ಸಂತಾನ ಫಲವನ್ನು ಕಾಣಲು ಎಲ್ಲರೂ ಹಂಬಲಿಸುತ್ತಾರೆ. ಗರ್ಭ ಧರಿಸಲು ಸಮಸ್ಯೆಯನ್ನು ಎದುರಿಸಿ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದರು. ಕೆಲವು ಬಾರಿ ಸಂತಾನ ಪ್ರಾಪ್ತಿಯಾಗುವುದಿಲ್ಲ.ಅದಕ್ಕೆ ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ತಿಳಿಸಲಾಗುವುದು. ಆದರೆ ಈ ಕ್ರಮಗಳನ್ನು ವೈಜ್ಞಾನಿಕ ತಳಹದಿ ಮೇಲೆ ನೋಡಲು ಹೋದರೆ ಯಾವುದೇ ತರ್ಕ ಅಥವಾ ಆಧಾರಕ್ಕೆ ಸಿಲುಕುವುದಿಲ್ಲ.
ಹೀಗಿದ್ದರು ಜ್ಯೋತಿಷ್ಯವನ್ನು ನಂಬುವವರಿಗೆ ಇದು ಖಂಡಿತವಾಗಿಯೂ ಫಲ ಕೊಡುತ್ತದೆ.ನಂಬಿಕೆ ಹಾಗೂ ದೃಢವಿಶ್ವಾಸವಿದ್ದರೆ ಎಲ್ಲವೂ ಸಫಲವಾಗುತ್ತದೆ. ಮದುವೆಯಾಗಿ ತುಂಬಾ ವರ್ಷಗಳಾದವು. ಸಂತಾನ ಫಲವನ್ನು ಅನುಭವಿಸದಿದ್ದರೆ ಈ ಒಂದು ಕಾರ್ಯವನ್ನು ಮಾಡಿ ಕೆಂಪು ಹಸು ಮತ್ತು ಕರುವಿನ ಸೇವೆಯನ್ನು ಮಾಡಬೇಕು.
![](https://trendyduniyakannada.com/wp-content/uploads/2024/02/IMG-20240202-WA0006-3-1024x1024.jpg)
ಕೆಂಪು ಅಥವಾ ಕಂದು ಬಣ್ಣದ ಶ್ವಾನವನ್ನು ಸಾಕಿದ್ದರು, ಶುಭವಾಗುತ್ತದೆ. ಇದರಿಂದ ಸೂರ್ಯ ಮತ್ತು ಮಂಗಳ ಗ್ರಹವು ಬಲವಾಗುವುದು. ಸೂರ್ಯ ಮತ್ತು ಮಂಗಳ ಗ್ರಹದ ತೊಂದರೆ ಇದ್ದರು.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