ಮದುವೆಯ ನಂತರವೂ ಈ ರಾಶಿಯ ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತು ಬದುಕುತ್ತಾರೆ

Featured Article

ನಮಸ್ಕಾರ ಸ್ನೇಹಿತರೆ, ಕೆಲವು ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕ್ತಾ ಇರ್ತಾರೆ ಹೌದು ಅವರು ಮದುವೆ ಆದ್ಮೇಲು ಸ್ವಾವಲಂಬಿಯಾಗಿ ಬದುಕ್ತಾರೆ ಇನ್ನೂ ಕೆಲವೊಬ್ಬರು ಮದುವೆ ಆಗೋದಕ್ಕಿಂತ ಮುಂಚೆನು ತಮ್ಮ ತಂದೆ ತಾಯಿಗೆ ಭಾರವಾಗಿ ಇರಬಾರದು ಅಂತ ಸ್ವಾವಲಂಬಿಯಾಗಿ ಬದುಕ್ತಾ ಇರ್ತಾರೆ ಅಂದ್ರೆ ತಮ್ಮ ಯಾವುದೇ ಖರ್ಚುಗು ತಂದೆ ತಾಯಿಯ ಮೇಲೆ ಡಿಪೆಂಡ್ ಆಗಿರಬಾರದು ಅಂತ ಸ್ವಾವಲಂಬಿಯಾಗಿ ಎಲ್ಲಾ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಿರುತ್ತಾರೆ .

ಆರ್ಥಿಕವಾಗಿ ಕೂಡ ಅವರು ಯಾರ ಮೇಲು ಅವಲಂಬಿತವಾಗಿ ಇರುವುದಿಲ್ಲ ತಮ್ಮ ಹಣಕಾಸಿನ ಅಗತ್ಯತೆಗಳನ್ನು ತಾವೇ ಪೂರೈಸಿಕೊಳ್ಳುತ್ತಾ ಇರುತ್ತಾರೆ ಹಾಗೆ ತಮ್ಮ ಅವಶ್ಯಕತೆಗಳನ್ನು ಅಗತ್ಯತೆಗಳನ್ನು ತಾವೇ ಪೂರೈಸಿಕೊಳ್ಳುವುದರ ಮೂಲಕ ತಮ್ಮ ತಂದೆ ತಾಯಿಯ ಅಗತ್ಯತೆಗಳನ್ನು ಸಹ ಪೂರೈಸುತ್ತಿರುತ್ತಾರೆ ಹೌದು ಅದೇ ರೀತಿ ಈ ರಾಶಿಯ ಹೆಣ್ಣು ಮಕ್ಕಳು ಕೂಡ ಮದುವೆಯ ನಂತರ ಅವರ ಕಾಲ್ ಮೇಲೆ ಅವರು ನಿಂತ್ಕೊಂಡು ಸ್ವಾವಲಂಬಿಗಳಾಗಿ ಬದುಕುವ ರಾಶಿಯವರು ಇವರಾಗಿರುತ್ತಾರೆ.

ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಅಂತ ಹೇಳಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ನೋಡೋಣ ತುಲಾ ರಾಶಿ ತುಲಾ ರಾಶಿಯ ಜನರು ಇನ್ನೊಬ್ಬರಿಗೆ ಒರೆಯಾಗಿರಲ ಅವರು ಇಷ್ಟಪಡೋದಿಲ್ಲ ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ತಮ್ಮದೇ ಆದ ಸ್ವಾವಲಂಬನೆಯನ್ನು ಬಯಸುತ್ತಾರೆ.

ಮತ್ತೆ ಅವರು ತಮಗೆ ತಾವೇ ಒಂದು ಭದ್ರತೆಯನ್ನು ಕಂಡುಕೊಂಡು ಜೀವನವನ್ನು ನಡೆಸುತ್ತಿರುತ್ತಾರೆ ಹಾಗೆ ಅವರಿಗೆ ಸಂಗಾತಿ ಮೇಲೆ ತುಂಬಾ ಪ್ರೀತಿಯ ಕೂಡ ಒಂದಿದ್ದು ಅವರ ಸಂಗಾತಿಯನ್ನು ಅದ್ದೂರಿಯಾಗಿ ಉತ್ತಮವಾದ ಉಡುಗೆ ತೊಡುಗೆಗಳನ್ನು ಸರ್ಪ್ರೈಸ್ ಆಗಿ ನೀಡುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗೆ ಅವರು ಆರ್ಥಿಕವಾಗಿ ಯಾರ ಮುಂದೆಯೂ ಅಥವಾ ಯಾರ ಬಳಿಯೂ ಡಿಪೆಂಡ್ ಆಗಿ ಇರುವುದಿಲ್ಲ ಇನ್ನು ಎರಡನೆಯದಾಗಿ ಕುಂಭ ರಾಶಿ ಈ ರಾಶಿಯವರು ಸಹ ತಮ್ಮ ಜೀವನದ ಆಸೆ ಆಕಾಂಕ್ಷೆಗಳನ್ನು ಪುರಹಿಸಿಕೊಳ್ಳಲು ಕುಟುಂಬದ ಸದಸ್ಯರ ಮೇಲೆ ಅವರು ಡಿಪೆಂಡ್ ಆಗಿ ಇರುವುದಿಲ್ಲ .

ಮತ್ತು ಅವರ ವೈಯಕ್ತಿಕ ಅನ್ವೇಷಣೆಗಾಗಿ ಅವರು ಶಾಶ್ವತವಾಗಿ ಹುಡುಕಾಟದಲ್ಲಿ ತೊಡಗಿ ಇರುತ್ತಾರೆ ಮತ್ತು ಯಾರ ಮೇಲೂ ಸಹ ಅವರು ಡಿಪೆಂಡ್ ಆಗಿ ಇರುವುದಿಲ್ಲ ಮತ್ತು ಅವರು ಆಸ್ತಿ-ಪಾಸ್ತಿಯನ್ನು ಸಂಗ್ರಹಿಸಲು ತುಂಬಾನೇ ಸಾಹಸಗಳನ್ನು ಮಾಡುತ್ತಾರೆ ಮತ್ತು ನಂತರ ಮದುವೆಯಾದ ಮೇಲೆ ಅವರು ತಮ್ಮ ಖರ್ಚುಗಳನ್ನು ಸಂಗಾತಿ ಮಾಡಬೇಕು ಎಂದು ಬಯಸುವುದಿಲ್ಲ ಅವರ ಖರ್ಚುಗಳನ್ನು ಅವರು ಹೇಳಿಕೊಳ್ಳುವುದಿಲ್ಲ ತಮ್ಮ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಾರೆ ಇನ್ನು ಕೊನೆಯದಾಗಿ ಮಕರ ರಾಶಿ ಮಕರಾಶಿಯವರು ಸಹ ತಮ್ಮ ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುತ್ತಾರೆ .

ಮದುವೆಯಾದ ನಂತರವೂ ಸಹ ಅವರು ಯಾರ ಬಳಿ ಕೇಳುವುದಿಲ್ಲ ಮದುವೆಯಾದ ನಂತರ ಅವರು ತಮ್ಮ ಕುಟುಂಬದವರನ್ನು ಸಹ ನೋಡಿಕೊಳ್ಳುತ್ತಾರೆ ಹಾಗಾಗಿ ಅವರು ಮದುವೆಯಾದ ಮೇಲೂ ಸಹ ತಾವು ಒಂದು ಹೋರಾಟ ಮಾಡಬೇಕು ಹಣ ಸಂಪಾದನೆ ಮಾಡಬೇಕು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡ್ಕೋಬೇಕು ಅನ್ನೋ ಭಾವನೆ ಅವರಲ್ಲಿ ಇರುತ್ತೆ ಹಾಗಾಗಿ ಅವರು ತಮ್ಮ ಕಾಲ್ ಮೇಲೆ ನಿಂತು ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾರೆ ಹಾಗೂ ತಮ್ಮ ತಂದೆ ತಾಯಿ ಆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅವರು ಮದುವೆಯಾದ ನಂತರ ಕೂಡ ತಮ್ಮ ಕಾಲ್ ಮೇಲೆ ತಾವೇ ನಿಂತ್ಕೊಂಡು ದುಡಿತಾ ಇರುತ್ತಾರೆ ಅದಕ್ಕಾಗಿ ಅವರು ತಮ್ಮ ಗಂಡನ ಮೇಲೆ ಡಿಪೆಂಡ್ ಆಗಿ ಇರುವುದಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *