ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಬಾಗಿಲಿಗೆ ಏಕೆ ಕಟ್ಟುತ್ತಾರೆ? ಇದರ ಹಿಂದಿನ ರಹಸ್ಯ ತಿಳಿದರೆ ನೀವು ಹೀಗೆ ಮಾಡ್ತೀರಾ ಧನ ಲಾಭ ನಿಮಗಾಗುತ್ತದೆ

ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಬಾಗಿಲಿಗೆ ಏಕೆ ಕಟ್ಟುತ್ತಾರೆ? ಇದರ ಹಿಂದಿನ ರಹಸ್ಯ ತಿಳಿದರೆ ನೀವು ಹೀಗೆ ಮಾಡ್ತೀರಾ ಧನ ಲಾಭ ನಿಮಗಾಗುತ್ತದೆ

ನಮಸ್ಕಾರ ಸ್ನೇಹಿತರೇ, ನೀವು ಕೆಲವು ಅಂಗಡಿಗಳ ಮೇಲೆ ಅಥವಾ ಮನೆಯ ಹೊರಗಡೆ ಬಾಗಿಲಿನ ಮೇಲೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತು ಹಾಕಿರುವ ನೋಡಿರುತ್ತೀರಿ ನಿಜವಾಗಲೂ ಅದರ ಹಿಂದಿನ ಕಥೆ ಏನು ನಿಮಗೇನಾದರೂ ಗೊತ್ತಾ ನಿಮಗೆ ಏನಾದರೂ ಅದರ ಹಿಂದಿನ ಕಥೆ ಗೊತ್ತಾದರೆ ಪ್ರತಿಯೊಬ್ಬರೂ

ನಿಮ್ಮ ಮನೆಯ ಹೊರಗಡೆ ಅಥವಾ ಅಂಗಡಿಯ ಮೇಲೆ ಈ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತು ಹಾಕುತ್ತೀರಾ ಇದಂತೂ 100 ಪರ್ಸೆಂಟ್ ಗ್ಯಾರಂಟಿ ಇದರ ಹಿಂದೆ ಸುಮಾರು ಅರ್ಥಗಳಿವೆ ಸ್ನೇಹಿತರೆ ಈ ದಿನ ಆ ಒಳ್ಳೆಯ ಸಂಕೇತಗಳೇನು ಎಂಬುದನ್ನು ತಿಳಿಯೋಣ ಬನ್ನಿ

ಮನೆಯ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತು ಹಾಕಿದರೆ ಲಾಭವೇನು ಗೊತ್ತಾ ಹೌದು ನಮ್ಮ ಪೂರ್ವಜರು ಮಾಡುವ ಆಚರಣೆಯಲ್ಲಿ ಅರ್ಥವಿರುತ್ತದೆ ಎಂಬುದಕ್ಕೆ ಈ ಮೆಣಸಿನಕಾಯಿ ಮತ್ತು ನಿಂಬೆಹಣ್ಣು ಸಾಕ್ಷಿ ನಮ್ಮ ಪೂರ್ವಜರ ಪದ್ಧತಿಯನ್ನು ನಾವು ಮರೆಯುತ್ತಿದ್ದೇವೆ ನಮ್ಮ ಪೂರ್ವಜರ ಪದ್ಧತಿಯನ್ನು ನಾವು ಮುಂದುವರಿಸಿಕೊಂಡು ಹೋದರೆ ನಮ್ಮ ಜೀವನದಲ್ಲಿ ಲಾಭಗಳು ಸಂಭವಿಸುತ್ತವೆ ಪುರಾವೆಗಳ ಪ್ರಕಾರ

ಈ ಪೃಥ್ವಿಯ ಮೇಲೆ ಲಕ್ಷ್ಮಿ ಓಡಾಡುತ್ತಾಳೆ ಲಕ್ಷ್ಮಿಯ ಜೊತೆ ಅವರ ಅಕ್ಕಾನೂ ಇಬ್ಬರು ಒಟ್ಟೊಟ್ಟಿಗೆ ಓಡಾಡುತ್ತಿರುತ್ತಾರೆ ದೇವರ ಪೂಜೆ ದೇವರ ಉಪಾಸನೆಯನ್ನು ಮಾಡುವಂತಹ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಮನೆಯ ಬಾಗಿಲಿನ ಮೇಲೆ ಯಾರು ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತು ಹಾಕಿದ್ದಾರೆ ಎಂದು ನಾವು ಮನೆಯ ಬಾಗಿಲಿನ ಮೇಲೆ ನಿಂಬೆಹಣ್ಣು

