ಸೋಮವಾರದಿಂದ ಕೆಲವೊಂದು ರಾಶಿಗಳು ಶ್ರೀ ಮಂಜುನಾಥನ ಕೃಪೆಯಿಂದ ಭಾರಿ ಅದೃಷ್ಟ

Featured Article

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಹದಿನಾರನೇ ತಾರೀಖು ವಿಶೇಷವಾದ ಸೋಮವಾರ ಸೋಮವಾರದಿಂದ ಕೆಲವೊಂದು ರಾಶಿಗಳು ಶ್ರೀ ಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತೆ ಹೇಳಬಹುದು ಮತ್ತು ಈ ರಾಶಿಯವರಿಗೆ ಶ್ರೀ ಮಂಜುನಾಥನ ಒಂದು ಕೃಪೆಯಿಂದ ಇವರು ಕೆಲಸಗಳನ್ನು ಮಾಡುವುದು ,

ಒಂದು ಕೆಲಸಗಳಲ್ಲಿ ಜಯ ಗಳಿಸುತ್ತಾರೆ ಅಂತ ಹೇಳಬಹುದು. ಹಾಗೆ ಮಂಜುನಾಥನ ಸಂಪೂರ್ಣ ವಾದ ಕೃಪಾ ಕಟಾಕ್ಷ ಅಂತ ಹೇಳಬಹುದು. ಹಾಗಾಗಿ ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನ ಕೊಡ್ಬೇಕು ಅಂತಾನೇ ಹೇಳ್ಬಹುದು. 

ಒಂದು ಸೋಮವಾರದಿಂದ ಎಲ್ಲ ರಾಶಿಗಳಿಗೆ ಯಾವ ಫಲಗಳು ದೊರೆಯುತ್ತದೆ ಅಂತ ಇವತ್ತಿನ ಇದರಿಂದ ಸಂಪೂರ್ಣ ಮಾಹಿತಿ ನೋಡಿ ಬನ್ನಿ. ಮುಂದೆ ಬರುವಂತಹ ದಿನಗಳಲ್ಲಿ ಬಹಳಷ್ಟು ಅದೃಷ್ಟ ಹಾಗೂ ಲಾಭದಾಯಕ ದಿನ ವನ್ನ ಕಂಡು ಕೊಳ್ತಾರೆ ಅಂತ ಹೇಳಬಹುದು. ಅಷ್ಟೇ ಅಲ್ಲದೆ ಅವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ದೂರವಾಗುತ್ತೆ.

ಶ್ರೀ ಮಂಜುನಾಥ ಕೃಪ ಕಟಾಕ್ಷ ಇರೋದ್ರಿಂದ ಅವರ ಮನೆಯಲ್ಲಿ ರುವಂತಹ ನಕಾರಾತ್ಮಕ ತೊಂದರೆಗಳಿಂದ ಹೊರಬರ ಅಂತ ಹೇಳಬಹುದು ಮತ್ತು ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ನಿಮ್ಮ ಮನಸ್ಸಿನಲ್ಲಿ ಇರುವಂತಹ ನೋವುಗಳು ಕೂಡ ದೂರವಾಗುತ್ತೆ.ಪಾಲುದಾರಿಕೆ ವ್ಯವಹಾರ ವನ್ನು ಮಾಡಿದರೆ ಅದು ಉತ್ತಮವಾದ ಲಾಭವನ್ನು ಗಳಿಸುತ್ತಾರೆ ಅಂತ ಹೇಳಬಹುದು.

ಅಷ್ಟೇ ಅಲ್ಲದೆ ರಾಶಿಯವರು ಮುಂದೆ ಎಲ್ಲ ರೀತಿಯಲ್ಲೂ ಕೂಡ ಸದೃಢ ವಾದ ಜೀವನವನ್ನು ಕಟ್ಟಿ ಕೊಳ್ತಾರೆ ಮತ್ತು ನಾಳೆ ಎಂದಿರುವ ಶಿವ ಜೀವನದಲ್ಲಿ ಸಂಪೂರ್ಣ ವಾದ ಬದಲಾವಣೆಯನ್ನು ಕಾಣುತ್ತಾರೆ ಅಂತ ಹೇಳ ಬಹುದು. ಈ ರಾಶಿಯವರಿಗೆ ಆಸ್ತಿಯನ್ನು ಖರೀದಿ ಮಾಡಲು ಸೂಕ್ತವಾದ ಸಮಯ ಅಂತಾನೆ ಹೇಳ ಬಹುದು. ಇನ್ನು ಈ ರಾಶಿಯವರಿಗೆ ಯಾವುದು ದಾಂಪತ್ಯ ಜೀವನದಲ್ಲಿ ಕಷ್ಟಕರ ದಿನಗಳು ಇದ್ದರೆ ಆ ದಿನಗಳಿಗೆ ನಿವಾರಣೆ ಆಗುತ್ತೆ ಅಂತ ಹೇಳ ಬಹುದು. ಆದರೆ ಇದರ ಲಾಭಗಳನ್ನ ಶ್ರೀ ಮಂಜುನಾಥನ ಸಂಪೂರ್ಣ ಅನುಗ್ರಹ ವನ್ನು ಪಡೆದು ಅದೃಷ್ಟವಂತ ರಾಶಿಗಳು ಯಾವು ಅಂತ ನೋಡಿದ್ರೆ ಮೇಷ ರಾಶಿ ,ತುಲಾ ರಾಶಿ ,ರಾಶಿ ಕನ್ಯಾ ರಾಶಿ ಕಟಕ ರಾಶಿ, ಮಕರ ರಾಶಿ, ಧನಸ್ಸು ರಾಶಿ ಭಕ್ತಿಯಿಂದ ನೀವು ಓಂ ಶ್ರೀ ಮಂಜುನಾಥ ಸ್ವಾಮಿಯ ಕಮೆಂಟ್ ಮಾಡಿ 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *