ಏಪ್ರಿಲ್ ಮೂರು ವಿಶೇಷ ಸೋಮವಾರ ಮಂಜುನಾಥ ಸ್ವಾಮಿ ಕೃಪೆ ಐದು ರಾಶಿಗಳಿಗೆ ಶುಕ್ರ ದೇಶ ಎಲ್ಲಿಲ್ಲದ ಅದೃಷ್ಟ ನಿಮ್ಮದಾಗುತ್ತದೆ

Featured Article

ಏಪ್ರಿಲ್ ಮೂರು ವಿಶೇಷ ಸೋಮವಾರ ಮಂಜುನಾಥ ಸ್ವಾಮಿ ಕೃಪೆ ಐದು ರಾಶಿಗಳಿಗೆ ಶುಕ್ರ ದೇಶ ಎಲ್ಲಿಲ್ಲದ ಅದೃಷ್ಟ ನಿಮ್ಮದಾಗುತ್ತದೆ.

ಮೂರನೇ ತಾರೀಕು ಬಹಳ ವಿಶೇಷವಾದ ಸೋಮವಾರ ನಾಳೆಯಿಂದ ಹಲವಾರು ವರ್ಷಗಳ ನಂತರ ಐದು ರಾಶಿಗಳಿಗೆ ಮಂಜುನಾಥ ಸ್ವಾಮಿಯ ಕೃಪೆ ಆರಂಭವಾಗುತ್ತಿದೆ ಹಾಗಾದರೆ ಮಂಜುನಾಥನ್ಯ ಕೃಪೆಯಿಂದ ಈ ರಾಶಿಯವರು ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಅಂತ

ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ನೀವು ಕೂಡ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಇವರ ಜೀವನದ ಮೇಲೆ ಮಂಜುನಾಥ ಸ್ವಾಮಿ ಪ್ರಭಾವ ಬೀರುತ್ತಾ ಇದ್ದು ನೇರ ದೃಷ್ಟಿ ಬೀಳುತ್ತಾ ಇದ್ದು ಅದೃಷ್ಟವ ಅದೃಷ್ಟ ರಾಶಿಯವರ ಜೀವನ ಬದಲಾಗಲಿದೆ ಕೆಲಸ ಹಾಕುವ ಎಲ್ಲವೂ ಕೂಡ ಶುಭವಾಗುತ್ತದೆ ಮನಸ್ಸು ಹಗುರವಾಗಿ ನೀವು ಮಾನಸಿಕ ಖಿನ್ನತೆಯಿಂದ ಮುಕ್ತಿಯನ್ನು ಪಡೆಯುತ್ತೀರಾ ಕೆಲ ಸಮಸ್ಯೆಗಳು ನಿವಾರಣೆಯಾಗಲಿದ್ದು ಸುಖಕರ ಜೀವನ ನಿಮ್ಮದಾಗುತ್ತದೆ ಯಾವುದೇ ಕೆಲಸವನ್ನು ಶುರು ಮಾಡುವ

ಮೊದಲು ಮಂಜುನಾಥ ಸ್ವಾಮಿಯ ನೆನೆದು ಅವನನ್ನು ಆರಾಧನೆ ಮಾಡಿ ಕೆಲಸಕ್ಕೆ ಕೈ ಹಾಕಿದರೆ ನಿಮಗೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ ದೂರದ ಪ್ರಯಾಣ ನಿಮಗೆ ಲಾಭವನ್ನು ತಂದು ಕೊಡುತ್ತದೆ ಮನೆಯಲ್ಲಿ ಶುಭಕಾರ್ಯಗಳ ಬಗ್ಗೆ ಚರ್ಚೆ ನಡೆಯಲಿದೆ . ಎಷ್ಟು ದಿನಗಳಿಂದ ನಿಂತ ಶುಭಕಾರ್ಯ ಮುಂದೆ ನಿಮ್ಮ ಹಿರಿಯರ ಹಾಗೂ ನಿಮ್ಮ ಸ್ನೇಹಿತರ ಸಹಾಯದಿಂದ ಜರುಗಲಿದೆ ಮಕ್ಕಳ ವಿದ್ಯಾಭ್ಯಾಸವು ನೀವು ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆಯುತ್ತದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶದ ಪ್ರಯಾಣವನ್ನು ಕೂಡ ನೀವು ಕೈಗೆತ್ತುಕೊಳ್ಳುತ್ತೀರಾ

ನೀವು ದಿನಗಳಿಂದ ಸರಕಾರಿ ನೌಕರಿಗೆ ಕಾಯುತ್ತಾ ಇದ್ದರೆ ಅದು ಕೂಡ ಬೇಗನೆ ನಿಮಗೆ ಖುಷಿ ಸುದ್ದಿ ಕೊಡುವಂತಹ ವಿಚಾರ ನಿಮಗೆ ತಲುಪುತ್ತದೆ ಎಂಬುದನ್ನು ನಾವು ಹೇಳಲು ಬಯಸುತ್ತೇವೆ.
ಇನ್ನು ಶುಭ ಕಾರ್ಯಗಳ ಬಗ್ಗೆ ಚರ್ಚಿ ನಡೆಯಲಿದ್ದು ಒಳ್ಳೆಯ ಸುದ್ದಿ ಸಿಗುತ್ತದೆ ಸಂಸಾರದಲ್ಲಿ ನೆಮ್ಮದಿ ಸಿಗಲಿದ್ದು ನಿರುದ್ಯೋಗಿಯಾಗಿದ್ದರೆ ಅವರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ನಿಮ್ಮ ಆರ್ಥಿಕ ಮಟ್ಟ ತುಂಬಾನೇ ಚೆನ್ನಾಗಿದೆ

ಯಾವುದೇ ಕೆಲಸವನ್ನು ಮಾಡುವ ಮುನ್ನ ಗಣೇಶನನ್ನು ನೆನೆದು ಕೆಲಸವನ್ನು ಶುರು ಮಾಡಿ ಎಲ್ಲವೂ ವಿಜ್ಞೆಗಳು ನಿವಾರಣೆಯಾಗುತ್ತದೆ ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ಮನೆಯಲ್ಲಿ ಜನರು ನಿಮ್ಮ ಮೇಲೆ ತುಂಬಾನೇ ಪ್ರೀತಿ ಕಾಳಜಿಯನ್ನು ಇಟ್ಟಿರುತ್ತಾರೆ ವಾರಕ್ಕೊಮ್ಮೆ ಮಂಜುನಾಥನನ್ನು ನೆನೆದು ದೀಪ ಹಚ್ಚಿದರೆ ನಿಮಗೆ ಒಳಿತು ಆಗುತ್ತದೆ .ಇಷ್ಟೆಲ್ಲ ಲಾಭವನ್ನು ನಾಳೆಯಿಂದ ಪಡೆಯುತ್ತಿರುವಂತಹ ರಾಶಿಗಳು ಯಾವುದು ಎಂದರೆ ಮಕರ ರಾಶಿ ಮಿಥುನ ರಾಶಿ ವೃಶ್ಚಿಕ ರಾಶಿ ಕನ್ಯಾ ರಾಶಿ ಕುಂಭ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *