಂತಹವರಿಗೆ ಕೂಡ ತುಂಬಾನೇ ಒಳ್ಳೆಯದು ಇನ್ನು ನಿದ್ದೆ ಚೆನ್ನಾಗಿ ಬರುವುದಕ್ಕೆ ತುಂಬಾ ಸಹಾಯವಾಗುತ್ತದೆ

ಬೇರೆ ಬೇರೆ ತರಹದ ರೆಸಿಪಿಗಳನ್ನು ಮಾಡಬಹುದು ಆದಷ್ಟು ನಾವು ಅಡುಗೆಗಳಲ್ಲಿ ಬಳಸುವುದರಿಂದ ಜೀರ್ಣ ಸಂಬಂಧಿ ಸಮಸ್ಯೆ ಹೆಚ್ಚಾಗುವುದಕ್ಕೆ ಸಹಾಯವಾಗುತ್ತದೆ ಹಾಗೆ ತಿಂದಂತಹ ಆಹಾರ ಜೀರ್ಣವಾಗದಿದ್ದರೆ ಒಂದು ವೇಳೆಹೆಚ್ಚಿಗೆ ಆಹಾರವನ್ನು ಸೇವಿಸಿರುತ್ತೇವೆ ಹಾಗಾಗಿ ನಾವು ಈ ಆಹಾರವನ್ನು ಕರಗಿಸಿಕೊಳ್ಳಲು ಸ್ವಲ್ಪ ಸಹಾಯ ಬೇಕಾಗುತ್ತದೆ. ಅಂತಹ ಸಮಯದಲ್ಲಿ ಈ ಸೊಪ್ಪು ತುಂಬಾನೇ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಹುದು

ಸಹಾಯವಾಗುತ್ತದೆ ಇನ್ನು ಇವಾಗಲು ಕೂಡ ಬಾಣಂತಿಯರಿಗೆ ಸೊಪ್ಪಿನಿಂದ ಮಾಡಿರುವಂತಹ ಸಾರನ್ನು ಹಾಕುತ್ತಾರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಬೇರೆ ಬೇರೆ ರೀತಿಯ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುವುದರ ಜೊತೆಗೆ ತುಂಬಾ ಸಹಾಯವಾಗುತ್ತದೆ ಹಾಗಾಗಿ ಸೀಗೆಸೊಪ್ಪನ್ನು ಆದಷ್ಟು ಬಾಣಂತಿಯರು ಬಳಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.