ದೇವರು ಕನಸಿನಲ್ಲಿ ಬಂದು ತಿಳಿಸುವ ವಿಚಾರಗಳು

ದೇವರು ಕನಸಿನಲ್ಲಿ ಬಂದು ತಿಳಿಸುವ ವಿಚಾರಗಳು

ಕನಸಿಗೆ ದೇವರು ವರವಾಗಿ ಕೊಡುವಂತಹದ್ದು ವಿಷಯಗಳು ಯಾವುವು. ಹೌದು ಸ್ನೇಹಿತರೆ ಸ್ವಯಂ ದೇವರು ಕನಸಿಗೆ ಬಂದು ಮುಂದೆ ಆಗು ಹೋಗುಗಳ ಸಂಕೇತಗಳು ಮುಖಾಂತರ ಅವು ನಿಮಗೆ ಕೊಟ್ಟು ಹೋಗುತ್ತಾರೆ. ಅಂತ ಕನಸುಗಳು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಆಸ್ತಿ ಅಂತಸ್ತು ಐಶ್ವರ್ಯಗಳು ಎಲ್ಲಾ ಬದಲಾಗುತ್ತವೆ ಯಾವುದು ಆ ಕನಸುಗಳು ಬನ್ನಿ ಸ್ನೇಹಿತರೆ ತಿಳಿಯೋಣ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮಗೆ ಯಾವ ತರಹದ ಕನಸುಗಳು ಬೀಳುತ್ತವೆ ನಿಮಗೆ ಅದರ ಅರ್ಥವನ್ನು ತಿಳಿಯಬೇಕು ಎಂದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಹಾಕಿ. ನಿಮಗೆ ಬಿದ್ದಿರುವ ಕನಸಿನ ಅರ್ಥವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಸುಮಾರು ವಿಚಿತ್ರ ವಿಸ್ಮಯ ಕನಸುಗಳು ಬರುವುದು ಸರ್ವೇಸಾಮಾನ್ಯ ಹಾಗೂ ಚೇಳು ಹುಲಿ ಚಿರತೆ ವಿ ಷಾ ಜಂತುಗಳು ಕನಸಿಗೆ ಬರುವುದು ಸಹಜವೇ.

ಮತ್ತು ಎತ್ತರದಿಂದ ಪ್ರಭಾತಕ್ಕೆ ಬೀಳುವುದು ಅಥವಾ ಸಂಕಷ್ಟದಲ್ಲಿ ಸಿಲುಕಿ ನೀವು ಕೊಲೆಯಾಗುವಂತಹದ್ದು ಇದೆಲ್ಲಾ ಕನಸಿನ ಅರ್ಥಗಳ ಮಾಹಿತಿಯನ್ನು ನೋಡೋಣ ಬನ್ನಿ. ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಪ್ರತ್ಯೇಕವಾದ ಅರ್ಥಗಳು ಇರುತ್ತವೆ. ಅದಕ್ಕಾಗಿ ಒಂದು ಶಾಸ್ತ್ರವಿದೆ ಅದು ಸ್ವಪ್ನ ಶಾಸ್ತ್ರ. ಮನುಷ್ಯನಿಗೆ ಯಾವ ರೀತಿ ಕನಸುಗಳು ಎಲ್ಲಾ ಇದ್ದಾಗ ಅವನಿಗೆ ಏನೆಲ್ಲಾ ಸಂಭವಿಸುತ್ತದೆ ಎನ್ನುವ ಅರ್ಥಗಳು ಲೇಖಿಸಲಾಗಿದೆ. ಇಂಥ ಕನಸುಗಳು ಬಂದರೆ ಮುಂದಿನ ದಿನಗಳಲ್ಲಿ ಧನ ಲಾಭ ಶ್ರೀಮಂತಿಕೆ ಮಾಡುವ ಕೆಲಸದಲ್ಲಿ ಲಾಭ ಮತ್ತು ಜೀವನ ಉತ್ತುಂಗಕ್ಕೆ ಹೋಗುತ್ತದೆ ಎನ್ನುವ ಅರ್ಥಗಳು ನಮಗೆ ಸಿಗುತ್ತವೆ ಸ್ನೇಹಿತರೆ. ಕನಸಿನಲ್ಲಿ ಬನ್ನಿ ಮರ ಬಂದರೆ ಬಿದ್ದ ಕನಸುಗಳು ಸಹಕಾರವಾಗುತ್ತದೆ ಎನ್ನುವುದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಗಳು ಇವೆ. ಬನ್ನಿ ಮರ ಕನಸಿನಲ್ಲಿ ಬಂದರೆ ನೀವು ಯಾವಾಗ ಕ್ಷೇತ್ರದಲ್ಲಿ ಇದ್ದರೂ ಒಳ್ಳೆಯದು ಆಗುತ್ತದೆ. ನೀವು ಏನಾದರೂ ಕೆಲಸ ಮಾಡದೇ ಇದ್ದರೆ ಅಥವಾ ಬಿಸಿನೆಸ್ ಮಾಡುತ್ತಾ ಇದ್ದರೆ ಇಂತಹವರಿಗೆ ಈ ಕನಸು ಸಹಕಾರವಾಗುತ್ತದೆ. ಮಾಡುವ ಕೆಲಸಕ್ಕೆ ಮೇಲ್ದರ್ಜಿಗೆ ಹೋಗಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತೀರ ಎನ್ನುವ ಸಂಕೇತವಿದು

ಇನ್ನ ನೀವು ರಾಜಕೀಯದಲ್ಲಿ ಇದ್ದರೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಬನ್ನಿ ಗಿಡ ಬಂದರೆ ಅದು ನಿಮಗೆ ಶುಭ ಸಂಕೇತವನ್ನು ಕೊಡುತ್ತದೆ. ಅವರಿಗೆ ಪದವಿಯು ಅಲಂಕಾರವಾಗುತ್ತದೆ ಹಾಗೆ ತುಂಬಾ ದೊಡ್ಡದಾದ ಜವಾಬ್ದಾರಿಯನ್ನು ಸಹ ನಿಮ್ಮ ಹೆಗಲ ಮೇಲೆ ಇಡುತ್ತಾರೆ. ಮಂತ್ರಿ ಮಂಡಲದಲ್ಲಿ ಸದಸ್ಯತ್ವ ಸಿಗುತ್ತದೆ. ನಿಮಗೆ ಪದೇ ಪದೇ ನೀರಿನ ಕನಸು ಬಿದ್ದರೆ ಅದರ ಅರ್ಥ ಏನು ಅಂತ ನೀವು ತಿಳಿದುಕೊಂಡಿದ್ದೀರಾ ಅದರ ಅರ್ಥವೇನೆಂದರೆ ನೀರು ನಿಸರ್ಗದಲ್ಲಿ ಬೆಟ್ಟದಿಂದ ಹರಿಯುತ್ತದೆ ಹಾಗೆ ಅದು ಯಾವಾಗಲೂ ಕೂಡ ಸಂಚಾರಿಸುತ್ತಲೆ ಇರುತ್ತದೆ

ನಿಮ್ಮ ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಹಣದ ರಾಶಿ ಬರಲು ಶುರುಮಾಡುತ್ತದೆ. ನೀರು ಹರಿಯುವಂತ ದೃಶ್ಯ ಕೆರೆ ಅಥವಾ ಸಮುದ್ರ ಯಾವುದಾದರೂ ನೀರ್ ಇರುವಂತಹ ಸ್ಥಳ ನಿಮ್ಮ ಕನಸಲ್ಲಿ ಬಂದರೆ ಅದು ನಿಮಗೆ ತುಂಬಾನೇ ಒಂದು ಶುಭ ಸಂದೇಶವನ್ನು ಕೊಡುತ್ತದೆ. ಇನ್ನು ನಿಮಗೆ ಕನಸಿನಲ್ಲಿ ನೀರು ಕುಡಿಯುವಂತಹ ದೃಶ್ಯ ಬಂದರೆ ಅದು ಕೂಡ ಒಂದು ರೀತಿಯಲ್ಲಿ ಶುಭ ಸಂದೇಶ ಎಂದು ಹೇಳಬಹುದು. ನಿಮ್ಮ ಬದುಕಿನಲ್ಲಿ ಪರಿವರ್ತನೆ ಆಗುತ್ತದೆ ಎಂದು ಹೇಳಬಹುದು. ನಿಮ್ಮ ಜೀವನದಲ್ಲಿ ತುಂಬಾನೇ ಬದಲಾವಣೆ ಕಾಣುತ್ತದೆ ಜೊತೆಗೆ ಸಕಾರಾತ್ಮಕ ಆತ್ಮವಿಶ್ವಾಸ ಕೂಡ ನಿಮ್ಮನ್ನು ತುಂಬುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.