ಮತ್ತು ಮೆಣಸಿನಕಾಯಿಯನ್ನು ನೇತು ಹಾಕುತ್ತೇವೆ ಆದರೆ ಅದರ ಹಿಂದಿನ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ನಾವು ಮಾಡುವುದಕ್ಕೆ ಹೋಗುವುದಿಲ್ಲ ಲಕ್ಷ್ಮಿಯ ಜೊತೆ ಲಕ್ಷ್ಮಿಯ ಅಕ್ಕ ಅಲಕ್ಷ್ಮಿ ಬರುತ್ತಾಳೆ ಪೂಜೆ ಪುನಸ್ಕಾರ ಮಾಡುವಂತಹ ಮನೆಯ ಒಳಗಡೆ ಲಕ್ಷ್ಮಿ ದೇವಿ ಪ್ರವೇಶವನ್ನು ಮಾಡುತ್ತಾಳೆ ಅಲಕ್ಷ್ಮಿ ಮನೆಯ ಪ್ರವೇಶ ಮಾಡಬಾರದು ಅಲಕ್ಷ್ಮಿಯ ಕೆಟ್ಟ ಪ್ರಭಾವ ಮನೆಯ ಮೇಲೆ

ಅಥವಾ ಕಚೇರಿಯ ಮೇಲೆ ಬೀಳಬಾರದು ಎನ್ನುವುದಕ್ಕೆ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣನ್ನು ನೇತು ಹಾಕಲಾಗುತ್ತದೆ ಅಲಕ್ಷ್ಮಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ ಅದಕ್ಕೆ ಮನೆಯ ಹೊರಗಡೆಯಿಂದ ತನಗೆ ಇಷ್ಟವಾದದನ್ನು ತೆಗೆದುಕೊಂಡು ಹೋಗಲಿ ಅಥವಾ ಅದನ್ನು ನೋಡಿ ಖುಷಿ ಪಡಲಿ ಎಂಬ ಕಾರಣಕ್ಕೆ ಅಲಕ್ಷ್ಮಿ ಮನೆಯ ಒಳಗಡೆ ಪ್ರವೇಶ ಮಾಡಬಾರದು ನೋಡಿಕೊಂಡು ಹೊರಗಡೆಯಿಂದ ಹೊರಗೆ ಹೋಗಬೇಕು

ಎಂಬ ಕಾರಣದಿಂದಾಗಿ ಈ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣನ್ನು ಮನೆ ಬಾಗಿಲಿಗೆ ನೇತು ಹಾಕಲಾಗುತ್ತದೆ ಮನೆ ಬಾಗಿಲಿಗೆ ಬಿಟ್ಟು ಮನೆ ಒಳಗಡೆ ಯಾವತ್ತು ನೇತು ಹಾಕಬಾರದು ಕೆಲವರು ಅಲ್ಮರೆಯಲ್ಲಿ ಅಥವಾ ಈ ದುಡ್ಡು ಹಣ ಇಡುವಂತಹ ಜಾಗದಲ್ಲಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಇಡುತ್ತಾರೆ ಅಲಕ್ಷ್ಮಿಯ ಪ್ರವೇಶವಾದರೆ

ನಿಮ್ಮ ಮನೆಯಲ್ಲಿ ಯಾವುದೇ ಒಳ್ಳೆಯ ಕಾರ್ಯಗಳು ನಡೆಯುವುದಿಲ್ಲ ಬರಿ ಸಂಕಷ್ಟಗಳು ಎದುರಾಗುತ್ತದೆ ಹಾಗಾಗಿ ಲಕ್ಷ್ಮಿಗೆ ಖುಷಿಪಡಿಸಬೇಕು ಎಂದರೆ ಮನೆ ಒಳಗಡೆ ಪೂಜೆ ಪುನಸ್ಕಾರಗಳನ್ನು ಮಾಡಿ ಮನೆ ಸ್ವಚ್ಛವಾಗಿಡಿ ಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸುತ್ತಾಳೆ ಅಲಕ್ಷ್ಮಿ ಮನೆ ಒಳಗಡೆ ಪ್ರವೇಶಿಸಬಾರದು ಎಂದರೆ ಮನೆಯ ಹೊರಗಡೆ ನೀವು ನಿಂಬೆಹಣ್ಣು

ಮತ್ತು ಮೆಣಸಿನಕಾಯಿಯನ್ನು ನೇತು ಹಾಕಿದರೆ ಅಲಕ್ಷ್ಮಿ ಖುಷಿಯಿಂದ ಅದನ್ನು ಸೇವಿಸಿಕೊಂಡು ಅಲ್ಲಿಂದ ಹಾಗೆ ಹೋಗಿ ಬಿಡುತ್ತಾಳೆ ಹಾಗಾಗಿ ಮನೆ ಒಳಗಡೆ ಯಾವತ್ತೂ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತು ಹಾಕಬಾರದು ಮನೆಯ ಹೊರಗಡೆ ಮಾತ್ರ ನಾವು ನೇತು ಹಾಕಬೇಕು ಹಾಗೆ ನೀವು ನೇತು ಹಾಕಿದ್ದಲ್ಲಿ ನಿಮಗೆ ಒಳ್ಳೆಯದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.