ಲಕ್ಷ್ಮಿ ನಾರಾಯಣ ಯೋಗ ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರ ಕೀರ್ತಿ ಅದೃಷ್ಟ

Featured Article

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಲಕ್ಷ್ಮೀನಾರಾಯಣ ಯೋಗ ಬರ್ತಾ ಇದೆ ಯಾವೆಲ್ಲ ರಾಶಿಯವರಿಗೆ ಹಣದ ಸುರಿಮಳೆ ಸುರಿಯುತ್ತೆ ಅಂತ ನೋಡೋಣ ಯಾಕಂದ್ರೆ ಅವರೆಲ್ಲ ತುಂಬಾ ಕಷ್ಟ ಪಡ್ತಾ ಇದ್ದಾರೆ, ಹಣಕ್ಕೋಸ್ಕರ ಅಥವಾ ಏನೋ ಒಂದು ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ತುಂಬಾನೇ ಪ್ರಗತಿಯನ್ನು ನೋಡುವಂತದ್ದು ಪ್ರತಿಗ್ರಹವು ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ಆಗುತ್ತಾನೆ ಇರುತ್ತೆ .

ಈ ಜುಲೈ ಅಲ್ಲಿ ಅನೇಕ ದೊಡ್ಡ ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತವೆ ಇದರಿಂದ ಅನೇಕ ಅಶುಭ ಮತ್ತು ಶುಭ ಯೋಗಗಳು ಸೃಷ್ಟಿಯಾಗುತ್ತಿದೆ ಇವು ಕೆಲವೊಂದು ರಾಶಿ ಅವರಿಗೆ ಮಂಗಳಕರಂತನೇ ಹೇಳಬಹುದು ಇನ್ನ ಕೆಲವು ರಾಶಿಯವರಿಗೆ ಅಶುಭ ಇದ್ದೇ ಇರುತ್ತದೆ ಯಾಕಂತಂದ್ರೆ ಯಾವುದೇ ವಿಚಾರ ಆದ್ರೂ ಅಷ್ಟೇ ಕೆಲವರಿಗೆ ಒಳ್ಳೇದ್ ಆದ್ರೆ ಕೆಲವರಿಗೆ ಕೆಟ್ಟದ್ದನ್ನುಮಾಡುತ್ತ ಇರುತ್ತದೆ.

ಈ ಜುಲೈ 3ನೇ ವಾರದಲ್ಲಿ ಬುಧ ಮತ್ತು ಶುಕ್ರನ ಸಂಯೋಗ ಆಗ್ತಾ ಇದೆ ಇದನ್ನ ನಾವು ಲಕ್ಷ್ಮಿ ನಾರಾಯಣ ಯೋಗ ಅಂತ ಹೇಳ್ತಿವಿ ಈ ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ತುಂಬಾ ಒಳ್ಳೇದಾಗ್ತಿದೆ ಅನ್ನೋದನ್ನ ನಾವು ಇವತ್ತು ತಿಳ್ಕೊಳೋಣ ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 25ರಂದು ಒಂದೇ ರಾಶಿಯಲ್ಲಿ ಎರಡು ದೊಡ್ಡ ಗ್ರಹಗಳು ಅಂದರೆ ಬುಧ ಮತ್ತು ಶುಕ್ರವಾರ ಒಂದು ಸಂಯೋಗ ಆಗ್ತಾ ಇದೆ .

ಈ ಬುಧ ಮತ್ತು ಶುಕ್ರರ ಸಂಯೋಗ ಆದಾಗ ಆ ಒಂದು ಯೋಗವನ ನಾವು ಲಕ್ಷ್ಮಿ ನಾರಾಯಣ ಯೋಗ ಅಂತ ಹೇಳ್ತಿವಿ ಇನ್ನು ಜ್ಯೋತಿಷ್ಯದಲ್ಲಿ ಇದನ್ನ ತುಂಬಾ ಮಂಗಳಕರ ಯೋಗ ಅಂತ ಪರಿಗಣಿಸುತ್ತೇವೆ ಈ ಸಿಂಹ ರಾಶಿಯ ಮೈತ್ರಿ ಅನೇಕ ಜನರಿಗೆ ಫಲಪ್ರದಂತನೇ ಹೇಳಬಹುದು ಈ ಯೋಗ ಬಂದು ಆಗಸ್ಟ್ ಏಳನೇ ತಾರೀಖಿನವರೆಗೂ ಕೂಡ ಇರುತ್ತದೆ ಏಳನೇ ತಾರೀಕು ಬೆಳಿಗ್ಗೆ 10.32ರವರೆಗೆ ಕೂಡ ಕನ್ಯಾ ರಾಶಿಯಲ್ಲಿ ಸಂಕ್ರಮಣ ಆಗ್ತಾ ಇದೆ ಈ ಲಕ್ಷ್ಮೀನಾರಾಯಣ ಯೋಗ ಆಗಸ್ಟ್ 2ನೇ ತಾರೀಕಿನವರೆಗೂ ಇದ್ದು ಬೆಳಗ್ಗೆ 10:32ಕ್ಕೆ ಅಂತ್ಯ ಆಗುತ್ತೆ ಅಂತ ಹೇಳಬಹುದು.

ಇವತ್ ನಾನ್ ನಿಮಗೆ ಯಾವ ರಾಶಿ ಭವಿಷ್ಯ ಹೇಳ್ತಿದಿನ ಅದು ಆಗಸ್ಟ್ ಏಳನೇ ತಾರೀಖಿನವರೆಗೂ ಅನ್ವಯಿಸುತ್ತದೆ ಸೊ ಮೊದಲನೆದಾಗಿ ಮಿಥುನ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮೀ ನಾರಾಯಣ ಯೋಗ ಮಿಥುನ ರಾಶಿ ಅವರಿಗೆ ತುಂಬಾ ಮಂಗಳಕರ ಅಂತ ಹೇಳಬಹುದು ಈ ರಾಶಿ ಚಕ್ರದ ಚಿಹ್ನೆಯ ಜನರು ಅನೇಕ ಶುಭ ಲಾಭವನ್ನು ಪಡೆಯುತ್ತಾರೆ.

ಯಾವುದಾದರೂ ಹಳೆಯ ಸಾಲ ಇದ್ದರೆ ಅದರಿಂದ ನಿಮಗೆ ಮುಕ್ತಿ ದೊರೆಯುತ್ತದೆ ವೃತ್ತಿ ಜೀವನದಲ್ಲಿ ಪ್ರಗತಿ ಕಾಣಬಹುದು ಜುಲೈ 25 ರಿಂದ ಆಗಸ್ಟ್ ಏಳನೇ ತಾರೀಖಿನವರೆಗೆ ಉದ್ಯೋಗಿಗಳಿಗೆ ಉತ್ತಮ ಲಾಭ ದೊರೆಯುತ್ತದೆ ಅಂತ ಹೇಳಬಹುದು ನಿಮ್ಮ ಉದ್ಯಮಿಗಳು ನಿಮ್ಮನ್ನು ಪ್ರಶಂಶಿಸುತ್ತಾರೆ ಇದರಿಂದ ಮಿಥುನ ರಾಶಿಯವರಿಗೆ ತುಂಬಾ ಒಳಿತಾಗುವ ಸಾಧ್ಯತೆ ಇದೆ ಎರಡನೆಯದಾಗಿ ಕನ್ಯಾ ರಾಶಿಯವರು ಈ ಲಕ್ಷ್ಮಿನಾರಾಯಣ ಯೋಗದಿಂದ ಬಹಳಷ್ಟು ಮಂಗಳವನ್ನು ಅನುಭವಿಸಲಿದ್ದಾರೆ ಆದಾಯದಲ್ಲಿ ಹೆಚ್ಚಳವನ್ನು ತರುತ್ತಾ ಇದೆ .

ಅದೃಷ್ಟ ನಿನೊಂದಿಗೆ ಇರುತ್ತದೆ ವ್ಯಾಪಾರದಲ್ಲಿ ಅಪಾರವಾದ ಲಾಭವನ್ನು ಗಳಿಕೆ ಮಾಡುವಂಥದ್ದು ಒಳ್ಳೆಯ ಸುದ್ದಿಯನ್ನು ಗಳಿಸುತ್ತೀರಿ ಅನ್ನುವಂಥದ್ದು ಆಸ್ತಿ ಮತ್ತು ಇತ್ಯಾದಿ ಸಂಬಂಧಿತ ವಿಷಯಗಳಲ್ಲಿ ಯಶಸ್ಸನ್ನ ಪಡಿತಿರಿ ಅನ್ನುವಂತದ್ದು ಈ ಸಮಯದಲ್ಲಿ ದ್ವಿತೀಯ ಲಾಭಗಳು ಹೆಚ್ಚಾಗುವ ಸಾಧ್ಯತೆ ಇದೆ ಹಳೆ ಹೂಡಿಕೆಗಳಿಂದ ಲಾಭದ ಸಾಧ್ಯತೆ ಇದೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಏನಾದರೂ ಮಾಡುವುದಕ್ಕೆ ನಿಮಗೆ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ತುಂಬಾ ಚೆನ್ನಾಗಿದೆ ಸಮಯ ಅಂತ ಹೇಳುವಂತದ್ದು,

ಕನ್ಯಾ ರಾಶಿಯವರಿಗೆ ಇನ್ನು ಮೂರನೇ ರಾಶಿ ತುಲಾ ರಾಶಿ, ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಯ ಜನರಿಗೂ ಕೂಡ ಲಕ್ಷ್ಮಿನಾರಾಯಣ ಯೋಗ ಒಂದು ವರದಾನ ಅಂತಾನೆ ಹೇಳಬಹುದು ಯಾಕಂದ್ರೆ ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ ಅಂತನೇ ಹೇಳಬಹುದು ತುಂಬಾ ಚೆನ್ನಾಗಿದೆ ವ್ಯಾಪಾರದಲ್ಲಿ ಒಳ್ಳೆ ಲಾಭವನ್ನು ಮಾಡುವಂತದ್ದು ಉದ್ಯೋಗಿಗಳಿಗೆ ಆದಾಯದಲ್ಲಿ ಹೆಚ್ಚಳವನ್ನು ಕಾಣುವಂತ ಸಾಧ್ಯತೆ ಮಾನಸಿಕ ನೆಮ್ಮದಿ ಹೊಸ ಉದ್ಯೋಗಾವಕಾಶಗಳು ಬರುತ್ತವೆ ಉದ್ಯೋಗದಲ್ಲಿ ಬಡ್ತಿ ಸಿಗುವಂತದ್ದು ನೀವೇನಾದ್ರೂ ಇಂಕ್ರಿಮೆಂಟ್‌ಗೆ ವೈಟ್ ಮಾಡ್ತಿದ್ರೆ ತುಂಬಾ ಚೆನ್ನಾಗಿದೆ ನೀವು ಹೆಚ್ಚಿನ ಲಾಭಗಳಿಸಲು ಈ ಸಮಯ ನಿಮಗೆ ಅನುಕೂಲಕರವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *