ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.

Featured Article

ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನ ಶುಕ್ರವಾರದ ದಿನ ನೀವು ಮನೆಯಲ್ಲಿ ಮಾಡಿದ್ದೆ. ಆದರೆ ಜೀವನದಲ್ಲಿ ಏಳಿಗೆಯನ್ನು ಆಗೋದಿಲ್ಲ. ಎಲ್ಲ ರೀತಿಯ ಸಂಕಷ್ಟಗಳು ಎದುರಾಗುತ್ತೆ ಅಂತ ಹೇಳಬಹುದು. ಆದರೆ ಈ ತಪ್ಪುಗಳು ಯಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು .

ಶುಕ್ರವಾರದ ದಿನ ಲಕ್ಷ್ಮಿ ದೇವಿಯನ್ನು ಆಹ್ವಾನಿಸಿದರೆ ಮನೆಯಲ್ಲಿ ದವಸ ಧಾನ್ಯ ಅಭಿವೃದ್ಧಿ ಆಗುತ್ತದೆ ಅಂತ ಹೇಳಬಹುದು ಎಂಬ ನಂಬಿಕೆ ಎಲ್ಲರಲ್ಲೂ ಇದೆ ಅಂತ ಹೇಳಬಹುದು. ಆದರೆ ಅದರ ಜೊತೆಗೆ ಇಂತಹ ತಪ್ಪುಗಳನ್ನು ಮಾಡಬಾರದು. ಅವು ಯಾವುವು ಎಂದು ತಿಳಿದುಕೊಳ್ಳೋಣ. ಆದ್ರೆ ಮೊದಲನೇದಾಗಿ ಮನೆ ಹೆಂಗಸರು ಮನೆಯಲ್ಲಿ ಬಳಸುವ ಅರಿಶಿನ ಅಥವಾ ಉಪ್ಪು ಶುಕ್ರವಾರದ ದಿನ ಖಾಲಿಯಾದರೆ ಖಾಲಿಯಾಯಿತು ಅಂತ ಹೇಳಬಾರದು.

ಸ್ನೇಹಿತರೆ ಈ ಮಾತು ಬರಬಾರದು. ಬಾಯಿಂದ ಯಾವುದೇ ಕಾರಣಕ್ಕೂ ಉಪ್ಪುವಾಗುವ ಅರಿಶಿನ ಖಾಲಿ ಆಗುತ್ತಿದ್ದ ಹಾಗೆ ಅದನ್ನು ನೀವು ಮನೆಗೆ ತಂದು ಡಬ್ಬಿಗಳಲ್ಲಿ ತುಂಬಿಸಿ ಇಟ್ಟುಕೊಳ್ಳಬೇಕಾಗುತ್ತೆ ಮೊದಲನೇ ಅದು ಕಾಲಿ ಆಗದೇ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತೆ.ಅದು ಕಾಲಿ ಆಗೋ ತನಕ ಬಿಡಬಾರದು. ಇದು ದಾರಿದ್ರ್ಯದ ಸಂಕೇತ ಸೂಚಿಸುತ್ತೆ ಅಂತ ಹೇಳಬಹುದು. ಮತ್ತೆ ಎರಡನೇದಾಗಿ ಸಾಮಾನ್ಯವಾಗಿ ಎಲ್ಲರೂ ನಿಮ್ಮ ಮನೆಯ ಅಕ್ಕಿ ಡಬ್ಬದೊಳಗೆ ಅಕ್ಕಿ ಅಳತೆಗೆ ಒಂದು ಗ್ಲಾಸ್ ಅನ್ನೋ ಇಟ್ಕೊಂಡಿರ್ತಿರಾ ಅಲ್ವ.

ಅದನ್ನು ನೀವು ಯಾವುದೇ ಕಾರಣಕ್ಕೂ ಉಲ್ಟಾ ಮಾಡಿದಬಾರದು. ಸ್ನೇಹಿತರೆ ಡಬ್ಬದ ಒಳಗಡೆ ಆಗಲಿ ಅಥವಾ ಡಬ್ಬದ ಮೇಲೆಯಾಗಲಿ ಗ್ಲಾಸನ್ನು ನೇರವಾಗಿ ಇಡಬೇಕಾಗುತ್ತೆ. ಇನ್ನು ಮೂರನೇದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಈ ನಿಯಮವನ್ನು ಪಾಲಿಸ ತರುವ ಏನಂದ್ರೆ ರಾತ್ರಿ ಹೊತ್ತು ಎಲ್ಲರೂ ಊಟ ಮಾಡಿದ ನಂತರ ಪಾತ್ರೆಯನ್ನ

