ದಾನದಿಂದ ಶ್ರೇಯಸ್ಸು ಸಸ್ಯದಾನ ಕನ್ಯದಾನ ವಸ್ತ್ರದಾನ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂಬ ವಿವರ ಇಲ್ಲಿದೆ

Featured Article

ನಮಸ್ಕಾರ ಸ್ನೇಹಿತರೇ, ದಾನದಿಂದ ಶ್ರೇಯಸ್ಸು ದಾನದಿಂದ ಶ್ರೇಯಸ್ ಲಭಿಸುತ್ತದೆ ಪಾಪ ಪರಿಹಾರವಾಗುತ್ತದೆ ಎನ್ನಲಾಗಿದೆ ಅನೇಕ ರೀತಿಯ ಧಾನಗಳನ್ನು ನಾವು ಗುರುತಿಸಬಹುದು ಹಾಗಾದರೆ ಗರುಡ ಪುರಾಣದ ಪ್ರಕಾರ ಯಾವ ರೀತಿಯ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂಬ ವಿವರ ಇಲ್ಲಿದೆ ಅನ್ನದಾನ ದಾರಿದ್ರೆ ನಾಶವಾಗುತ್ತದೆ ಸಾಲಗಳು ತೀರುತ್ತವೆ .

ವಸ್ತ್ರ ದಾನ ಆಯುಷ್ಯ ಹೆಚ್ಚುತ್ತದೆ ಜೇನುತುಪ್ಪ ದಾನ ಪುತ್ರ ಭಾಗ್ಯ ಕಾಣಿಸುತ್ತದೆ ದೀಪದ ಹಣ ಹಣದ ಸಮಸ್ಯೆ ಇರುವುದಿಲ್ಲ ಮೊಸರು ದಾನ ಇಂದ್ರಿಯಗಳು ವೃದ್ಧಿಯಾಗುತ್ತದೆ ಬಂಗಾರ ದಾನ ಕುಟುಂಬದಲ್ಲಿರುವ ದೋಷ ನೀಡುತ್ತದೆ ಬೆಳ್ಳಿ ದಾನ ಮನಸ್ಸಿನ ಚಿಂತೆ ನೀಗುತ್ತದೆ ಗೋದಾನ ಮುಖ್ಯವಾಗಿ ಗೋದಾನ ಎಂದರೆ ಪವಿತ್ರವಾಗಿರುವ ದಾನವಾಗಿದೆ.

ನಮ್ಮಲ್ಲಿ ಮತ್ತು ನಮ್ಮ ಜಾತಕದಲ್ಲಿ ಯಾವುದಾದರೂ ದೋಷಗಳಿದ್ದರೆ ಪಂಚಾಂಗದಲ್ಲಿ ದುಷ್ಟ ನಕ್ಷತ್ರಗಳು ಜನಿಸಿದವರಾಗಿದ್ದರೆ ಅಭೂತ ಮೂಲ ದೋಷ ಎನ್ನುವುದು ಬಂದಿದ್ದರೆ ಅದನ್ನು ನಿವಾರಣೆ ಮಾಡುವ ಶಕ್ತಿ ಹಸುವಿಗೆ ಗೋವಿಗೆ ಇದೆ ತೆಂಗಿನಕಾಯಿ ಧಾನ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ನೆನೆದ ಕಾರ್ಯ ಸಿದ್ದಿಸುತ್ತದೆ.

ಸಸ್ಯಧಾಮ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಮತ್ತು ಸಂಪತ್ತಿನ ಮೇಲಿರುವ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಕನ್ಯಾ ದಾನ ಹಿಂದೂ ವಿವಾಹ ಸಂಸ್ಕಾರಗಳಲ್ಲಿ ಅತಿ ಮುಖ್ಯವಾದ ಸಂಸ್ಕಾರ ಕನ್ಯೆಯನ್ನು ದಾನ ಮಾಡುವುದು ಕೇವಲ ಒಂದು ಹೊಣೆಗಾರಿಕೆಯನ್ನು ಕಳೆದುಕೊಳ್ಳುವ ಉದ್ದೇಶದಿಂದಲ್ಲ ಕನ್ಯ ಪೋಷಕ ಅವಳನ್ನು ದಾನ ಮಾಡುವಾಗ ಅರ್ಥಗರ್ಭಿತವಾದ ಮಂತ್ರೋಚಾರಣೆಯ ಮೂಲಕ ಧರ್ಮ ಅರ್ಥ ಕಾಮಗಳ ಪೂರೈಕೆಗಾಗಿ ಈ ದಾನವನ್ನು ಮಾಡುತ್ತಿರುವುದಾಗಿ ತಿಳಿಸಿ ಅವಳ ಧರ್ಮ ಅರ್ಥ ಕಾಮಗಳ ಸಾಧನೆಯಲ್ಲಿ ತನ್ನ ಸಹಧರ್ಮಣಿ ಆಗಿರಲು ನಾನು ಸ್ವೀಕರಿಸುತ್ತಿದ್ದೇವೆ ಎಂದು ವರನಿಂದ ಮೂರು ಬಾರಿ ವಚನ ತೆಗೆದುಕೊಳ್ಳುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *