ಮದುವೆಗೆ 5 ನಿಮಿಷ ಇದ್ದಾಗ ಮದುವೆ ಬೇಡ ಅಂದ ಮಧುಮಗಆಮೇಲೆ ಏನಾಯ್ತು ನೋಡಿದ್ರೆ ಬೆಚ್ಚಿ ಬೀಳ್ತಿರ

Featured Article

ಆಂಧ್ರಪ್ರದೇಶದ ಗಾಜನೂರು ಎಂಬ ಹಳ್ಳಿಯಲ್ಲಿ ಮಹೇಶ್ ಎಂಬ ವ್ಯಕ್ತಿ ವಾಸ ಮಾಡುತ್ತಿದ್ದಾನೆ. ಮಹೇಶ್ ಗೆ ಈಗ 24 ವರ್ಷ ವಯಸ್ಸು. ಮಂಜುಳಾ ಈಕೆಯ ವಯಸ್ಸು 22. ಮಹೇಶ್ ಮಂಜುಳಾ ಮೂರು ವರ್ಷಗಳಿಂದ ಪ್ರಾಣ ಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಎತ್ತರ ಸಮ್ಮತಿಯಿಂದ ಇಬ್ಬರಿಗೂ ಮದುವೆ ನಡೀತಾ ಇತ್ತು.

ಇನ್ನೇನು ತಾಳಿ ಕಟ್ಟುವ ಸಮಯದಲ್ಲಿ ಮಹೇಶ್ ನನಗೆ ಮಂಜುಳಾ ಇಷ್ಟ ಇಲ್ಲ. ನಾನು ಮಂಜುಳಾನ ಮದುವೆ ಮಾಡಿಕೊಳ್ಳೋದಿಲ್ಲ ಅಂತ ಹೇಳಿದ್ದಾನೆ. ಈ ಮಾತು ಕೇಳಿ ಅಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ದರು. ಇಡೀ ಮದುವೆ ಮನೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು .ಬಹಳ ಹೊತ್ತು ಮಂಜುಳಾಗೆ ತಾಳಿ ಕಟ್ಟುವಂತೆ ಒಪ್ಪಿಸಲು ತುಂಬಾ ನೇ ಪ್ರಯತ್ನ ಪಟ್ಟರು. ಇದರಿಂದ ತುಂಬ ನೋವು ಅನುಭವಿಸಿದ ಮಹೇಶ ಅಪ್ಪ ಅಮ್ಮ ನಮಗೆ ಇಷ್ಟೊಂದು ಮರೆಯಾದೆ ಕಳೆದ ನೀನು ಇನ್ನು ಮುಂದೆ ನಮಗೆ ಮಗನೇ ಅಲ್ಲ.

ಇನ್ನು ಮುಂದೆ ನಮಗೆ ನಿನ್ನ ಮುಖವನ್ನೇ ತೋರಿಸಬೇಡ. ನಮ್ಮಿಂದ ದೂರವಾಗು ಎಂದು ಹೇಳಿದ್ದಾರೆ. ಇಷ್ಟಕ್ಕೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಂಜುಳಾನ ಮಹೇಶ್ ತಿರಸ್ಕಾರ ಮಾಡಲು ಕಾರಣ ಏನು? ತಾಳಿ ಕಟ್ಟುವ ವೇಳೆಯಲ್ಲಿ ಯಾಕೆ? ಮಹೇಶ್ ಮದುವೆ ನಿರಾಕರಿಸಿದ ಇವರ ಜೀವನದಲ್ಲಿ ನಡೆದದ್ದು ಏನು?

ಎಲ್ಲವನ್ನೂ ಈಗ ಹೇಳ್ತಾ ಹೋಗ್ತೀನಿ ಮೂರು ವರ್ಷಗಳ ಹಿಂದೆ ಮಹೇಶ್ ಒಂದು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ. ಆಗ ಎದುರು ಗಡೆ ಸ್ಕೂಟರ್ ಓಡಿ ಸಿಕೊಂಡು ಬರುತ್ತಿದ್ದ ಮಂಜುಳಾ ಸ್ಕೂಟರ್ ಕಂಟ್ರೋಲ್ ತಪ್ಪಿ ಮಹೇಶ್ಗೆ ಗುದ್ದಿ ಬಿಟ್ಟಳು. ಆಗಸ್ಟೆ ಸ್ಕೂಟಿ ಓಡಿಸುವುದನ್ನು ಮಂಜುಳಾ ಕಲಿತಿದ್ದಳು. ಇಬ್ಬರು ಕೆಳಗೆ ಬಿದ್ದರು. ಮಹೇಶ್ ಗೆ ಲೈಟಾಗಿ ಪರಚಿದ ಗಾಯವಾಗಿತ್ತು.

ಮಂಜುಳಾಗೆ ಕಾಲ್ ಸ್ವಲ್ಪ ಒಳಗಿತ್ತು. ನೋಡಲಾಗದೆ ಜೋರಾಗಿ ಮಂಜುಳಾ ಕಿರುಚಿದ್ದಾಳೆ. ಮಹೇಶ್ ಮಂಜುಳಾ ತೀರ ಬಂದಿದ್ದಾನೆ ಅಯ್ಯೋ ಗುದ್ದಿ ಬೀಳಿಸಿ ಬಿಟ್ಟ ಲ್ಲ, ಈಗ ಏನು ಮಾಡೋದು ಎಂದು ಮಂಜುಳಾ ಮಹೇಶ್ ನೋಡಿ ಹೆದರಿದ್ದಾರೆ, ಆದರೆ ಮಹೇಶ್ ಮಂಜುಳಾ ಮೇಲೆ ಸ್ವಲ್ಪನು ಕೋಪ ಮಾಡಿಕೊಳ್ಳ ಲ್ಲ, ಮಂಜುಳ ಕೈಹಿಡಿದು ನಿಧಾನ ವಾಗಿ ಮೇಲಕ್ಕೆ ತಿಳಿಸಿದ್ದಾನೆ. ಆದರೆ ಮಂಜುಳಾಗೆ ಕಾಲು ಉಳುಕಿದ್ದರಿಂದ ಸರಿಯಾಗಿ ನಿಲ್ಲಲು ಆಗುತ್ತಿರಲಿಲ್ಲ. ಮತ್ತೆ ಮಂಜುಳಗೆ ಕೂತುಬಿಟ್ಟಳು. ಸಂಪೂರ್ಣವಾದ ಕಥೆಯನ್ನು ನೀವು ಓದಬೇಕು ಎಂದರೆ ಈ ಕೆಳಗಿನ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *