ಇಂದಿನಿಂದ 76 ವರ್ಷಗಳ ತನಕ ಇದು ರಾಶಿಯವರಿಗೆ ರಾಜ ಯೋಗ ಗುರು ಬಲಪ್ರಾಪ್ತಿ ಬಾರಿ ಅದೃಷ್ಟ ನಿಮ್ಮ ಜೀವನ ಬಂಗಾರ.

Featured Article

ಇಂದಿನಿಂದ 76 ವರ್ಷಗಳ ತನಕ ಇದು ರಾಶಿಯವರಿಗೆ ರಾಜ ಯೋಗ ಗುರು ಬಲಪ್ರಾಪ್ತಿ ಬಾರಿ ಅದೃಷ್ಟ ನಿಮ್ಮ ಜೀವನ ಬಂಗಾರ.

ನಮಸ್ಕಾರ ವೀಕ್ಷಕರೇ ಬರೋಬ್ಬರಿ 76 ವರ್ಷಗಳ ನಂತರ ಈ ಐದು ರಾಶಿಯವರಿಗೆ ಮುಕ್ಕೋಟಿ ದೇವಾನು ದೇವತೆಗಳ ಸಂಪೂರ್ಣ ಕೃಪೆಯು ಸಿಗುತ್ತಾ ಇದೆ ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಧನ ಲಾಭ ಮತ್ತು ಅದೃಷ್ಟವನ್ನು ಕಾಣಲಿದ್ದಾರೆ ಹಾಗಾದರೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಅಂತ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆವರೆಗೂ ಓದಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳಿಗೆ 76 ವರ್ಷಗಳ ನಂತರ ಮುಕ್ಕುಟ್ಟಿ ದೇವಾನು ದೇವತೆಗಳ ಆಶೀರ್ವಾದಗಳಿಗೆ ಏನು ಕಷ್ಟ ಇದ್ದರೂ ಕೂಡ ಅವೆಲ್ಲ ಪರಿಹಾರ ಕೊಟ್ಟು ಹಣಕಾಸಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಯೂ ಪರಿಹಾರವಾಗುತ್ತದೆ ಇನ್ನು ಕಚೇರಿಯಲ್ಲಿ ಹಾಗೂ ನೀವು ಕೆಲಸ ಮಾಡುತ್ತಿರುವ ಯಾವುದೇ ಕ್ಷೇತ್ರದಲ್ಲಿ ಹೆಚ್ಚು ಗಮನವನ್ನು ಹರಿಸುವ ಕಾರಣ ನಿಮ್ಮ ಆರೋಗ್ಯದ ಸ್ಥಿತಿ ಹದಗೆ ಇರಬಹುದು ಆದ ಕಾರಣ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸುವುದು ತುಂಬಾ ಅಗತ್ಯವಾಗಿರುತ್ತದೆ ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ

ನಿಮ್ಮ ಉನ್ನತ ಅಧಿಕಾರಿಗಳು ಯಾವುದು ತೊಂದರೆಗಳು ಆಗಬಾರದೆಂದರೆ ನಿಮ್ಮ ಆರೋಗ್ಯದ ಮತ್ತು ಉದ್ಯೋಗದ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತದೆ ಇನ್ನು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕಂಡು ಬಂದರೆ ಆದ್ದರಿಂದ ಕಡಿಮೆ ಮಾತನಾಡುವುದು ಒಳ್ಳೆಯದು ಇನ್ನು ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಬಹಳ ಅದೃಷ್ಟವಂತ ಪಡೆಯುತ್ತಾರೆ ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುದು ಅಂತ ನೋಡುವುದಾದರೆ ಇನ್ನು ಇವರು ಜೀವನದಲ್ಲಿ ಎಂತಹ ಕಷ್ಟ ಅನುಭವಿಸಿದರು ಆ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗುತ್ತದೆ ಆತನಿಗೆ ಗಜಕೇಸರಿ ಯೋಗ ಅನ್ನುವುದು ಕೂಡಿಬಂದಾಗ ಹಣಕಾಸಿನ ವಿಚಾರದಲ್ಲಿ ಏನು ಕಷ್ಟಗಳು ಇದ್ದರೂ ಕೂಡ ಅದು ದೂರವಾಗಿ ಅದೃಷ್ಟದ ದಿನಗಳು ವರ್ಣ ಮಾಡಿಕೊಳ್ಳುತ್ತಾರೆ

ನೀವು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ ಅದನ್ನು ಮುಗಿಸದೆ ನೀವು ಹಿಂದೆ ಸರಿಯುವುದಿಲ್ಲ ಹಾಗೆ ಮುಂದೆ ಬರುವಂತಹ ಈ ದಿನಗಳಲ್ಲಿ ನಿಮಗೆ ಮನೆ ಅದೃಷ್ಟದ ದಿನ ಎದುರಾಗಬಹುದು. ನೀವು ಕೆಲಸದ ನಿಮಿತ್ತ ಮುಂದಿನ ದಿನಗಳಲ್ಲಿ ನಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಕೆಲಸ ಮಾಡಲು ನಿಮಗೆ ಅವಕಾಶವನ್ನು ಕಂಡುಕೊಳ್ಳಬಹುದು.
ಆ ರಾಶಿಗಳು ಯಾವುವು ಅಂತ ನೋಡುವುದಾದರೆ ಮೇಷ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ,ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave a Reply

Your email address will not be published. Required fields are marked *