ಲಕ್ಷ್ಮಿ ಪೂಜೆಗೆ ಶುಭದಿನವಾದ ಜ್ಯೇಷ್ಠ ಪೌರ್ಣಮಿ ಯಾವತ್ತು?

Featured Article

ನಮಸ್ಕಾರ ಸ್ನೇಹಿತರೆ, ಜೇಷ್ಠ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ಜೇಷ್ಠ ಪೌರ್ಣಮಿ ಅಥವಾ ಜೇಷ್ಠ ಹುಣ್ಣಿಮೆ ಎಂದು ಕರೆಯುತ್ತಾರೆ ಈ ಜೇಷ್ಠ ಪೌರ್ಣಮಿಯನ್ನು ಚಿಕ್ಕ ಪೌರ್ಣಮಿ ಎಂದು ಕರೆಯಲಾಗುತ್ತದೆ ಲಕ್ಷ್ಮೀದೇವಿಯನ್ನ ಪೂಜಿಸಲು ಅಥವಾ ಆಕೆಯನ್ನು ಉಳಿಸಿಕೊಳ್ಳಲು ಈ ಜೇಷ್ಠ ಪೌರ್ಣಮಿಯ ದಿನವೂ ಅತ್ಯುತ್ತಮ ದಿನ ಎಂದು ಹೇಳಲಾಗುತ್ತದೆ.

ಹಾಗಾದರೆ ಈ ಬಾರಿ ಜೇಷ್ಠ ಪೌರ್ಣಮಿ ಯಾವಾಗ ಬಂದಿದೆ ಹಾಗೂ ಸಾಲದಿಂದ ಮುಕ್ತಿ ಪಡೆಯಲು ಹಾಗೂ ಸಾಲದ ಸಮಸ್ಯೆಯಿಂದ ಪಾರಾಗಲು ಆ ದಿನದಂದು ನಾವು ಯಾವ ರೀತಿ ಪೂಜೆ ಮಾಡಬೇಕು ಎಂಬುದನ್ನು ತಿಳಿಯೋಣ ಮೊದಲಿಗೆ ಈ ಜೇಷ್ಠ ಪೌರ್ಣಮಿ ಈ ಬಾರಿ ಯಾವಾಗ ಬಂದಿದೆ ಅನ್ನೋದಾದ್ರೆ ಜೂನ್ ಮೂರು ಶನಿವಾರ ಬೆಳಿಗ್ಗೆ 11 ಗಂಟೆ 18 ನಿಮಿಷಕ್ಕೆ ಹುಣ್ಣಿಮೆಯ ತಿಥಿ ಪ್ರಾರಂಭವಾದರೆ ,

ಜೂನ್ ನಾಲ್ಕು ಭಾನುವಾರ ಬೆಳಿಗ್ಗೆ 9:00 12 ನಿಮಿಷಕ್ಕೆ ಹುಣ್ಣಿಮೆಯ ತಿಥಿಯು ಮುಕ್ತಾಯವಾಗುತ್ತದೆ ಸೂರ್ಯ ಉದಯದ ತಿಥಿಯನ್ನು ಗಣನೆಗೆ ತೆಗೆದುಕೊಂಡರೆ ಜೂನ್ 4 ಭಾನುವಾರದಂದು ಜೇಷ್ಠ ಹುಣ್ಣಿಮೆ ಬಂದಿದೆ ಆದರೆ ಹುಣ್ಣಿಮೆಯ ದಿನ ಹೆಚ್ಚಾಗಿರುವುದು ಶನಿವಾರದ ದಿನ ಅಂದ್ರೆ ಜೂನ್ ಮೂರನೇ ತಾರೀಕು ಹಾಗಾಗಿ ಎರಡು ದಿನದಂದು ಕೂಡ ಪೂಜೆಯನ್ನು ಮಾಡಬಹುದು

ಶನಿವಾರ ಪೂಜೆ ಮಾಡುವವರು ಸಂಜೆ ಸಮಯದಲ್ಲಿ ಪೂಜೆಯನ್ನು ಮಾಡಬೇಕಾಗುತ್ತದೆ ಭಾನುವಾರ ಪೂಜೆಯನ್ನು ಮಾಡುವವರು ಬೆಳಿಗ್ಗೆ 9:12 ನಿಮಿಷದ ಒಳಗಾಗಿ ಪೂಜೆಯನ್ನು ಮಾಡಿಕೊಳ್ಳಬೇಕು ಜೇಷ್ಠ ಹುಣ್ಣಿಮೆಯ ದಿನದ ಮಹಾಲಕ್ಷ್ಮಿಯನ್ನು ನಾವು ಭಕ್ತಿಯಿಂದ ಪೂಜಿಸಬೇಕು ಆ ದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನವನ್ನು ಮಾಡಿ ಬಟ್ಟೆಯನ್ನು ಧರಿಸಿ ವಿಷ್ಣು ಮತ್ತು ಲಕ್ಷ್ಮಿಯನ್ನು ಸರಿಯಾದ ವಿಧಿ ವಿಧಾನಗಳ ಮೂಲಕ ಸರಿಯಾಗಿ ಪೂಜಿಸಬೇಕು.

ತಾಯಿ ಲಕ್ಷ್ಮಿ ದೇವಿಗೆ ಪರಿಮಳಯುಕ್ತ ದೂಪವನ್ನು ಆ ದಿನ ತಪ್ಪದೇ ಹಚ್ಚಿ ಹಾಗೆ ಗುಲಾಬಿ ಹೂಗಳನ್ನು ಅರ್ಪಿಸಿ ಪಾಯಸವನ್ನು ನೈವೇದ್ಯವನ್ನಾಗಿ ಇಟ್ಟು ವಿಷ್ಣುವಿನ ಸಹಸ್ರನಾಮವನ್ನು ತಪ್ಪದೇ ಪಠಿಸಬೇಕು ಹಾಗೇನೆ ಕನಕದಾಸರ ಸ್ತೋತ್ರವನ್ನು ಕೂಡ ಪಠಿಸಿ ಇನ್ನು ಆ ದಿನ ಸಂಜೆ ನಿಮ್ಮ ಮನೆಯ ಮುಖ್ಯ ಬಾಗಿಲಿನ ದ್ವಾರದ ಬಳಿ ತುಪ್ಪದ ದೀಪವನ್ನು ಹಚ್ಚಿ ಬಾಗಿಲಿನಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ತಾಯಿ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಹಾಗೇನೆ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ ಹಾಗೂ ಮನೆಯಲ್ಲಿ ಲಕ್ಷ್ಮಿ ನೆಲೆಯಾಗಿ ನಿಂತಿ ಮನೆಯಲ್ಲಿ ಅಭಿವೃದ್ಧಿ ಅನ್ನೋದು ಹೆಚ್ಚಾಗುತ್ತದೆ ಹಾಗೇನೆ ಇನ್ನೊಂದು ಏನು ಅಂದ್ರೆ ಹುಣ್ಣಿಮೆಯ ದಿನದಂದು ನಾವು ಚಂದ್ರನಿಗೆ ಅರ್ಗ್ಯವನ್ನು ಅರ್ಪಿಸಬೇಕು ಚಂದ್ರೋದಯದ ಸಮಯದಲ್ಲಿ ಚಂದ್ರನಿಗೆ ಅರ್ಗ್ಯವನ್ನು ಅರ್ಪಿಸಬೇಕು ಹಾಗೆ ಚಂದ್ರನ ಉದಯದ ನಂತರ ಹಸಿ ಹಾಲು, ಸಕ್ಕರೆ ಇವುಗಳನ್ನು ಒಂದು ತಾಮ್ರದ ಚೊಂಬಿನಲ್ಲಿ ಚಂದ್ರನಿಗೆ ಚಂದ್ರನಿಗೆ ಅರ್ಗ್ಯವನ್ನು ಅರ್ಪಿಸಬೇಕು ಚಂದ್ರನಿಗೆ ಅರ್ಗ್ಯವನ್ನು ನೀಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ ಮೂಳೆ ಮತ್ತು ಕಣ್ಣಿನ ಸಮಸ್ಯೆ ಇರುವವರು ಚಂದ್ರನಿಗೆ ಮರಿಯದೆ ಈ ಅರ್ಗ್ಯವನ್ನು ನೀಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *