ಹವಳವನ್ನು ಯಾವ ರಾಶಿಯವರು ಧರಿಸಿದರೆ ಶುಭಫಲ, ಯಾರು ಧರಿಸಲೇಬಾರದು.

Featured Article

ಹವಳವು ಕುಜ ಅಥವಾ ಮಂಗಳ ಗ್ರಹಕ್ಕೆ ಸೇರಿದ ಅದೃಷ್ಟದ ಹರಳು ಅಥವಾ ರತ್ನ ವಾಗಿದೆ. ಸಾಮಾನ್ಯವಾಗಿ ಇದು ಕೆಂಪು ಬಣ್ಣ ದಿಂದ ಕೂಡಿರುತ್ತದೆ. ಈ ಹವಳವನ್ನು ಮಂಗಲ ಕಾರ್ಯ ಗಳಿಗಾಗಿ ಬಳಸುತ್ತಾರೆ. ಉದಾಹರಣೆಗೆ ಕರಿಮಣಿ ಸರದಲ್ಲಿ ಹವಳವನ್ನು ಜೋಡಿಸಲಾಗುತ್ತದೆ.

ಯಾವುದೇ ಜಾತಕದಲ್ಲಿ ಮಂಗಳನು ಶುಭ ಸ್ಥಾನದಲ್ಲಿದ್ದು ಅವರು ಹವಳವನ್ನು ಧರಿಸಿದ್ದೇ ಆದಲ್ಲಿ ಜೀವನದಲ್ಲಿ ಯಾವುದೇ ಕಷ್ಟ ನಷ್ಟಗಳು ಎದುರಾಗುವುದಿಲ್ಲ.ಹವಳವು ಸಮುದ್ರದಲ್ಲಿ ದೊರೆಯುವ ರತ್ನವಾಗಿದೆ. ಈ ರತ್ನವನ್ನು ಧರಿಸಿದರೆ ಭೂತ ಪ್ರೇತ ಪಿಶಾಚಿಗಳ ಬಾಧೆಯಿಂದ ಪಾರಾಗಬಹುದು.

ಮೇಷ ಲಗ್ನದವರು ಹವಳವನ್ನು ಸದಾಕಾಲ ಅಂತ ಅನಿಸಬಹುದು. ಇದರಿಂದಾಗಿ ಆಯುಷ್ಯವೃದ್ಧಿ ಉತ್ತಮ ಆರೋಗ್ಯ ಯಶಸ್ಸು, ಕೀರ್ತಿ ಗೌರವ ಗಳು ಲಭಿಸುತ್ತದೆ. ಕಟಕ ಲಗ್ನಕ್ಕೆ ಮಂಗಳನು ಯೋಗಕಾರಕನಾಗುತ್ತಾನೆ. ಆದ್ದರಿಂದ ಇವರು ಸದಾ ಕಾಲ ಅವಳವನ್ನು ಧರಿಸಬಹುದು.

ಇದರಿಂದ ಸಂತಾನ ಲಾಭವಿರುತ್ತದೆ, ಸುಖ ಜೀವನ ನಡೆಸುತ್ತಾರೆ.ಅಲ್ಲದೇ ಮೇಲಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ. ಪ್ರಮುಖವಾಗಿ ಸ್ತ್ರೀಯರಿಗೆ ವಿಶೇಷವಾದಂತಹ ಶುಭಫಲಗಳು ದೊರೆಯುತ್ತವೆ. ಸಿಂಹ ಲಗ್ನಕ್ಕೆ ಮಂಗಳನು ಯೋಗ ಕಾರಕನಾದ ಕಾರಣ ಸದಾ ಕಾಲವನ್ನು ಧರಿಸಬಹುದು. ಇದರಿಂದಾಗಿ ಮಾನಸಿಕ ನೆಮ್ಮದಿ, ಸ್ವಂತ ಭೂಮಿ ಅಥವಾ ಮನೆ ತಾಯಿಯ ಜೊತೆ ಒಳ್ಳೆಯ ಬಾಂಧವ್ಯ ಯಶಸ್ಸು ಲಭಿಸುತ್ತದೆ.

