ಕುಂಭ ರಾಶಿ | ಶನಿ ಉದಯ | 18ನೇ ಮಾರ್ಚ್ 2024 | ಭರಪೂರ ಧಮಾಕಾ ಫಲಗಳು

ನಾವು ಕುಂಭರಾಶಿಯ ಕುರಿತಾಗಿರುವ ವಿಶೇಷ ಮಾಹಿತಿಯೊಂದನ್ನು ತಿಳಿದುಕೊಳ್ಳಲಿದ್ದು, ಇಲ್ಲಿ ವಿಶೇಷ ಪ್ರಕ್ರಿಯೆಯೊಂದರ ಹಿನ್ನಲೆ ಕುಂಭ ರಾಶಿಯ ಜಾತಕದವರು ಜೀವನದಲ್ಲಿ ಉಂಟಾಗಲಿದೆ. ಭಾರಿ ಬದಲಾವಣೆ ಇದರಿಂದಾಗಿ ಇಲ್ಲಿ ಕುಂಭ ರಾಶಿಯ ಜಾತಕದವರಿಗೆ ಯಾವಾಗಿನಿಂದ ಯಾವೆಲ್ಲ ಕ್ಷೇತ್ರಗಳಲ್ಲಿ ಲಾಭ ಪ್ರಾಪ್ತಿಯಾಗಲಿದೆ.

ಜೊತೆಗೆ ಇಲ್ಲಿ ಅದು ಹೇಗೆ ನಿಮ್ಮ ಸಮಯದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಲಿದೆ ಅನ್ನೋದು ಎಲ್ಲವನ್ನ ಇಲ್ಲಿ ವಿಸ್ತಾರ ರೂಪದಲ್ಲಿ ಅರಿತುಕೊಳ್ಳೋಣ. ನಿಮ್ಮ ಮೇಲೆ ಶನಿ ದೇವನು ತನ್ನ ವಿಶೇಷ ಅನುಗ್ರಹದ ಸುರಿಮಳೆಗೈಯಲಿದ್ದಾನೆ ವಿಶೇಷವಾಗಿ ಇಲ್ಲಿ ಶನಿದೇವನು ನಿಮ್ಮನ್ನ ಅನೇಕ ಸಂಕಷ್ಟಗಳಿಂದ ಹೊರ ತರಲಿದ್ದಾನೆ.

ಕಾರಣ ಇಲ್ಲಿಯವರೆಗೂ ಹಸ್ತನಾಗಿದ್ದ ಶನಿ ದೇವನು ಈಗ ಉದಯಿಸಿದ್ದಾನೆ. ವರ್ಷ 2024 ರ ಫೆಬ್ರವರಿ ತಿಂಗಳಿನ ಹನ್ನೊಂದನೆಯ ತಾರೀಖಿನ ದಿನದಂದೆ ಶನಿ ದೇವನು ಹಸ್ತನಾಗಿದ್ದನು. ಸಾಮಾನ್ಯವಾಗಿ ಅಸ್ತನಾಗಿರುವವು. ನಿಮಗೆ ಶುಭ ಫಲಗಳನ್ನು ಕರುಣಿಸುವುದಿಲ್ಲ.ವಿಶೇಷವಾಗಿ ಉದಯ ಸ್ಥಿತಿಯಲ್ಲಿರುವ ಗ್ರಹಗಳ ಪ್ರಭಾವಗಳು ಯಾವವು ನಿಮಗೆ ಲಭಿಸುವುದಿಲ್ಲ.

ವಿಶೇಷವಾಗಿ ಕುಂಡಲಿಯಲ್ಲಿಯೂ ಯಾವುದಾದರೂ ಗ್ರಹಸ್ಥನಾಗಿದ್ದರೆ ಆಗ್ರಹಕ್ಕೆ ಸಂಬಂಧಿತ ಲಾಭವು ಕೂಡ ವ್ಯಕ್ತಿಗೆ ಲಭಿಸುವುದಿಲ್ಲ. ಮೇಲಾಗಿ ಆಗ್ರಹಕ್ಕೆ ಸಂಬಂಧಿತ ನಕಾರಾತ್ಮಕತೆ ಅಥವಾ ಕಷ್ಟವೂ ಕೂಡ ಯಾವಾಗಲೂ ವ್ಯಕ್ತಿಗೆ ಬಾಧಿಸುತ್ತಲೇ ಇರುತ್ತದೆ.ಎಲ್ಲ ಬಾರಿ ಕುಂಡಲಿಯಲ್ಲಿ ಗ್ರಹಗಳು ಅಸ್ತವಾದಾಗ ಆ ವ್ಯಕ್ತಿ ಹಣಕಾಸಿನ ಸಮಸ್ಯೆಗಳಿಂದಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತೆ.ಆದರೆ ಈ ಸಮಯದಲ್ಲಿ ವ್ಯಕ್ತಿಯು ಅಧ್ಯಕ್ಷೆ ಪರಿಹಾರ ಕಂಡುಕೊಂಡರು.

ಲಾಭವಾಗುವುದಿಲ್ಲ. ಆದರೆ ಅದೇ ವ್ಯಕ್ತಿ ತನ್ನ ಕುಂಡಲಿಯಲ್ಲಿ ಅಸ್ತನಾಗಿರುವ ಗ್ರಹವನ್ನು ಸಕ್ರಿಯಗೊಳಿಸುತ್ತದೆ.ಆದರೆ ಖಂಡಿತ ಸಮಸ್ಯೆಗಳೆಲ್ಲವೂ ದೂರಗೊಳ್ಳಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಷ್ಟಗೊಂಡಿರುವ ಗ್ರಹಗಳನ್ನ ಪರಿಹಾರೋಪಾಯಗಳ ಮೂಲಕ ಸಕ್ರಿಯಗೊಳಿಸುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಗ್ರಹಗಳು ಗೋಚರದಲ್ಲಿ ಅಸ್ತಗೊಳ್ಳುವುದು ಕೆಲ ದಿನಗಳವರೆಗೆ ಮಾತ್ರ ಇರುತ್ತದೆ

ಇನ್ನು ಫೆಬ್ರವರಿ ಹನ್ನೊಂದು ರಂದು ಶನಿ ದೇವನು ಕೂಡ ಅಷ್ಟುನಾಗಿದ್ದನು. ಈಗ ಮಾರ್ಚ್ ತಿಂಗಳಿನ ಹದಿನೆಂಟನೆಯ ತಾರೀಖಿನ ದಿನದಂದು ಅಸ್ತನಾಗಿದ್ದು ಶನಿದೇವನ ಉದಯಗೊಳ್ಳುತ್ತಲಿದ್ದಾನೆ. ಇದು ಉದಯನ್ ಆಗುವುದು ಕುಂಭ ರಾಶಿಯ ಜಾತಕದವರ ಪಾಲಿಗೆ ಹೆಚ್ಚು ಪ್ರಮುಖವಾಗಿರುತ್ತದೆ.ಕಾರಣ ಶನಿ ದೇವನು ನಿಮ್ಮ ರಾಶಿಯ ಅಧಿಪತಿ ಗ್ರಹನಾಗಿದ್ದಾನೆ. ಹೀಗಾಗಿ ಇದ್ಯಾವುದರನಾಗಿರುವುದು ನಿಮ್ಮ ಪಾಲಿಗೆ ಅನೇಕ ರೀತಿಯ ಬದಲಾವಣೆಗಳನ್ನ ಹೊತ್ತು ತರಲಿದ್ದಾನೆ. ಈ ಬದಲಾವಣೆಗಳು ಇಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ರೂಪದಲ್ಲಿಯೂ ಕಂಡು ಬರಬಹುದಾಗಿವೆ.

ಅಂದರೆ ಕೆಲ ಕಡೆಗಳಲ್ಲಿ ನಿಮಗೆ ಶುಭ ಫಲಗಳು ಲಭಿಸಿದರೆ ಕೆಲ ವಿಷಯಗಳಲ್ಲಿ ಒಂದು ವಿರೋಧಾಭಾಸದ ಹೊಳೆಗಳು ಕೂಡ ಇಲ್ಲಿ ಶನಿ ದೇವರು ನಿಮಗೆ ಕರುಣಿಸಬಹುದಾಗಿದೆ. ಪ್ರಸಿದ್ಧ ಶನಿದೇವನ ಸಾಡೇಸಾತಿ ಚರಣದಲ್ಲಿ ಕುಂಭ ರಾಶಿಯ ಜಾತಕದವರು ಇದ್ದಾರೆ. ಹೀಗಿರಬೇಕಾದ್ರೆ ಇದು ಆಗಿರೋದು ಅಥವಾ ಉದಯಿಸುತ್ತಲೇ ಇರುವುದು ನಿಮ್ಮ ಪಾಲಿಗೆ ಅಷ್ಟೊಂದು ಉಪಯುಕ್ತವಾಗಿರುವುದಿಲ್ಲ.ಸಂಪೂರ್ಣವದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.