ತೊಳೆಯ ಅದಕ್ಕೂ ಮುಂಚೆ ಸ್ವಲ್ಪ ಅನ್ನವನ್ನು ಲಕ್ಷ್ಮಿ ದೇವಿಗೆ ಅಂತ ಎತ್ತಿಡುವ ಅಭ್ಯಾಸವನ್ನು ಆಗಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಯಾರೇ ಆಗಲಿ ರಾತ್ರಿ ಸ್ವಲ್ಪ ಅನ್ನವನ್ನು ತೆಗೆದು ಸೈಡ್ಬೇಕಾಗುತ್ತೆ. ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಆಹಾರ ಇಲ್ಲದಂತೆ ಮಾಡಬಾರದು. ಲಕ್ಷ್ಮಿ ದೇವಿ ಮನೆಗೆ ಬಂದು ರಾತ್ರಿ ಸಮಯದಲ್ಲಿ ನೋಡುವಂತೆ. ಆದ್ದರಿಂದ ನನ್ನ ಒಂದು ಚಿಕ್ಕ ಬಟ್ಟಲಿನಲ್ಲಿ ಎತ್ತಿದಬೇಕಾಗುತ್ತೆ. ಸ್ನೇಹಿತರೆ ಇದು ಮುಖ್ಯವಾದ ವಿಚಾರ ಅಂತ ಹೇಳಬಹುದು. ಅದರಲ್ಲೂ ಶುಕ್ರವಾರದ ದಿನ ರಾತ್ರಿ ಮನೆಯಲ್ಲಿ ಅನ್ನ ಖಾಲಿ ಮಾಡಿ ಇಡಬಾರದು ಸ್ನೇಹಿತರೆ ನಾಲ್ಕನೆಯದಾಗಿ ನೀವು ಮನೆಯಿಂದ ಹೊರಗಡೆ ಹೋಗಬೇಕಾದ್ರೆ ಅದು ಗಂಡಾಗಲೀ ಹೆಣ್ಣಾಗಲೀ ಚಿಕ್ಕವರಾಗಲಿ ದೊಡ್ಡವರಾಗಲಿ ವಿದ್ಯಾರ್ಥಿಗಳು ಆಗಲಿ ಯಾರೇ ಆಗಲಿ ಹಣೆಗೆ ತಿಲಕವನ್ನು ತಪ್ಪದೇಬೇಕಾಗುತ್ತೆ. ತಿಲಕ ಅಂದ್ರೆ ಕುಂಕುಮವನ್ನ ಇಟ್ಟುಕೊಳ್ಳಬೇಕಾಗುತ್ತೆ. ಸ್ನೇಹಿತ ಇನ್ನು ಯಾವುದೇ ಕಾರಣಕ್ಕೂ ಖಾಲಿ ಹಣೆಯಲ್ಲಿ ಹೊರಗಡೆ ಹೋಗಬಾರದು. ಅದರಲ್ಲೂ ಶುಕ್ರವಾರದ ದಿವಸ ಹಣೆಗೆ ತಿಲಕವನ್ನು ಇಟ್ಟುಕೊಂಡು ಹೊರಗಡೆ ಹೋಗಬೇಕಾಗುತ್ತೆ.

ಇದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ನೀಡಬಹುದು ಸ್ನೇಹಿತರೆ ಇನ್ನು ಐದನೆಯದಾಗಿ ಬಹಳ ಮುಖ್ಯವಾಗಿರುವುದು ಏನಪ್ಪ ಅಂದ್ರೆ ಮುಂಜಾನೆ ಮಧ್ಯಾಹ್ನ ಸಂಜೆ ಆಗಿರಬಹುದು ಅಥವಾ ರಾತ್ರಿ ಆಗಿರಬಹುದು ಅಥವಾ ಶುಕ್ರವಾರದ ದಿನ ಆಗಿರಬಹುದು. ಬೆರಳುಗಳಲ್ಲಿ ನಿಮ್ಮ ಮನೆಯಲ್ಲಿ ನೆಟಿಗೆ ಮುರಿಯಬಾರದು. ಸ್ನೇಹಿತರೆ ಮುಖ್ಯವಾಗಿ ಶುಕ್ರವಾರ ಇದು ನಿಮಗೆ ದಟ್ಟ ದರಿದ್ರ ಉಂಟು ಮಾಡುತ್ತೆ ಅಂತ ಹೇಳಬಹುದು.

ಸ್ನೇಹಿತರೆ ಇನ್ನು ಆರನೇದಾಗಿ ಶುಕ್ರವಾರದ ದಿನ ಮನೆಯಲ್ಲಿ ಬಟ್ಟೆಗಳನ್ನುಗೆ ಬರೆದುದರೆ ಇದು ನಿಮ್ಮ ದಾರಿದ್ರ್ಯಕ್ಕೆ ಕಾರಣ ಅಂತ ಹೇಳಬಹುದು. ಇದರಿಂದ ಹಣಕಾಸಿನ ಸಮಸ್ಯೆಗಳು ಕಾಡುತ್ತ ಅಂತ ಹೇಳಬಹುದು. ನಿಮ್ಮ ಜೀವನದಲ್ಲಿ ಏಳಿಗೆ ಅನ್ನೋದು ಆಗೋದಿಲ್ಲ.ಇಂದಿನ ದಿನ ಧರಿಸಿದ ಬಟ್ಟೆಗಳನ್ನ ನೀವು ಶುಕ್ರವಾರದ ದಿನ ಮತ್ತೆ ಬಳಸಬಾರದು ಧರಿಸಿರುವ ಬಟ್ಟೆಯನ್ನ ಮತ್ತೆ ಮತ್ತೆ ಧರಿಸಿದರೆ ನಕಾರಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿ ಬಂದರೆ ಆ ದಿನವೆಲ್ಲ ಶಾಂತಿ ಇರೋದಿಲ್ಲ. ಕಿರಿಕಿರಿಗಳು ಉಂಟಾಗುತ್ತವೆ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಆದ್ದರಿಂದ ಶುಕ್ರವಾರ ಮಡಿ ಬಟ್ಟೆಗಳನ್ನ ಸ್ನಾನ ಮಾಡಿದರೆಬೇಕಾಗುತ್ತೆ. ಈ ದಿನ ಮನೆಯ ಗೃಹಿಣಿಯರು ಸಾಧ್ಯವಾದಷ್ಟು ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆ ಗುಡಿಸಿ ಒರೆಸಿ.

Leave a Reply

Your email address will not be published. Required fields are marked *