ಕನ್ಯಾ ಮತ್ತು ತುಲಾ ಲಗ್ನದಲ್ಲಿ ಜನಿಸಿದವರಿಗೆ.ಮಂಗಳನು ಅಶುಭ ಕಾರಕನಾಗುತ್ತಾನೆ. ಈ ಕಾರಣ ದಿಂದಾಗಿ ಹವಳವನ್ನು ಧರಿಸಲೇ ಬಾರದು. ತುಲಾ ಲಗ್ನದಲ್ಲಿ ಜನಿಸಿದವರು ಧರಿಸಿದಲ್ಲಿ ದಾಂಪತ್ಯ ದಲ್ಲಿ ಹೊಂದಾಣಿಕೆ ಇರುವುದಿಲ್ಲ. ಬಂಧು ಬಳಗದವರ ಜೊತೆ ಮತ್ತು ಸ್ನೇಹಿತರ ಜೊತೆ ಅನಾವಶ್ಯಕವಾದ ವಾದ ವಿವಾದಗಳು ಉಂಟಾಗುತ್ತದೆ. ವೃಶ್ಚಿಕ ಲಗ್ನದಲ್ಲಿ ಜನಿಸಿದವರು ಸದಾ ಕಾಲ ಧರಿಸಬಹುದು.

ಅಪಮೃತ್ಯು ಪರಿಹಾರ ವಾಗುತ್ತದೆ. ಸಮಾಜ ದಲ್ಲಿ ಯಶಸ್ಸು, ಕೀರ್ತಿ, ಗೌರವ ಗಳು ದೊರೆಯುತ್ತವೆ. ಧನುರ್ಲಗ್ನದಲ್ಲಿ ಜನಿಸಿದ ಅವರು ಮಂಗಳನ ದಶಾಭುಕ್ತಿ ಇದ್ದ ವೇಳೆ ಹವಳವನ್ನು ಧರಿಸಬಹುದು. ಇದರಿಂದ ಸಂತಾನ ಲಾಭವಿದೆ. ಬುದ್ಧಿ ಶಕ್ತಿಯೂ ಹೆಚ್ಚುತ್ತದೆ. ಸದಾ ಕಾಲ ಉತ್ಸಾಹದಿಂದ ಇರುತ್ತಾರೆ. ಯಶಸ್ಸು, ಕೀರ್ತಿ ಯು ಸದಾ ಕಾಲ ದೊರೆಯುತ್ತದೆ. ಸ್ವಂತ ವಾಹನ ಮತ್ತು ಭೂಮಿ ಅಥವಾ ಮನೆ ದೊರೆಯುತ್ತದೆ.

ತಾಯಿಯ ಜೊತೆಯಲ್ಲಿ ಉತ್ತಮ ಬಾಂದವ್ಯ ಉಂಟಾಗುತ್ತದೆ ಮಕರ ಲಗ್ನದಲ್ಲಿ ಜನಿಸಿದ ವರು ಕುಂಡಲಿಯಲ್ಲಿ ಕುಜನು ಶುಭ ಸ್ಥಾನದಲ್ಲಿ ಇದ್ದಲ್ಲಿ ಮಾತ್ರ ಕುಜನ ದಶಾ ಭಕ್ತಿಗಳಲ್ಲಿ ಹವಳವನ್ನು ಧರಿಸಬಹುದು. ಇದರಿಂದ ಮಾತ್ರ ಸೌಖ್ಯ ಸ್ವಂತ ಮನೆ ಅಥವಾ ಜಮೀನಿನ ಒಡೆತನ ದೊರೆಯುತ್ತದೆ. ವಾಹನ ಲಾಭ ಇರುತ್ತದೆ. ಹಣದ ತೊಂದರೆಬಾರದು. ಮೀನ ಲಗ್ನಕ್ಕೆ ಮಂಗಳನು ಅತ್ಯಂತ ಶುಭ ಕಾರಿ ಆಗುತ್ತಾನೆ. ಆದ್ದರಿಂದ ಇವರು ಅವಳ ವನ್ನು ಸದಾ ಕಾಲ ಧರಿಸಬಹುದು. ಇದರಿಂದ ವ್ಯವಸಾಯ ದಲ್ಲಿ ಉನ್ನತಿ ಇರುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಪ್ರತಿಷ್ಠೆಯು ದೊರೆಯುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *