15 ರಿಂದ 23 ಅಕ್ಟೋಬರ ನವರಾತ್ರಿ ಹಬ್ಬ 4 ರಾಶಿಯ ಜನರು ಆಗುವರು ಕೋಟ್ಯಾಧೀಶರು

Featured Article

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ಏನಾದರೂ ಕಲಿಯಲು ಇಷ್ಟಪಡುತ್ತಾರೆ. 172 ವರ್ಷಗಳ ನಂತರ ಅಪರೂಪ ವಾದ ಶುಭಾಶಯ ಗಳು ಬಂದಿವೆ. ಈ ಬಾರಿ ನವರಾತ್ರಿ ಹಬ್ಬವು 15 ಅಕ್ಟೋಬರ್ ದಿಂದ 23 ಅಕ್ಟೋಬರ್ ತನಕ ಇರಲಿದೆ. ಇಲ್ಲಿ ಈ ನಾಲ್ಕು ರಾಶಿಯ ಜನರ ಅದೃಷ್ಟವೇ ಬದಲಾಗ ಲಿದೆ ಅಂತಾನೇ ಹೇಳಬಹುದು.

ಹೌದು, ಸ್ನೇಹಿತರೆ ಈ ಬಾರಿ ಅಂತ ತುಂಬಾನೇ ಅಪರೂಪವಾದ ಶುಭ ಯೋಗಗಳು ಶಿವಯೋಗಗಳು ಬಂದಿದೆ. ಇದು ಒಂದು ಕಾರಣದಿಂದಾಗಿ ತಾಯಿ ದುರ್ಗಾ ಮಾತೆಯ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕಾರಣದಿಂದಾಗಿ ಈ ನಾಲ್ಕು ರಾಶಿಯ ಜನರ ಅದೃಷ್ಟ ಬದಲಾಗಲಿದೆ ಅಂತಾನೆ ಹೇಳಬಹುದು.

ಸ್ವಂತ ತಾಯಿ ಲಕ್ಷ್ಮಿ ದುರ್ಗಾ ಮಾತೆಯು ಈ ರಾಶಿಯ ಜನರ ಜೀವನ ದಲ್ಲಿರುವಂತಹ ದುಃಖ ಕಷ್ಟ ಗಳನ್ನು ದೂರ ಮಾಡಲಿದ್ದಾರೆ. ಇದರಿಂದ ಈ ನಾಲ್ಕು ರಾಶಿಯ ಜನರು ಜೀವನದಲ್ಲಿ ಸಂತೋಷಗಳು ಬರಲಿವೆ ಅಂತ ಹೇಳಬಹುದು. ಇದರಿಂದ ಇವರ ಜೀವನವೇ ಬದಲಾಗುತ್ತದೆ.ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ತಾಯಿ ದುರ್ಗಾ ಮಾತೆಯ ಆರಾಧನೆ ಶುರುವಾಗುತ್ತದೆ.

ಈ ಬಾರಿ 15 ಅಕ್ಟೋಬರ್ ದಿನದಿಂದ ನವರಾತ್ರಿಯ ಈ ಮಹಾ ಹಬ್ಬವು ಶುರುವಾಗುತ್ತದೆ.ಈ ಬಾರಿ ನವರಾತ್ರಿ ಮಹಾ ಹಬ್ಬವನ್ನ ಪೂರ್ತಿಯಾಗಿ ಒಂಬತ್ತು ದಿನಗಳ ಕಾಲ ಆಚರಿಸ ಲಾಗುತ್ತದೆ. ಅಂದರೆ 15 ಅಕ್ಟೋಬರ್‌ನಿಂದ 23 ಅಕ್ಟೋಬರ್ ತನಕ ಇರುತ್ತ ದೆ. ಈ ಒಂಬತ್ತು ದಿನಗಳಲ್ಲಿ ತಾಯಿ ಜಗದಂಬೆಯ ನವ ದುರ್ಗೆಯ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶುಭ ಮುಹೂರ್ತದಲ್ಲಿ ಕಳಶ ಸ್ಥಾಪನೆಯ ಜೊತೆಗೆ ತಾಯಿ ಶೈಲಪುತ್ರಿಯ ಪೂಜೆಯೂ ನಡೆಯುತ್ತದೆ.

ಈ ಬಾರಿ ನವರಾತ್ರಿ ಹಬ್ಬ ವನ್ನು ತುಂಬಾ ನೇ ಶುಭ ಯೋಗದಲ್ಲಿ ಬಂದಿದೆ. ಇಲ್ಲಿ ನೋಡಿದರೆ ಈ ಬಾರಿ ತಾಯಿ ದುರ್ಗಾ ಮಾತೆಯ ಆನೆ ಮೇಲೆ ಸವಾರಿ ಮಾಡಿಕೊಂಡು ಬರ್ತಾ ಇದ್ದಾರೆ.ಈ ಬಾರಿ ನವರಾತ್ರಿಯ ದಿನಗಳಲ್ಲಿ ನೀವು ನಿಮ್ಮ ಸಾಮರ್ಥ್ಯದ ಅನುಸಾರ ವಾಗಿ ಶ್ರದ್ಧೆಯ ಅನುಸಾರ ವಾಗಿ ದಾನ ಧರ್ಮಗಳನ್ನ ಖಂಡಿತವಾಗಿ ನೀಡಿರಿ. ಇದರಿಂದ ನಿಮಗೆ ತಾಯಿ ದುರ್ಗಾ ಮಾತೆಯು ಅಳಿಯುತ್ತಾರೆ.

ಖಂಡಿತವಾಗಿ ನಿಮ್ಮ ಮನಸ್ಥಿತಿಗಳು ಕೂಡ ಪೂರ್ಣಗೊಳ್ಳುತ್ತವೆ. ಯಾವತ್ತಿಗೂ ಸದಾ ಕಾಲ ತಾಯಿ ದುರ್ಗಾ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.ನವರಾತ್ರಿಯ ದಿನಗಳಲ್ಲಿ ನೀವೇನಾದ್ರು ತಾಯಿ ದುರ್ಗಾ ಮಾತೆಯ ಪೂಜೆ ಯನ್ನು ಮಾಡಿದರೆ ತಾಯಿ ದುರ್ಗಾ ಮಾತೆಯ ಜೊತೆ ಗೆ ತಾಯಿ ಲಕ್ಷ್ಮಿ ದೇವಿ ಕೂಡ ನಿಮಗೆ ಒಲಿಯುತ್ತಾರೆ.

ಈ ಬಾರಿ ನವರಾತ್ರಿಯಲ್ಲಿ ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ, ಯೋಗ ಮಹಾಲಕ್ಷ್ಮಿ ಯೋಗದ ಜೊತೆಗೆ ಹಲವಾರು ಶುಭ ಯೋಗಗಳು ಬಂದಿದೆ. ಸ್ನೇಹಿತರೆ ಖಂಡಿತ ವಾಗಿ ಈ ಒಂಬತ್ತು ದಿನಗಳಲ್ಲಿ ತಾಯಿ ದುರ್ಗಾ ಮಾತೆ ಗೆ ಇಷ್ಟವಾಗುವ ವಸ್ತುಗಳನ್ನು ಅರ್ಪಿಸಿದರೆ ಮುಂಜಾನೆ ಹಾಗೂ ಸಾಯಂಕಾಲ ಅವರ ಮುಂದೆ ದೀಪವನ್ನು ಹಚ್ಚಿರಿ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೆ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *