6 ರಾಶಿಯವರ ಮೇಲೆ ಶನಿದೇವನ ಅನುಗ್ರಹ ಇದ್ದು ಮುಂದಿನ 6 ತಿಂಗಳವರೆಗೆ ಇವರು ಮುಟ್ಟಿದೆಲ್ಲಾ ಚಿನ್ನ

ಶನಿ ದೇವನು ಕೇವಲ ಕೆಟ್ಟದ್ದನ್ನಷ್ಟೇ ಮಾಡಲಾರ. ಶನಿಯು ಕೆಲವೊಮ್ಮೆ ತನ್ನ ಒಳ್ಳೆಯ ದೃಷ್ಟಿಯನ್ನು ಕೂಡ ನಿಮ್ಮ ಮೇಲೆ ಹರಿಸುತ್ತಾರೆ. ಶನಿಯ ಅನುಗ್ರಹ ದಕ್ಕಿದರೆ ಅದೃಷ್ಟ ಬದಲಾಗುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಬಹುದು. ಈಗ ನಾವು ನೋಡ ಬೇಕಾಗಿರುವುದು ಈ ಆರು ರಾಶಿಯವರ ಮೇಲೆ ಶನಿಯ ಅನುಗ್ರಹ ಇರೋದನ್ನ ಮುಂದಿನ ಆರು ತಿಂಗಳವರೆಗೆ ಇವರಿಗೆ ತುಂಬಾ ಶುಭವಾಗಲಿದೆ. ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ವರ್ಷಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಶನಿ ಸಂಚಾರದಿಂದಾಗಿ ಪ್ರಮುಖವಾದ […]

Continue Reading

ಕುಂಭ ರಾಶಿ ಮಾರ್ಚ್ ತಿಂಗಳ ಭವಿಷ್ಯ

ಮಾರ್ಚ್ ತಿಂಗಳು ಕುಂಭ ರಾಶಿಯವರ ಭವಿಷ್ಯ ಹೇಗಿದೆ? ನೋಡ್ತಾ ಹೋಗೋಣ. ಮಾರ್ಚ್ ತಿಂಗಳು ಕುಂಭ ರಾಶಿ ಇವರಿಗೆ ಫಲಪ್ರದವಾಗಿರುತ್ತದೆ. ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ತಿಂಗಳ ಪ್ರಾರಂಭ ಹತ್ತನೇ ಮನೆಯ ಅಧಿಪತಿ ಮಂಗಳ ಹನ್ನೆರಡನೇ ಮನೆಯ ಉತ್ತುಂಗದಲ್ಲಿ ಇರ್ತಾನೆ ಅಂದ್ರೆ ಕುಂಭ ರಾಶಿಯವರಿಗೆ ವಿದೇಶಕ್ಕೆ ಹೋಗುವ ಅವಕಾಶಗಳೂ ಸೃಷ್ಟಿಯಾಗುತ್ತೆ. ಕೆಲಸದ ಸ್ಥಳದಲ್ಲಿ ಯಶಸ್ಸನ್ನ ಕೊಡುತ್ತೆ ತಿಂಗಳ ಪ್ರಾರಂಭ ಉದ್ಯಮಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ ನೋಡಿ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳ ಬಗ್ಗೆ ನಾವು ನೋಡುವುದಾದರೆ.ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿರುತ್ತೆ. ಐದನೇ ಮನೆಯ […]

Continue Reading

ನಿಮ್ಮ ರಾಶಿಯೂ ಇದೆಯಾ

ನಮಸ್ತೆ ಸ್ನೇಹಿತರೆ ಶ್ರವಣ ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಯಾವ ರಾಶಿ ಚಕ್ರ ಚಿನ್ಹೆಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ ಎನ್ನುವುದನ್ನ ಇಲ್ಲಿ ನೋಡಿ ಮೊದಲನೇ ರಾಶಿ ಮೇಷ ರಾಶಿ ಈ ರಾಶಿಯ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಜೊತೆಗೆ ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಮೆಚ್ಚಿನ ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಇದರೊಂದಿಗೆ ನೀವು ವೃತ್ತಿ ಕ್ಷೇತ್ರದ ಬಗ್ಗೆ ಮಾತನಾಡಿದರೆ […]

Continue Reading

ಮಂಗಳವಾರ ಜನಿಸಿದವರು ಬದಲಾಯಿಸಿಕೊಳ್ಳಬೇಕಾದ ಗುಣಗಳು

ನೀವು ಏನಾದ್ರು ಮಂಗಳವಾರ ಹುಟ್ಟಿದಲ್ಲಿ ಯಾವುದು ನಿಮ್ಮ ಅದೃಷ್ಟದ ಸಂಖ್ಯೆಗಳು ಯಾವುದು? ನಿಮ್ಮ ಅದೃಷ್ಟದ ಬಣ್ಣಗಳು ಯಾವ ರಂಗದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಾ? ಆರೋಗ್ಯ ಹಾಗೂ ಹಣಕಾಸಿನ ಜೀವನ ಯಾವ ರೀತಿಯಾಗಿರುತ್ತೆ? ನಿಮ್ಮ ಸಂಪೂರ್ಣವಾದ ಗುಣ ಲಕ್ಷಣಗಳು ಯಾವ ರೀತಿ ಇರುತ್ತೆ ಅಂತ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡ್ತೀವಿ. ಮಂಗಳವಾರ ಹುಟ್ಟಿದವರು ಅತಿ ಮುಖ್ಯವಾಗಿ ಜೀವನದ ಕೆಲಸಗಳನ್ನ ಆರಂಭ ಮಾಡುವಾಗ ಒಂಬತ್ತನೇ ತಾರೀಖಿನಂದು ಪ್ರಾರಂಭ ಮಾಡಿಕೊಳ್ಳಿ. ಆಗ ನಿಮಗೆ ಶುಭ ಫಲಗಳು ಸಿಗುತ್ತವೆ.ಯಾಕೆಂದ್ರೆ ಮಂಗಳವಾರ ಒತ್ತಿದವರಿಗೆ 9 […]

Continue Reading

ಇಂದಿನಿಂದ ಮುಂದಿನ ಏಳು ದಿನ ಏಳು ರಾಶಿಯವರಿಗೆ ಮುಟ್ಟಿದೆಲ್ಲಾ ಬಂಗಾರ ಗಜಕೇಸರಿ ಯೋಗ ಶಿವನ ಕೃಪೆಯಿಂದ

ಇಂದು ಫೆಬ್ರುವರಿ 12ನೇ ತಾರೀಕು ಭಯಂಕರವಾದ ಸೋಮವಾರ ಇಂದಿನ ಸೋಮವಾರದಿಂದ ಮುಂದಿನ ಏಳು ದಿನಗಳವರೆಗೂ ಮಹಾಶಿವನ ಸಂಪೂರ್ಣ ಕೃಪಾಕಟಾಕ್ಷ ಈ 7 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಈ ಏಳು ರಾಶಿಯವರು ತಮ್ಮ ಜೀವನದಲ್ಲಿ ಎಂದು ಕಾಣದಂತಹ ಅಪರೂಪವಾದ ಲಾಭ ಅದೃಷ್ಟವನ್ನು ಕಾಣಲಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಈ ರಾಶಿಯವರು ಮುಂದಿನ ಏಳು ದಿನಗಳ ಕಾಲ ವರೆಗೆ ಮುಟ್ಟಿದೆಲ್ಲ ಬಂಗಾರ ಅಂತ ಹೇಳಬಹುದು.ಅಂದರೆ […]

Continue Reading

ತುಲಾ ರಾಶಿಯವರಿಗೆ ಆಗುವ ಫಲಾಫಲಗಳು

2024 ನೇ ಇಸವಿಯಲ್ಲಿ ತುಲಾ ರಾಶಿಯವರಿಗೆ ಆಗುವ ಫಲಾಫಲಗಳ ಬಗ್ಗೆ ಇವತ್ತು ಒಂದು ವಿಚಾರವನ್ನು ಮಾಡೋಣ.ಈ ತುಲಾ ರಾಶಿಯವರಿಗೆ ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಶ್ರಮ ವನ್ನು ವಹಿಸ ಬೇಕಾಗುತ್ತದೆ.ಸುಮ್ಮನೆ ವಿದ್ಯಾಲಯದಲ್ಲಿ ಬಹಳ ಎಫರ್ಟ್ ಹಾಕ ಬೇಕಾಗುತ್ತದೆ. ಬಹಳ ಕಷ್ಟ ಪಡ ಬೇಕಾಗುತ್ತದೆ. ಆದರೂ ಸಹ ಜನರು ಸಹ ಬರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಜಾಗ್ರತೆಬೇಕು ಅಂದ್ರೆ ಬಹಳ ಅನುಕೂಲವಾಗುತ್ತದೆ.ಯಾಕಂದ್ರೆ ಸ್ಮರಣ ಶಕ್ತಿ ಬಹಳ ಕಮ್ಮಿ. ಸ್ಮರಣೆ ಬರೋದಿಲ್ಲ, ಮರೆತು ಹೋಗುತ್ತಿವಿ ಸ್ವಲ್ಪ ಆಲಸ್ಯವನ್ನು ಸಹ ಜಾಸ್ತಿ […]

Continue Reading

ಮೇಷ ರಾಶಿ ಭವಿಷ್ಯ… !!!

ನಮಸ್ಕಾರ ಸ್ನೇಹಿತರೇ… ಮೇಷ ರಾಶಿಯವರಿಗೆ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ. ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ ಬಹಳಷ್ಟು ಸವಾಲುಗಳು ಸಮಸ್ಯೆಗಳು […]

Continue Reading

ಸೂರ್ಯನಿಂದ 3 ರಾಶಿಯವರ ಜೀವನ ಬೆಳಗಲಿದೆ

ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯ ದೇವರು ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ಕಾರಣದಿಂದಾಗಿ ಅಂದ್ರೆ ಮೀನ ರಾಶಿ ಪ್ರವೇಶಿಸುವ ಕಾರಣಕ್ಕೆ ಮೂರು ರಾಶಿಯವರಿಗೆ ಬಹಳ ಒಳ್ಳೆ ದಿನಗಳು ಆರಂಭ ಆಗ್ತಾ ಇದೆ. ಮೂರು ರಾಶಿಯವರಿಗೆ ಲಕ್ಕಿ ರಾಶಿಗಳು ಯಾವುದು ಅನ್ನೋದನ್ನ ಈ ವಿಡಿಯೋದಲ್ಲಿ ಹೇಳ್ತೀನಿ ನೋಡಿ. ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯ ದೇವರನ್ನು ಗೌರವ, ಪ್ರತಿಷ್ಠೆ, ಆತ್ಮವಿಶ್ವಾಸ ಅಂತ ಪರಿಗಣಿಸ್ತಾರೆ. ಸೂರ್ಯದೇವನ ಪ್ರಭಾವ ಆದ್ರೆ ಪರಿಣಾಮ ಬೀರುವಂತದ್ದು. ಈ ವಿಚಾರಕ್ಕೆ ಗೌರವದ ವಿಚಾರಕ್ಕೆ ಪ್ರತಿಷ್ಠೆ ವಿಚಾರಕ್ಕೆ ಮತ್ತೆ ಆತ್ಮವಿಶ್ವಾಸದ ವಿಚಾರಕ್ಕೆ […]

Continue Reading

ಫೆಬ್ರವರಿ 15ನೇ ತಾರೀಕಿನಿಂದ ಮುಂದಿನ 2085ರ ವರ್ಷದವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ವಿಪರೀತ ರಾಜಯೋಗ

ಫೆಬ್ರವರಿ 15ನೇ ತಾರೀಕಿನಿಂದ ಮುಂದಿನ 2085ರ ವರ್ಷದವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ವಿಪರೀತ ರಾಜಯೋಗ 2085 ರ ವರೆಗೂ ಕೂಡ ಈ 5 ರಾಶಿಯವರಿಗೆ ಬಾರಿ ಅದೃಷ್ಟ ದೊರೆಯಲಿದೆ. ಹನುಮಂತನ ಕೃಪೆ ಆರಂಭವಾಗಲಿದೆ. ಇಷ್ಟು ದಿನ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳಿಗೂ ಕೂಡ ನಾಂದಿ ಹಾಡುವಂತಹ ಸಂದರ್ಭ ಎದುರಾಗುತ್ತದೆ. ಹಾಗಾದ್ರೆ ಅದೃಷ್ಟವಂತ ರಾಶಿಗಳು ಯಾವ್ಯಾವ ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಓದಿ ಹಾಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.  ಹುಣ್ಣಿಮೆ ಮುಗಿದ […]

Continue Reading

ಚಿಟಿಕೆ ಅರಿಶಿಣ ದೊಡ್ಡ ರೋಗಗಳು ನಿಮ್ಮ ಹತ್ತಿರಾನೂ ಸುಳಿಯಲ್ಲ.

ನಮ್ಮ ಆರೋಗ್ಯಕ್ಕೆ ಅರಿಶಿನ ಒಂದು ತರಹ ಔಷಧಿ ಇದ್ದಂತೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮನ್ನು ಕಾಯಿಲೆಗಳಿಂದ ದೂರ ಮಾಡುತ್ತದೆ. ನಮ್ಮ ತ್ವಚೆಯ ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕೂಡ ಅರಿಶಿನದ ಪಾತ್ರವನ್ನು ನಾವು ಮರೆಯುವಂತಿಲ್ಲ. ಪ್ರತಿ ದಿನ ಗಿಡಮೂಲಿಕೆ, ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರುವವರು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಕುಡಿಯುವುದರಿಂದ ಆರೋಗ್ಯ ಯಾವಾಗಲೂ ಉತ್ತಮ ಸ್ಥಿತಿಯಲ್ಲಿರುತ್ತದೆ. ದಿನನಿತ್ಯ ತಮ್ಮ ಆಹಾರಪದ್ಧತಿಯಲ್ಲಿ ಅರಿಶಿನವನ್ನ ಸೇರಿಸಿಕೊಂಡು ಹಲವಾರು ಕಾಯಿಲೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಹಾಗಾದರೆ ನಮ್ಮ ದಿನನಿತ್ಯದ […]

Continue Reading